Homeಕರ್ನಾಟಕಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ದೇಶಾದ್ಯಂತ ನಡೆಯುತ್ತಿರುವ ಮಾಬ್ ಲಿಂಚಿಂಗ್ ಗಳು ಕರ್ನಾಟಕಕ್ಕೂ ಸಹ ಕಾಲಿಟ್ಟಿದ್ದು ಎರಡು ದಿನಗಳ ಹಿಂದೆ ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಆಗಸ್ಟ್ 25 ರಂದು ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದಲ್ಲಿ ಯಾರೋ ಕಿಡಿಗೇಡಿಗಳು ಟಿಪ್ಪುಸುಲ್ತಾನ್ ಭಾವಚಿತ್ರದ ಕೆಳಗಡೆ ಶಿವಾಜಿ, ಸಂಗೊಳ್ಳಿ ರಾಯಣ್ಣ ಮತ್ತು ವಾಲ್ಮೀಕಿಯವರ ಭಾವಚಿತ್ರವನ್ನು ಹಾಕಿ ಎಡಿಟ್ ಮಾಡಿದ್ದಾರೆ. ಈ ಚಿತ್ರವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬ ತನ್ನ ಫೇಸ್ಬುಕ್ ಹಾಕಿಕೊಂಡಿದ್ದಾನೆ.  ಇದರ ಪರಿಣಾಮ ಕೆಲವು ಮತೀಯವಾದಿ ಯುವಕರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಆ ಹುಡುಗನಿಗೆ ಪೊಲೀಸರ ಸಮ್ಮುಖದಲ್ಲೇ ಮನಬಂದಂತೆ ಥಳಿಸಿ ಪಟ್ಟಣದಲ್ಲಿ ಸಂದಿಗ್ದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅಷ್ಟೇ ಅಲ್ಲದೇ ತಡೆಯಲು ಬಂದ ಪೊಲೀಸರಿಗೆ ಅವಾಜ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಸದ್ಯಕ್ಕೆ ಅಲ್ಲಿ ಸೆಕ್ಷನ್ 144 ನಿಯಮವನ್ನು ಹೇರಲಾಗಿದೆ. ಇದೇ ವಿಷಯವನ್ನು ಬಳಿಸಿಕೊಂಡು ಕೆಲವು ಸಂಘಟನೆಗಳು ಲಿಂಗಸುಗೂರಿನಲ್ಲಿ ಕೋಮು ಗಲಭೆ ಉಂಟು ಮಾಡಲು ಪ್ರಯತ್ನಿಸಿದ್ದು ಅದಕ್ಕೆ ಅವಕಾಶ ಕೊಡದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಡಾ. ನಸೀಮ್ ಅಹಮದ್ ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇದರಲ್ಲಿ ಆ ಪೋಟೋವನ್ನು ಹಾಗೆ ಎಡಿಟ್ ಮಾಡಿದ್ದು ಹಿಂದೂ ಧರ್ಮಕ್ಕೆ ಸೇರಿದ ಮಂಜುನಾಥ ಎಂಬುವವರು ಎಂದು ಹೇಳಲಾಗುತ್ತಿದೆ. ಅದೇ ಸಂದರ್ಭದಲ್ಲಿ ಅದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವುದು ಮುಸ್ಲಿಂ ಸಮುದಾಯದ ಸಯ್ಯದ್ ಎಂಬುವವರಾಗಿದ್ದಾರೆ. ಇಬ್ಬರದೂ ಸಹ ತಪ್ಪಿದ್ದು ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಂಡು ಅವರಿಗೆ ಅರಿವು ಮೂಡಿಸಬೇಕಿತ್ತೇ ಹೊರತು ಈ ರೀತಿ ಗುಂಪು ಥಳಿತ ಮಾಡಿ ಕೋಮುಗಲಭೆಗೆ ಪ್ರಚೋದಿಸುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ದೆಹಲಿ,ಕರ್ನಾಟಕದಲ್ಲಿ ಮತ್ತೆ ಗುಂಪು ಹತ್ಯೆ !!

    ಕೇಸರಿ ಉಗ್ರರು ನಡೆಸುವ ಗುಂಪು ಹತ್ಯೆ ಕೊನೆಗೊಳ್ಳಲು ಇನ್ನೆಷ್ಟು ಹೆಣಗಳು ಬೀಳಬೇಕು ?

    ಮುಸ್ಲಿಂ ಯುವಕರೇ ನಿಮ್ಮ ಮನೆ ಅಂಗಳಕ್ಕೆ ಅವರು ಬರುವ ಮೊದಲು ಎದ್ದೇಳಿ !!

