Homeಕರ್ನಾಟಕವಿಧಾನಸಭಾ ಚುನಾವಣೆ: 124 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ; ಇಲ್ಲಿದೆ ವಿವರ

ವಿಧಾನಸಭಾ ಚುನಾವಣೆ: 124 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ; ಇಲ್ಲಿದೆ ವಿವರ

- Advertisement -
- Advertisement -

ಮುಂಬರುವ ವಿಧಾನಸಭಾ ಚುನಾವಣೆಗೆ ಸರ್ವ ಪಕ್ಷಗಳು ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಪಕ್ಷವು 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಲ್ಲಿದೆ ವಿವರ.

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದಾರೆ. ಆದರೆ ಕೋಲಾರ ಕ್ಷೇತ್ರ ಅಭ್ಯರ್ಥಿಯ ಹೆಸರನ್ನು ಬಿಡುಗಡೆಗೊಳಿಸಿಲ್ಲ, ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧಿಸಲಿದ್ದಾರೆ.

  1. ಚಿಕ್ಕೋಡಿ- ಗಣೇಶ್ ಹುಕ್ಕೇರಿ
  2. ಕಾಗವಾಡ- ಬರಮಗೌಡ ಆಲಗೌಡ ಕಾಗೆ
  3. ಕುಡಚಿ (ಎಸ್‌ಸಿ)- ಮಹೇಂದ್ರ ಕೆ. ತಮ್ಮಣ್ಣನವರ್‌
  4. ಹುಕ್ಕೇರಿ- ಎ.ಬಿ.ಪಾಟೀಲ್‌
  5. ಯಮಕನಮರಡಿ (ಎಸ್‌ಟಿ)- ಸತೀಶ್ ಲಕ್ಷ್ಮಣ್‌ ರಾವ್ ಜಾರಕಿಹೊಳಿ.
  6. ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್‌
  7. ಖಾನಾಪುರ- ಡಾ.ಅಂಜಲಿ ನಿಂಬಳ್ಕರ್‌
  8. ಬೈಲಹೊಂಗಳ- ಮಹಾಂತೇಶ್‌ ಶಿವಾನಂದ್‌ ಕೌಜಲಗಿ
  9. ರಾಮದುರ್ಗ- ಅಶೋಕ್ ಎಂ.ಪತ್ತನ್
  10. ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
  11. ಹುನಗುಂದ- ವಿಜಯಾನಂದ್ ಕಾಶ್ಯಪನವರ್‌
  12. ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
  13. ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
  14. ಬಬಲೇಶ್ವರ- ಎಂ.ಬಿ.ಪಾಟೀಲ್
  15. ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
  16. ಜೇವರ್ಗಿ- ಅಜಯ್‌ ಧರ್ಮಸಿಂಗ್‌
  17. ಸುರಪುರ (ಎಸ್‌.ಟಿ)- ರಾಜವೆಂಕಟಪ್ಪ ನಾಯಕ್‌
  18. ಶಹಾಪುರ- ಶರಣಬಸಪ್ಪಗೌಡ
  19. ಚಿತ್ತಾಪುರ (ಎಸ್‌ಸಿ)- ಪ್ರಿಯಾಂಕ್ ಖರ್ಗೆ
  20. ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್‌
