Homeಕರ್ನಾಟಕಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ದೇಶಾದ್ಯಂತ ನಡೆಯುತ್ತಿರುವ ಮಾಬ್ ಲಿಂಚಿಂಗ್ ಗಳು ಕರ್ನಾಟಕಕ್ಕೂ ಸಹ ಕಾಲಿಟ್ಟಿದ್ದು ಎರಡು ದಿನಗಳ ಹಿಂದೆ ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಆಗಸ್ಟ್ 25 ರಂದು ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದಲ್ಲಿ ಯಾರೋ ಕಿಡಿಗೇಡಿಗಳು ಟಿಪ್ಪುಸುಲ್ತಾನ್ ಭಾವಚಿತ್ರದ ಕೆಳಗಡೆ ಶಿವಾಜಿ, ಸಂಗೊಳ್ಳಿ ರಾಯಣ್ಣ ಮತ್ತು ವಾಲ್ಮೀಕಿಯವರ ಭಾವಚಿತ್ರವನ್ನು ಹಾಕಿ ಎಡಿಟ್ ಮಾಡಿದ್ದಾರೆ. ಈ ಚಿತ್ರವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬ ತನ್ನ ಫೇಸ್ಬುಕ್ ಹಾಕಿಕೊಂಡಿದ್ದಾನೆ.  ಇದರ ಪರಿಣಾಮ ಕೆಲವು ಮತೀಯವಾದಿ ಯುವಕರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಆ ಹುಡುಗನಿಗೆ ಪೊಲೀಸರ ಸಮ್ಮುಖದಲ್ಲೇ ಮನಬಂದಂತೆ ಥಳಿಸಿ ಪಟ್ಟಣದಲ್ಲಿ ಸಂದಿಗ್ದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅಷ್ಟೇ ಅಲ್ಲದೇ ತಡೆಯಲು ಬಂದ ಪೊಲೀಸರಿಗೆ ಅವಾಜ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಸದ್ಯಕ್ಕೆ ಅಲ್ಲಿ ಸೆಕ್ಷನ್ 144 ನಿಯಮವನ್ನು ಹೇರಲಾಗಿದೆ. ಇದೇ ವಿಷಯವನ್ನು ಬಳಿಸಿಕೊಂಡು ಕೆಲವು ಸಂಘಟನೆಗಳು ಲಿಂಗಸುಗೂರಿನಲ್ಲಿ ಕೋಮು ಗಲಭೆ ಉಂಟು ಮಾಡಲು ಪ್ರಯತ್ನಿಸಿದ್ದು ಅದಕ್ಕೆ ಅವಕಾಶ ಕೊಡದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಡಾ. ನಸೀಮ್ ಅಹಮದ್ ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇದರಲ್ಲಿ ಆ ಪೋಟೋವನ್ನು ಹಾಗೆ ಎಡಿಟ್ ಮಾಡಿದ್ದು ಹಿಂದೂ ಧರ್ಮಕ್ಕೆ ಸೇರಿದ ಮಂಜುನಾಥ ಎಂಬುವವರು ಎಂದು ಹೇಳಲಾಗುತ್ತಿದೆ. ಅದೇ ಸಂದರ್ಭದಲ್ಲಿ ಅದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವುದು ಮುಸ್ಲಿಂ ಸಮುದಾಯದ ಸಯ್ಯದ್ ಎಂಬುವವರಾಗಿದ್ದಾರೆ. ಇಬ್ಬರದೂ ಸಹ ತಪ್ಪಿದ್ದು ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಂಡು ಅವರಿಗೆ ಅರಿವು ಮೂಡಿಸಬೇಕಿತ್ತೇ ಹೊರತು ಈ ರೀತಿ ಗುಂಪು ಥಳಿತ ಮಾಡಿ ಕೋಮುಗಲಭೆಗೆ ಪ್ರಚೋದಿಸುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ದೆಹಲಿ,ಕರ್ನಾಟಕದಲ್ಲಿ ಮತ್ತೆ ಗುಂಪು ಹತ್ಯೆ !!