    #MuslimsLivesMatter

  2. *ದಿನದಿಂದ ದಿನ ಹೆಚ್ಚುತ್ತಿರುವ ಮುಸ್ಲಿಮರ ಮೇಲಿನ ದಾಳಿಗಳು”*

    ಹೌದು, ಯಾವ ದಿನ‌ ನೋಡಿದರೂ ಸಾಮಾಜಿಕ ತಾಣಗಳಲ್ಲಿ ಮುಸ್ಲಿಮರ ಮೇಲಿನ ದಾಳಿಗಳೇ ಕಾಣಸಿಗುತ್ತಿದೆ. ಎಲ್ಲಿ ನೋಡಿದರೂ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಲೇ ಇದೆ. ಇವತ್ತೊಂದು ವೀಡಿಯೋ ನೋಡಿದೆ, ದಿಲ್ಲಿಯಲ್ಲಿ ಅಮಾಯಕ ಒಬ್ಬ ಮುಸ್ಲಿಂ ಮದ್ರಸಾ ಅಧ್ಯಾಪಕನನ್ನು ಸಾರ್ವಜನಿಕವಾಗಿ ಕೆಲ‌ ಹಿಂದೂ ಉಗ್ರಗಾಮಿಗಳು ಹೊಡೆದುಕೊಳ್ಳುವ ದೃಶ್ಯ. ನಿಜವಾಗಲೂ ಆ ವೀಡಿಯೋ ನೋಡುವಾಗ ಕೈಯಲ್ಲಿ ಗನ್ ಹಿಡಿದು ಆ ಹೊಡೆದುಕೊಂದ ಭಯೋತ್ಪಾದಕರನ್ನು ಹುಡುಕಿ‌ ಹುಡುಕಿ ಹೊಡೆದು ಸಾಯಿಸಬೇಕೆಂಬಷ್ಟು ಕೋಪ ಬರುತ್ತಿದೆ. ಈ ಕೋಮುವಾದಿಗಳು ಕೊಲ್ಲಲು ಒಂದು ಕ್ಷುಲ್ಲಕ ಕಾರಣಗಳನ್ನು ಹುಡುಕಿ ಅಮಾಯಕ ಮುಸ್ಲಿಮರ ತಲೆ ಮೇಲೆ ಕಟ್ಟಿ ಸಾರ್ವಜನಿಕವಾಗಿ ಹೊಡೆದು ಸಾಯಿಸುತ್ತಿದ್ದಾರೆ. ಮೀಡಿಯಾ ಗಳು ಅದನ್ನು ತೋರಿಸಲ್ಲ, ಯಾಕಂದರೆ ಅವರು ಮೋದಿಯ ___ ಚೀಪುವ ನಾಯಿಗಳು. ಆದರೆ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡುವ ಭಾರತದ ಹಿಂದೂ ಕೋಮುವಾದಿ ಉಗ್ರವಾದಿ ಭಯೋತ್ಪಾದಕರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಾಧ್ಯಾಂತ ಷೇರ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ…

    ಇದನ್ನೆಲ್ಲಾ ವಿದೇಶದಲ್ಲಿದ್ದುಕೊಂಡು ನೋಡಿ ಸುಮ್ಮನಿರಲು ನನ್ನಂತಹಾ ಭಾರತೀಯ ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ನನಗೆ ಭಾರತೀಯ ಎನ್ನಲು ನಾಚಿಕೆಯಾಗುತ್ತಿದೆ… ಮೊದಲೆಲ್ಲಾ ಭಾರತದ ಸಾಧನೆಗಳನ್ನು ಇತರ ದೇಶೀಯರಿಗೆ ತಿಳಿಸಿ ಭಾರತೀಯ ಎನ್ನಲು‌ ಹೆಮ್ಮೆಯಾಗುತ್ತಿತ್ತು… ಆದರೆ ಈಗ ಇತರ ದೇಶೀಯರು ಹುಡುಕಿಕೊಂಡು ಬಂದು ನೀನು ಭಾರತೀಯನಾ?. ಅಂತ ಕೇಳಿ‌ ಉಗಿದು ಹೋಗ್ತಾರೆ…!!. ಭಾರತ ವಿಶ್ವದ ಕಣ್ಣಲ್ಲಿ ಅಷ್ಟೊಂದು ಕೀಳುಮಟ್ಟದ ದೇಶವಾಗಿದೆ. ಇದಕ್ಕೆ ಕಾರಣ ಮೋದಿ… ಭಾರತದಾದ್ಯಂತ ಇಸ್ಲಾಂ ಧರ್ಮದ ಮೇಲೆ ಟಾರ್ಗೆಟ್ ಮಾಡಿ ಮುಸ್ಲಿಮರ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ದಾಳಿ ಮಾಡಿದ ಭಯೋತ್ಪಾದಕರನ್ನು ಬಂಧಿಸದೆ, ಒಂದು ವೇಳೆ ಬಂಧಿಸಿದರೂ ಕೂಡಲೇ ಜಾಮೀನು ನೀಡುತ್ತಾ ಪರೋಕ್ಷವಾಗಿ ಕೋಮುವಾದಿ ಭಯೋತ್ಪಾದಕನ್ನು ಮೋದಿ ಸರಕಾರ ಬೆಂಬಲಿಸುತ್ತಿದೆ. ಇದರಿಂದಾಗಿ ಇಂದು ಭಾರತದಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಬಂಧಿಸಿ ಜಾಮೀನು ರಹಿತ ಜೀವಾವದಿ ಶಿಕ್ಷೆ, ಅಥವಾ ಮರಣದಂಡನೆ ನೀಡಿದರೆ ನಂತರದ ದಿನಗಳಲ್ಲಿ ಭಾರತದಲ್ಲಿ ಇಂತಹಾ ಒಂದೇ ಒಂದು ಕೃತ್ಯಗಳು ನಡೆಯಲ್ಲ. ಯಾಕೆಂದರೆ, ಅಷ್ಟೊಂದು ಹೆದರಿಕೆ ಇರುವ ಹಂದಿಗಳ ಕೆಲಸವಾಗಿದೆ ಈ ದಾಳಿಗಳು. ಅವರನ್ನು ಕಾನೂನು ಏನೂ ಮಾಡಲ್ಲ, ಕಾನೂನು ಪೋಲಿಸ್ ಸರಕಾರ ಎಲ್ಲಾ ಅವರ ಪರವಾಗಿದೆ ಎಂದು ಸಂಪೂರ್ಣ ಭರವಸೆ ಇರುವ ಒಂದೇ ಕಾರಣ ಅವರು ಇಂತಹಾ ಅಮಾನುಷ ಕೃತ್ಯಗಳನ್ನು ಮಾಡುತ್ತಿದ್ದಾರೆ.

