Homeಕರ್ನಾಟಕಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ದೇಶಾದ್ಯಂತ ನಡೆಯುತ್ತಿರುವ ಮಾಬ್ ಲಿಂಚಿಂಗ್ ಗಳು ಕರ್ನಾಟಕಕ್ಕೂ ಸಹ ಕಾಲಿಟ್ಟಿದ್ದು ಎರಡು ದಿನಗಳ ಹಿಂದೆ ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಆಗಸ್ಟ್ 25 ರಂದು ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದಲ್ಲಿ ಯಾರೋ ಕಿಡಿಗೇಡಿಗಳು ಟಿಪ್ಪುಸುಲ್ತಾನ್ ಭಾವಚಿತ್ರದ ಕೆಳಗಡೆ ಶಿವಾಜಿ, ಸಂಗೊಳ್ಳಿ ರಾಯಣ್ಣ ಮತ್ತು ವಾಲ್ಮೀಕಿಯವರ ಭಾವಚಿತ್ರವನ್ನು ಹಾಕಿ ಎಡಿಟ್ ಮಾಡಿದ್ದಾರೆ. ಈ ಚಿತ್ರವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬ ತನ್ನ ಫೇಸ್ಬುಕ್ ಹಾಕಿಕೊಂಡಿದ್ದಾನೆ.  ಇದರ ಪರಿಣಾಮ ಕೆಲವು ಮತೀಯವಾದಿ ಯುವಕರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಆ ಹುಡುಗನಿಗೆ ಪೊಲೀಸರ ಸಮ್ಮುಖದಲ್ಲೇ ಮನಬಂದಂತೆ ಥಳಿಸಿ ಪಟ್ಟಣದಲ್ಲಿ ಸಂದಿಗ್ದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅಷ್ಟೇ ಅಲ್ಲದೇ ತಡೆಯಲು ಬಂದ ಪೊಲೀಸರಿಗೆ ಅವಾಜ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಸದ್ಯಕ್ಕೆ ಅಲ್ಲಿ ಸೆಕ್ಷನ್ 144 ನಿಯಮವನ್ನು ಹೇರಲಾಗಿದೆ. ಇದೇ ವಿಷಯವನ್ನು ಬಳಿಸಿಕೊಂಡು ಕೆಲವು ಸಂಘಟನೆಗಳು ಲಿಂಗಸುಗೂರಿನಲ್ಲಿ ಕೋಮು ಗಲಭೆ ಉಂಟು ಮಾಡಲು ಪ್ರಯತ್ನಿಸಿದ್ದು ಅದಕ್ಕೆ ಅವಕಾಶ ಕೊಡದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಡಾ. ನಸೀಮ್ ಅಹಮದ್ ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇದರಲ್ಲಿ ಆ ಪೋಟೋವನ್ನು ಹಾಗೆ ಎಡಿಟ್ ಮಾಡಿದ್ದು ಹಿಂದೂ ಧರ್ಮಕ್ಕೆ ಸೇರಿದ ಮಂಜುನಾಥ ಎಂಬುವವರು ಎಂದು ಹೇಳಲಾಗುತ್ತಿದೆ. ಅದೇ ಸಂದರ್ಭದಲ್ಲಿ ಅದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವುದು ಮುಸ್ಲಿಂ ಸಮುದಾಯದ ಸಯ್ಯದ್ ಎಂಬುವವರಾಗಿದ್ದಾರೆ. ಇಬ್ಬರದೂ ಸಹ ತಪ್ಪಿದ್ದು ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಂಡು ಅವರಿಗೆ ಅರಿವು ಮೂಡಿಸಬೇಕಿತ್ತೇ ಹೊರತು ಈ ರೀತಿ ಗುಂಪು ಥಳಿತ ಮಾಡಿ ಕೋಮುಗಲಭೆಗೆ ಪ್ರಚೋದಿಸುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ದೆಹಲಿ,ಕರ್ನಾಟಕದಲ್ಲಿ ಮತ್ತೆ ಗುಂಪು ಹತ್ಯೆ !!