    ಕೇಸರಿ ಉಗ್ರರು ನಡೆಸುವ ಗುಂಪು ಹತ್ಯೆ ಕೊನೆಗೊಳ್ಳಲು ಇನ್ನೆಷ್ಟು ಹೆಣಗಳು ಬೀಳಬೇಕು ?

    ಮುಸ್ಲಿಂ ಯುವಕರೇ ನಿಮ್ಮ ಮನೆ ಅಂಗಳಕ್ಕೆ ಅವರು ಬರುವ ಮೊದಲು ಎದ್ದೇಳಿ !!

    #MuslimsLivesMatter

  2. *ದಿನದಿಂದ ದಿನ ಹೆಚ್ಚುತ್ತಿರುವ ಮುಸ್ಲಿಮರ ಮೇಲಿನ ದಾಳಿಗಳು”*

    ಹೌದು, ಯಾವ ದಿನ‌ ನೋಡಿದರೂ ಸಾಮಾಜಿಕ ತಾಣಗಳಲ್ಲಿ ಮುಸ್ಲಿಮರ ಮೇಲಿನ ದಾಳಿಗಳೇ ಕಾಣಸಿಗುತ್ತಿದೆ. ಎಲ್ಲಿ ನೋಡಿದರೂ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಲೇ ಇದೆ. ಇವತ್ತೊಂದು ವೀಡಿಯೋ ನೋಡಿದೆ, ದಿಲ್ಲಿಯಲ್ಲಿ ಅಮಾಯಕ ಒಬ್ಬ ಮುಸ್ಲಿಂ ಮದ್ರಸಾ ಅಧ್ಯಾಪಕನನ್ನು ಸಾರ್ವಜನಿಕವಾಗಿ ಕೆಲ‌ ಹಿಂದೂ ಉಗ್ರಗಾಮಿಗಳು ಹೊಡೆದುಕೊಳ್ಳುವ ದೃಶ್ಯ. ನಿಜವಾಗಲೂ ಆ ವೀಡಿಯೋ ನೋಡುವಾಗ ಕೈಯಲ್ಲಿ ಗನ್ ಹಿಡಿದು ಆ ಹೊಡೆದುಕೊಂದ ಭಯೋತ್ಪಾದಕರನ್ನು ಹುಡುಕಿ‌ ಹುಡುಕಿ ಹೊಡೆದು ಸಾಯಿಸಬೇಕೆಂಬಷ್ಟು ಕೋಪ ಬರುತ್ತಿದೆ. ಈ ಕೋಮುವಾದಿಗಳು ಕೊಲ್ಲಲು ಒಂದು ಕ್ಷುಲ್ಲಕ ಕಾರಣಗಳನ್ನು ಹುಡುಕಿ ಅಮಾಯಕ ಮುಸ್ಲಿಮರ ತಲೆ ಮೇಲೆ ಕಟ್ಟಿ ಸಾರ್ವಜನಿಕವಾಗಿ ಹೊಡೆದು ಸಾಯಿಸುತ್ತಿದ್ದಾರೆ. ಮೀಡಿಯಾ ಗಳು ಅದನ್ನು ತೋರಿಸಲ್ಲ, ಯಾಕಂದರೆ ಅವರು ಮೋದಿಯ ___ ಚೀಪುವ ನಾಯಿಗಳು. ಆದರೆ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡುವ ಭಾರತದ ಹಿಂದೂ ಕೋಮುವಾದಿ ಉಗ್ರವಾದಿ ಭಯೋತ್ಪಾದಕರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಾಧ್ಯಾಂತ ಷೇರ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ…