  21. ಚಿಂಚೋಳಿ (ಎಸ್‌ಸಿ)- ಸುಭಾಷ್ ವಿ.ರಾಥೋಡ್
  22. ಗುಲ್ಬರ್ಗ ಉತ್ತರ- ಕನೀಝ್‌ ಪತಿಮಾ
  23. ಆಳಂದ- ಬಿ.ಆರ್‌.ಪಾಟೀಲ್‌
  24. ಹುಮನಾಬಾದ್‌- ರಾಜಶೇಖರ್‌ ಬಿ.ಪಾಟೀಲ್‌
  25. ಬೀದರ್‌ ದಕ್ಷಿಣ- ಅಶೋಕ್ ಖೇಣಿ
  26. ಬೀದರ್‌- ರಹೀಮ್ ಖಾನ್
  27. ಬಾಲ್ಕಿ- ಈಶ್ವರ್ ಖಂಡ್ರೆ
  28. ರಾಯಚೂರ್‌ ಗ್ರಾಮಾಂತರ (ಎಸ್‌ಟಿ)- ಬಸವನಗೌಡ ದದ್ದಲ್‌
  29. ಮಸ್ಕಿ (ಎಸ್‌ಟಿ)- ಬಸನಗೌಡ ತುರುವಿಹಾಳ್‌
  30. ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
  31. ಕನಕಗಿರಿ (ಎಸ್‌ಸಿ)- ಶಿವರಾಜ್‌ ಸಂಗಪ್ಪ ತಂಗಡಗಿ
  32. ಯಲಬುರ್ಗ- ಬಸವರಾಜ ರಾಯರೆಡ್ಡಿ
  33. ಕೊಪ್ಪಳ- ಕೆ.ರಾಘವೇಂದ್ರ
  34. ಗದಗ- ಎಚ್.ಕೆ.ಪಾಟೀಲ್‌
  35. ರೋಣ- ಜಿ.ಎಸ್.ಪಾಟೀಲ್‌
  36. ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್‌ಸಿ)- ಪ್ರಸಾದ್ ಅಬ್ಬಯ್ಯ
  37. ಹಳಿಯಾಳ- ಆರ್‌.ವಿ.ದೇಶಪಾಂಡೆ
  38. ಕಾರವಾರ- ಸತೀಶ್ ಕೃಷ್ಣ
  39. ಭಟ್ಕಳ- ಮಂಕಾಳ್ ಸುಬ್ಬ ವೈದ್ಯ
  40. ಹಾನಗಲ್- ಶ್ರೀನಿವಾಸ ವಿ.ಮಾನೆ
  41. ಹಾವೇರಿ (ಎಸ್‌ಸಿ)- ರುದ್ರಪ್ಪ ಲಮಾಣಿ
  42. ಬ್ಯಾಡಗಿ- ಬಸವರಾಜ ಎನ್‌.ಶಿವಣ್ಣನರ್‌
  43. ಹಿರೇಕೆರೂರು- ಯು.ಬಿ.ಬಣಕಾರ್‌
  44. ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
  45. ಹಡಗಲಿ (ಎಸ್‌ಸಿ)- ಪಿ.ಟಿ.ಪರಮೇಶ್ವರ್‌ ನಾಯ್ಕ್‌
  46. ಹಗರಿಬೊಮ್ಮನಹಳ್ಳಿ (ಎಸ್‌ಸಿ)- ಎಲ್‌ಬಿಪಿ ಭೀಮಾ ನಾಯ್ಕ್‌
  47. ವಿಜಯನಗರ- ಎಚ್.ಆರ್‌.ಗವಿಯಪ್ಪ
  48. ಕಂಪ್ಲಿ (ಎಸ್‌ಟಿ)- ಜೆ.ಎನ್‌.ಗಣೇಶ್‌
  49. ಬಳ್ಳಾರಿ (ಎಸ್‌ಟಿ)- ಬಿ.ನಾಗೇಂದ್ರ
  50. ಸಂಡೂರು (ಎಸ್‌ಟಿ)- ಇ.ತುಕಾರಾಮ್‌
  51. ಚಳ್ಳಕೆರೆ (ಎಸ್‌ಟಿ)- ಟಿ.ರಘುಮೂರ್ತಿ
  52. ಹಿರಿಯೂರು- ಡಿ.ಸುಧಾಕರ
  53. ಹೊಸದುರ್ಗ- ಗೋವಿಂದಪ್ಪ ಬಿ.ಜಿ.
  54. ದಾವಣಗೆರೆ ಉತ್ತರ- ಎಸ್‌.ಎಸ್.ಮಲ್ಲಿಕಾರ್ಜುನ್
  55. ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
  56. ಮಾಯಕೊಂಡ (ಎಸ್‌ಸಿ)- ಕೆ.ಎಸ್.ಬಸವರಾಜು
  57. ಭದ್ರಾವತಿ- ಸಂಗಮೇಶ್ವರ ಬಿ.ಕೆ.