    ಕೇಸರಿ ಉಗ್ರರು ನಡೆಸುವ ಗುಂಪು ಹತ್ಯೆ ಕೊನೆಗೊಳ್ಳಲು ಇನ್ನೆಷ್ಟು ಹೆಣಗಳು ಬೀಳಬೇಕು ?

    ಮುಸ್ಲಿಂ ಯುವಕರೇ ನಿಮ್ಮ ಮನೆ ಅಂಗಳಕ್ಕೆ ಅವರು ಬರುವ ಮೊದಲು ಎದ್ದೇಳಿ !!

    #MuslimsLivesMatter

  2. *ದಿನದಿಂದ ದಿನ ಹೆಚ್ಚುತ್ತಿರುವ ಮುಸ್ಲಿಮರ ಮೇಲಿನ ದಾಳಿಗಳು”*

    ಹೌದು, ಯಾವ ದಿನ‌ ನೋಡಿದರೂ ಸಾಮಾಜಿಕ ತಾಣಗಳಲ್ಲಿ ಮುಸ್ಲಿಮರ ಮೇಲಿನ ದಾಳಿಗಳೇ ಕಾಣಸಿಗುತ್ತಿದೆ. ಎಲ್ಲಿ ನೋಡಿದರೂ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಲೇ ಇದೆ. ಇವತ್ತೊಂದು ವೀಡಿಯೋ ನೋಡಿದೆ, ದಿಲ್ಲಿಯಲ್ಲಿ ಅಮಾಯಕ ಒಬ್ಬ ಮುಸ್ಲಿಂ ಮದ್ರಸಾ ಅಧ್ಯಾಪಕನನ್ನು ಸಾರ್ವಜನಿಕವಾಗಿ ಕೆಲ‌ ಹಿಂದೂ ಉಗ್ರಗಾಮಿಗಳು ಹೊಡೆದುಕೊಳ್ಳುವ ದೃಶ್ಯ. ನಿಜವಾಗಲೂ ಆ ವೀಡಿಯೋ ನೋಡುವಾಗ ಕೈಯಲ್ಲಿ ಗನ್ ಹಿಡಿದು ಆ ಹೊಡೆದುಕೊಂದ ಭಯೋತ್ಪಾದಕರನ್ನು ಹುಡುಕಿ‌ ಹುಡುಕಿ ಹೊಡೆದು ಸಾಯಿಸಬೇಕೆಂಬಷ್ಟು ಕೋಪ ಬರುತ್ತಿದೆ. ಈ ಕೋಮುವಾದಿಗಳು ಕೊಲ್ಲಲು ಒಂದು ಕ್ಷುಲ್ಲಕ ಕಾರಣಗಳನ್ನು ಹುಡುಕಿ ಅಮಾಯಕ ಮುಸ್ಲಿಮರ ತಲೆ ಮೇಲೆ ಕಟ್ಟಿ ಸಾರ್ವಜನಿಕವಾಗಿ ಹೊಡೆದು ಸಾಯಿಸುತ್ತಿದ್ದಾರೆ. ಮೀಡಿಯಾ ಗಳು ಅದನ್ನು ತೋರಿಸಲ್ಲ, ಯಾಕಂದರೆ ಅವರು ಮೋದಿಯ ___ ಚೀಪುವ ನಾಯಿಗಳು. ಆದರೆ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡುವ ಭಾರತದ ಹಿಂದೂ ಕೋಮುವಾದಿ ಉಗ್ರವಾದಿ ಭಯೋತ್ಪಾದಕರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಾಧ್ಯಾಂತ ಷೇರ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ…