    ಇದನ್ನೆಲ್ಲಾ ವಿದೇಶದಲ್ಲಿದ್ದುಕೊಂಡು ನೋಡಿ ಸುಮ್ಮನಿರಲು ನನ್ನಂತಹಾ ಭಾರತೀಯ ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ನನಗೆ ಭಾರತೀಯ ಎನ್ನಲು ನಾಚಿಕೆಯಾಗುತ್ತಿದೆ… ಮೊದಲೆಲ್ಲಾ ಭಾರತದ ಸಾಧನೆಗಳನ್ನು ಇತರ ದೇಶೀಯರಿಗೆ ತಿಳಿಸಿ ಭಾರತೀಯ ಎನ್ನಲು‌ ಹೆಮ್ಮೆಯಾಗುತ್ತಿತ್ತು… ಆದರೆ ಈಗ ಇತರ ದೇಶೀಯರು ಹುಡುಕಿಕೊಂಡು ಬಂದು ನೀನು ಭಾರತೀಯನಾ?. ಅಂತ ಕೇಳಿ‌ ಉಗಿದು ಹೋಗ್ತಾರೆ…!!. ಭಾರತ ವಿಶ್ವದ ಕಣ್ಣಲ್ಲಿ ಅಷ್ಟೊಂದು ಕೀಳುಮಟ್ಟದ ದೇಶವಾಗಿದೆ. ಇದಕ್ಕೆ ಕಾರಣ ಮೋದಿ… ಭಾರತದಾದ್ಯಂತ ಇಸ್ಲಾಂ ಧರ್ಮದ ಮೇಲೆ ಟಾರ್ಗೆಟ್ ಮಾಡಿ ಮುಸ್ಲಿಮರ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ದಾಳಿ ಮಾಡಿದ ಭಯೋತ್ಪಾದಕರನ್ನು ಬಂಧಿಸದೆ, ಒಂದು ವೇಳೆ ಬಂಧಿಸಿದರೂ ಕೂಡಲೇ ಜಾಮೀನು ನೀಡುತ್ತಾ ಪರೋಕ್ಷವಾಗಿ ಕೋಮುವಾದಿ ಭಯೋತ್ಪಾದಕನ್ನು ಮೋದಿ ಸರಕಾರ ಬೆಂಬಲಿಸುತ್ತಿದೆ. ಇದರಿಂದಾಗಿ ಇಂದು ಭಾರತದಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಬಂಧಿಸಿ ಜಾಮೀನು ರಹಿತ ಜೀವಾವದಿ ಶಿಕ್ಷೆ, ಅಥವಾ ಮರಣದಂಡನೆ ನೀಡಿದರೆ ನಂತರದ ದಿನಗಳಲ್ಲಿ ಭಾರತದಲ್ಲಿ ಇಂತಹಾ ಒಂದೇ ಒಂದು ಕೃತ್ಯಗಳು ನಡೆಯಲ್ಲ. ಯಾಕೆಂದರೆ, ಅಷ್ಟೊಂದು ಹೆದರಿಕೆ ಇರುವ ಹಂದಿಗಳ ಕೆಲಸವಾಗಿದೆ ಈ ದಾಳಿಗಳು. ಅವರನ್ನು ಕಾನೂನು ಏನೂ ಮಾಡಲ್ಲ, ಕಾನೂನು ಪೋಲಿಸ್ ಸರಕಾರ ಎಲ್ಲಾ ಅವರ ಪರವಾಗಿದೆ ಎಂದು ಸಂಪೂರ್ಣ ಭರವಸೆ ಇರುವ ಒಂದೇ ಕಾರಣ ಅವರು ಇಂತಹಾ ಅಮಾನುಷ ಕೃತ್ಯಗಳನ್ನು ಮಾಡುತ್ತಿದ್ದಾರೆ.