  58. ಸೊರಬ- ಎಸ್.ಮಧುಬಂಗಾರಪ್ಪ
  59. ಸಾಗರ- ಗೋಪಾಲಕೃಷ್ಣ ಬೇಳೂರು
  60. ಬೈಂದೂರು- ಕೆ.ಗೋಪಾಲ್ ಪೂಜಾರಿ
  61. ಕುಂದಾಪುರ- ಎಂ.ದಿನೇಶ್ ಹೆಗ್ಡೆ
  62. ಕಾಪು- ವಿನಯಕುಮಾರ್‌ ಸೊರಕೆ
  63. ಶೃಂಗೇರಿ- ಟಿ.ಡಿ.ರಾಜೇಗೌಡ
  64. ಚಿಕ್ಕನಾಯಕನಹಳ್ಳಿ- ಕಿರಣ್‌ ಕುಮಾರ್‌
  65. ತಿಪಟೂರು- ಕೆ.ಷಡಕ್ಷರಿ
  66. ತುರುವೇಕೆರೆ- ಬಿ.ಎಂ.ಕಾಂತರಾಜ್
  67. ಕುಣಿಗಲ್- ಡಾ.ಎಚ್.ಡಿ.ರಂಗನಾಥ್
  68. ಕೊರಟಗೆರೆ (ಎಸ್‌ಸಿ)- ಡಾ.ಜಿ.ಪರಮೇಶ್ವರ್‌
  69. ಶಿರಾ- ಟಿ.ಬಿ.ಜಯಚಂದ್ರ
  70. ಪಾವಗಡ (ಎಸ್‌ಸಿ)- ಎಚ್‌.ವಿ.ವೆಂಕಟೇಶ್‌
  71. ಮಧುಗಿರಿ- ಕೆ.ಎನ್‌.ರಾಜಣ್ಣ
  72. ಗೌರಿಬಿದನೂರು- ಶಿವಶಂಕರ್‌ ರೆಡ್ಡಿ ಎನ್‌.ಎಚ್.
  73. ಬಾಗೇಪಲ್ಲಿ- ಎಸ್.ಎನ್‌.ಸುಬ್ಬಾರೆಡ್ಡಿ
  74. ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್‌
  75. ಶ್ರೀನಿವಾಸಪುರ- ಕೆ.ಆರ್‌.ರಮೇಶ್‌ಕುಮಾರ್‌
  76. ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ರೂಪಕಲಾ ಎಂ.
  77. ಬಂಗಾಪೇಟೆ (ಎಸ್‌ಸಿ)- ಎಸ್‌.ಎನ್‌.ನಾರಾಯಣಸ್ವಾಮಿ
  78. ಮಾಲೂರು- ಕೆ.ವೈ.ನಂಜೇಗೌಡ
  79. ಬ್ಯಾಟರಾಯನಪುರ-  ಕೃಷ್ಣಬೈರೇಗೌಡ
  80. ರಾಜರಾಜೇಶ್ವರಿನಗರ- ಎಚ್.ಕುಸುಮಾ
  81. ಮಲ್ಲೇಶ್ವರಂ- ಅನೂಪ್‌ ಅಯ್ಯಾಂಗರ್‌
  82. ಹೆಬ್ಬಾಳ- ಬಿ.ಎಸ್.ಸುರೇಶ
  83. ಸರ್ವಜ್ಞನಗರ- ಕೆ.ಜೆ.ಜಾರ್ಜ್
  84. ಶಿವಾಜಿನಗರ- ರಿಜ್ವಾನ್ ಅರ್ಹದ್‌
  85. ಶಾಂತಿನಗರ- ಎನ್‌.ಎ.ಹ್ಯಾರಿಸ್‌
  86. ಗಾಂಧಿನಗರ- ದಿನೇಶ್‌ ಗುಂಡೂರಾವ್‌
  87. ರಾರಾಜಿನಗರ- ಪುಟ್ಟಣ್ಣ
  88. ಗೋವಿಂದನಗರ- ಪ್ರಿಯಕೃಷ್ಣ
  89. ವಿಜಯನಗರ- ಎಂ.ಕೃಷ್ಣಪ್ಪ
  90. ಚಾಮರಾಜಪೇಟೆ- ಜಮೀರ್‌ ಅಹಮದ್ ಖಾನ್‌
  91. ಬಸವನಗುಡಿ- ಯು.ಬಿ.ವೆಂಕಟೇಶ್‌
  92. ಬಿಟಿಎಂ ಲೇಔಟ್‌- ರಾಮಲಿಂಗರೆಡ್ಡಿ
  93. ಜಯನಗರ- ಸೌಮ್ಯಾ ಆರ್‌
  94. ಮಹದೇವಪುರ (ಎಸ್‌ಸಿ)- ಟಿ.ನಾಗೇಶ್‌
  95. ಆನೇಕಲ್‌ (ಎಸ್‌ಸಿ)- ಬಿ.ಶಿವಣ್ಣ
  96. ಹೊಸಕೋಟೆ- ಶರತ್‌ ಕುಮಾರ್ ಬಚ್ಚೇಗೌಡ
  97. ದೇವನಹಳ್ಳಿ (ಎಸ್‌ಸಿ)- ಕೆ.ಎಚ್.ಮುನಿಯಪ್ಪ
  98. ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
  99. ನೆಲಮಂಗಲ (ಎಸ್‌ಸಿ)- ಶ್ರೀನಿವಾಸಯ್ಯ ಎನ್‌.