    ಇದನ್ನೆಲ್ಲಾ ವಿದೇಶದಲ್ಲಿದ್ದುಕೊಂಡು ನೋಡಿ ಸುಮ್ಮನಿರಲು ನನ್ನಂತಹಾ ಭಾರತೀಯ ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ನನಗೆ ಭಾರತೀಯ ಎನ್ನಲು ನಾಚಿಕೆಯಾಗುತ್ತಿದೆ… ಮೊದಲೆಲ್ಲಾ ಭಾರತದ ಸಾಧನೆಗಳನ್ನು ಇತರ ದೇಶೀಯರಿಗೆ ತಿಳಿಸಿ ಭಾರತೀಯ ಎನ್ನಲು‌ ಹೆಮ್ಮೆಯಾಗುತ್ತಿತ್ತು… ಆದರೆ ಈಗ ಇತರ ದೇಶೀಯರು ಹುಡುಕಿಕೊಂಡು ಬಂದು ನೀನು ಭಾರತೀಯನಾ?. ಅಂತ ಕೇಳಿ‌ ಉಗಿದು ಹೋಗ್ತಾರೆ…!!. ಭಾರತ ವಿಶ್ವದ ಕಣ್ಣಲ್ಲಿ ಅಷ್ಟೊಂದು ಕೀಳುಮಟ್ಟದ ದೇಶವಾಗಿದೆ. ಇದಕ್ಕೆ ಕಾರಣ ಮೋದಿ… ಭಾರತದಾದ್ಯಂತ ಇಸ್ಲಾಂ ಧರ್ಮದ ಮೇಲೆ ಟಾರ್ಗೆಟ್ ಮಾಡಿ ಮುಸ್ಲಿಮರ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ದಾಳಿ ಮಾಡಿದ ಭಯೋತ್ಪಾದಕರನ್ನು ಬಂಧಿಸದೆ, ಒಂದು ವೇಳೆ ಬಂಧಿಸಿದರೂ ಕೂಡಲೇ ಜಾಮೀನು ನೀಡುತ್ತಾ ಪರೋಕ್ಷವಾಗಿ ಕೋಮುವಾದಿ ಭಯೋತ್ಪಾದಕನ್ನು ಮೋದಿ ಸರಕಾರ ಬೆಂಬಲಿಸುತ್ತಿದೆ. ಇದರಿಂದಾಗಿ ಇಂದು ಭಾರತದಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಬಂಧಿಸಿ ಜಾಮೀನು ರಹಿತ ಜೀವಾವದಿ ಶಿಕ್ಷೆ, ಅಥವಾ ಮರಣದಂಡನೆ ನೀಡಿದರೆ ನಂತರದ ದಿನಗಳಲ್ಲಿ ಭಾರತದಲ್ಲಿ ಇಂತಹಾ ಒಂದೇ ಒಂದು ಕೃತ್ಯಗಳು ನಡೆಯಲ್ಲ. ಯಾಕೆಂದರೆ, ಅಷ್ಟೊಂದು ಹೆದರಿಕೆ ಇರುವ ಹಂದಿಗಳ ಕೆಲಸವಾಗಿದೆ ಈ ದಾಳಿಗಳು. ಅವರನ್ನು ಕಾನೂನು ಏನೂ ಮಾಡಲ್ಲ, ಕಾನೂನು ಪೋಲಿಸ್ ಸರಕಾರ ಎಲ್ಲಾ ಅವರ ಪರವಾಗಿದೆ ಎಂದು ಸಂಪೂರ್ಣ ಭರವಸೆ ಇರುವ ಒಂದೇ ಕಾರಣ ಅವರು ಇಂತಹಾ ಅಮಾನುಷ ಕೃತ್ಯಗಳನ್ನು ಮಾಡುತ್ತಿದ್ದಾರೆ.