    ಆದ ಕಾರಣ ಮುಸ್ಲಿಮರೇ ಎಚ್ಚೆತ್ತುಕೊಳ್ಳಬೇಕಾಗಿದೆ… ಇಂತಹಾ ಕೋಮುವಾದಿಗಳಿಂದ ಮುಸ್ಲಿಮರನ್ನು ರಕ್ಷಿಸಲು ಯಾವ ಕಾನೂನು ಬರಲ್ಲ, ಯಾವ‌ ಪೋಲೀಸೂ ಬರಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. “ಪ್ರತಿರೋಧ ಅಪರಾಧವಲ್ಲ”. ಎಲ್ಲಾದರೂ ಕೋಮುವಾದಿಗಳು ದಾಳಿ ಮಾಡಲು ಬಂದರೆ ಕೈ ಮುಗಿದು ಪ್ರಾಣಬಿಕ್ಷೆ ಕೇಳಬೇಡಿ. ಅವರು ಕೊಂದೇ ಬಿಡ್ತಾರೆ. ಆದ ಕಾರಣ ಒಂದಾ ಸಾವು ಇಲ್ಲಾ ಬದುಕು ಎರಡರಲ್ಲಿ ಒಂದು ಎಂದು ತೀರ್ಮಾನ ಮಾಡಿ ಎಷ್ಟೇ ಜನ ದಾಳಿ ಮಾಡಿದರೂ ಹೆದರದೆ, ಕೈ ಮುಗಿಯದೆ ಪ್ರತಿದಾಳಿ ಮಾಡಿರಿ. ನಿಮ್ಮ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ, ಅವರ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ. ನಿಮ್ಮ ಕೈಯಲ್ಲಿ ಆಯುಧಗಳು ಇಲ್ಲದಿದ್ದರೆ ಅವರ ಕೈಯಲ್ಲಿ ಆಯುಧಗಳಿದ್ದರೆ ಹೇಗಾದರೂ ಮಾಡಿ ಕಸಿದು ಅವರ ಎಲ್ಲರ ಮೇಲೂ ಪ್ರತಿದಾಳಿ ಮಾಡಿರಿ. ಎಲ್ಲರ ದೇಹವನ್ನು ಸಿಗಿದು ತೋರಣಕಟ್ಟಿರಿ. ಇದೊಂದೇ ಮುಸ್ಲಿಮರಿಗೆ ಇರುವ ದಾರಿ. ನಿಮ್ಮನ್ನು ಕೋಮುವಾದಿ ಉಗ್ರವಾದಿ ಭಯೋತ್ಪಾದಕ ಎಂದರೂ ಪರವಾಗಿಲ್ಲ, ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆತರೂ ಪರವಾಗಿಲ್ಲ, ದೇವರು ಕೊಟ್ಟ ಆಯಸ್ಸು‌ ಇರುವವರೆಗೂ ಬದುಕಿರಬಹುದು.

    ಮುಸ್ಲಿಮರ ಮೇಲಾಗುವ ಅಕ್ರಮಗಳನ್ನು‌ ನೋಡಿ ಸಹಿಸಲಾಗದ ಪ್ರವಾಸಿ…

    • ಹಿಂದೂ ಉಗ್ರಗಾಮಿ ಗಳು ಅಂದರೆ ನಿಮ್ಮ ಹಲ್ಲು ಉದುರಿಸುತಾರೆ ಹುಷಾರಾಗಿರಿ ಹಿಂದೂಗಳು isisi ಮತ್ತು ಹಲವಾರು ಉಗ್ರ ಸಂಘಟನೆ ಗಳನ್ನು ಹುಟ್ಟು ಹಾಕಿದ್ದು ಕೆಲವು ಕೆಟ್ಟ ಮುಸ್ಲಿಮರು ನಾನು ಮುಸ್ಲಿಂ ಧರ್ಮ ವನ್ನು ವಿರೋಧಿಸುವುದಿಲ್ಲ ನಿಮ್ಮ ಮುಸ್ಲಿಂ ಧರ್ಮದಲ್ಲಿ ಇರುವ ಕೆಟ್ಟ ಮುಸ್ಲಿಂರನ್ನು ವಿರೋದಿಸುತೇನೆ

  3. ಪ್ರತಿರೋಧ ಅಪರಾಧವಲ್ಲ .ನಾಳೆಯ ಚಿಂತೆ ಮರೆತು ಮರಣವನ್ನು ನಿರೀಕ್ಷಿಸಿ.ಖಂಡಿತವಾಗಿ ಜಯ ನಿಮ್ಮದೆ. Jai adpi

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...