  100. ಮಾಗಡಿ- ಎಚ್.ಸಿ.ಬಾಲಕೃಷ್ಣ
  101. ರಾಮನಗರ- ಇಕ್ಬಾಲ್ ಹುಸೇನ್‌ ಎಚ್‌.ಎ.
  102. ಕನಕಪುರ- ಡಿ.ಕೆ.ಶಿವಕುಮಾರ್‌
  103. ಮಳವಳ್ಳಿ (ಎಸ್‌ಸಿ)- ಪಿ.ಎಂ.ನರೇಂದ್ರಸ್ವಾಮಿ
  104. ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
  105. ನಾಗಮಮಂಗಲ- ಚಲುವರಾಯಸ್ವಾಮಿ
  106. ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್‌
  107. ಸಕಲೇಶಪುರ (ಎಸ್‌ಸಿ)- ಮುರಳಿಮೋಹನ್‌
  108. ಬೆಳ್ತಂಗಡಿ- ರಕ್ಷಿತ್‌ ಶಿವರಾಮ್‌
  109. ಮೂಡಬಿದ್ರಿ- ಮಿಥುನ್‌ ಎಂ.ರೈ
  110. ಮಂಗಳೂರು- ಯು.ಟಿ. ಖಾದರ್‌
  111. ಬಂಟ್ವಾಳ- ರಾಮನಾಥ ರೈ
  112. ಸುಳ್ಯ (ಎಸ್‌ಸಿ)- ಕೃಷ್ಣಪ್ಪ
  113. ವಿರಾಜಪೇಟೆ- ಎ.ಎಸ್‌.ಪೊನ್ನಣ್ಣ
  114. ಪಿರಿಯಾಪಟ್ಟಣ- ಕೆ.ವೆಂಕಟೇಶ್‌
  115. ಕೆ.ಆರ್‌.ನಗರ- ಡಿ.ರವಿಶಂಕರ್‌
  116. ಹುಣಸೂರು- ಎಚ್‌.ಪಿ.ಮಂಜುನಾಥ್
  117. ಎಚ್‌.ಡಿ.ಕೋಟೆ (ಎಸ್‌ಟಿ)- ಅನಿಲ್ ಚಿಕ್ಕಮಾದು
  118. ನಂಜನಗೂಡು (ಎಸ್‌ಸಿ)- ದರ್ಶನ್‌ ಧ್ರುವನಾರಾಯಣ
  119. ನರಸಿಂಹರಾಜ – ತನ್ವೀರ್ ಸೇಠ್‌
  120. ವರುಣ- ಸಿದ್ದರಾಮಯ್ಯ
  121. ಟಿ.ನರಸೀಪುರ (ಎಸ್‌ಸಿ)- ಎಚ್‌.ಸಿ.ಮಹದೇವಪ್ಪ
  122. ಹನೂರು- ಆರ್‌.ನರೇಂದ್ರ
  123. ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
  124. ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...