    ಆದ ಕಾರಣ ಮುಸ್ಲಿಮರೇ ಎಚ್ಚೆತ್ತುಕೊಳ್ಳಬೇಕಾಗಿದೆ… ಇಂತಹಾ ಕೋಮುವಾದಿಗಳಿಂದ ಮುಸ್ಲಿಮರನ್ನು ರಕ್ಷಿಸಲು ಯಾವ ಕಾನೂನು ಬರಲ್ಲ, ಯಾವ‌ ಪೋಲೀಸೂ ಬರಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. “ಪ್ರತಿರೋಧ ಅಪರಾಧವಲ್ಲ”. ಎಲ್ಲಾದರೂ ಕೋಮುವಾದಿಗಳು ದಾಳಿ ಮಾಡಲು ಬಂದರೆ ಕೈ ಮುಗಿದು ಪ್ರಾಣಬಿಕ್ಷೆ ಕೇಳಬೇಡಿ. ಅವರು ಕೊಂದೇ ಬಿಡ್ತಾರೆ. ಆದ ಕಾರಣ ಒಂದಾ ಸಾವು ಇಲ್ಲಾ ಬದುಕು ಎರಡರಲ್ಲಿ ಒಂದು ಎಂದು ತೀರ್ಮಾನ ಮಾಡಿ ಎಷ್ಟೇ ಜನ ದಾಳಿ ಮಾಡಿದರೂ ಹೆದರದೆ, ಕೈ ಮುಗಿಯದೆ ಪ್ರತಿದಾಳಿ ಮಾಡಿರಿ. ನಿಮ್ಮ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ, ಅವರ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ. ನಿಮ್ಮ ಕೈಯಲ್ಲಿ ಆಯುಧಗಳು ಇಲ್ಲದಿದ್ದರೆ ಅವರ ಕೈಯಲ್ಲಿ ಆಯುಧಗಳಿದ್ದರೆ ಹೇಗಾದರೂ ಮಾಡಿ ಕಸಿದು ಅವರ ಎಲ್ಲರ ಮೇಲೂ ಪ್ರತಿದಾಳಿ ಮಾಡಿರಿ. ಎಲ್ಲರ ದೇಹವನ್ನು ಸಿಗಿದು ತೋರಣಕಟ್ಟಿರಿ. ಇದೊಂದೇ ಮುಸ್ಲಿಮರಿಗೆ ಇರುವ ದಾರಿ. ನಿಮ್ಮನ್ನು ಕೋಮುವಾದಿ ಉಗ್ರವಾದಿ ಭಯೋತ್ಪಾದಕ ಎಂದರೂ ಪರವಾಗಿಲ್ಲ, ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆತರೂ ಪರವಾಗಿಲ್ಲ, ದೇವರು ಕೊಟ್ಟ ಆಯಸ್ಸು‌ ಇರುವವರೆಗೂ ಬದುಕಿರಬಹುದು.

    ಮುಸ್ಲಿಮರ ಮೇಲಾಗುವ ಅಕ್ರಮಗಳನ್ನು‌ ನೋಡಿ ಸಹಿಸಲಾಗದ ಪ್ರವಾಸಿ…

    • ಹಿಂದೂ ಉಗ್ರಗಾಮಿ ಗಳು ಅಂದರೆ ನಿಮ್ಮ ಹಲ್ಲು ಉದುರಿಸುತಾರೆ ಹುಷಾರಾಗಿರಿ ಹಿಂದೂಗಳು isisi ಮತ್ತು ಹಲವಾರು ಉಗ್ರ ಸಂಘಟನೆ ಗಳನ್ನು ಹುಟ್ಟು ಹಾಕಿದ್ದು ಕೆಲವು ಕೆಟ್ಟ ಮುಸ್ಲಿಮರು ನಾನು ಮುಸ್ಲಿಂ ಧರ್ಮ ವನ್ನು ವಿರೋಧಿಸುವುದಿಲ್ಲ ನಿಮ್ಮ ಮುಸ್ಲಿಂ ಧರ್ಮದಲ್ಲಿ ಇರುವ ಕೆಟ್ಟ ಮುಸ್ಲಿಂರನ್ನು ವಿರೋದಿಸುತೇನೆ

  3. ಪ್ರತಿರೋಧ ಅಪರಾಧವಲ್ಲ .ನಾಳೆಯ ಚಿಂತೆ ಮರೆತು ಮರಣವನ್ನು ನಿರೀಕ್ಷಿಸಿ.ಖಂಡಿತವಾಗಿ ಜಯ ನಿಮ್ಮದೆ. Jai adpi

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...