    ಆದ ಕಾರಣ ಮುಸ್ಲಿಮರೇ ಎಚ್ಚೆತ್ತುಕೊಳ್ಳಬೇಕಾಗಿದೆ… ಇಂತಹಾ ಕೋಮುವಾದಿಗಳಿಂದ ಮುಸ್ಲಿಮರನ್ನು ರಕ್ಷಿಸಲು ಯಾವ ಕಾನೂನು ಬರಲ್ಲ, ಯಾವ‌ ಪೋಲೀಸೂ ಬರಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. “ಪ್ರತಿರೋಧ ಅಪರಾಧವಲ್ಲ”. ಎಲ್ಲಾದರೂ ಕೋಮುವಾದಿಗಳು ದಾಳಿ ಮಾಡಲು ಬಂದರೆ ಕೈ ಮುಗಿದು ಪ್ರಾಣಬಿಕ್ಷೆ ಕೇಳಬೇಡಿ. ಅವರು ಕೊಂದೇ ಬಿಡ್ತಾರೆ. ಆದ ಕಾರಣ ಒಂದಾ ಸಾವು ಇಲ್ಲಾ ಬದುಕು ಎರಡರಲ್ಲಿ ಒಂದು ಎಂದು ತೀರ್ಮಾನ ಮಾಡಿ ಎಷ್ಟೇ ಜನ ದಾಳಿ ಮಾಡಿದರೂ ಹೆದರದೆ, ಕೈ ಮುಗಿಯದೆ ಪ್ರತಿದಾಳಿ ಮಾಡಿರಿ. ನಿಮ್ಮ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ, ಅವರ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ. ನಿಮ್ಮ ಕೈಯಲ್ಲಿ ಆಯುಧಗಳು ಇಲ್ಲದಿದ್ದರೆ ಅವರ ಕೈಯಲ್ಲಿ ಆಯುಧಗಳಿದ್ದರೆ ಹೇಗಾದರೂ ಮಾಡಿ ಕಸಿದು ಅವರ ಎಲ್ಲರ ಮೇಲೂ ಪ್ರತಿದಾಳಿ ಮಾಡಿರಿ. ಎಲ್ಲರ ದೇಹವನ್ನು ಸಿಗಿದು ತೋರಣಕಟ್ಟಿರಿ. ಇದೊಂದೇ ಮುಸ್ಲಿಮರಿಗೆ ಇರುವ ದಾರಿ. ನಿಮ್ಮನ್ನು ಕೋಮುವಾದಿ ಉಗ್ರವಾದಿ ಭಯೋತ್ಪಾದಕ ಎಂದರೂ ಪರವಾಗಿಲ್ಲ, ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆತರೂ ಪರವಾಗಿಲ್ಲ, ದೇವರು ಕೊಟ್ಟ ಆಯಸ್ಸು‌ ಇರುವವರೆಗೂ ಬದುಕಿರಬಹುದು.

    ಮುಸ್ಲಿಮರ ಮೇಲಾಗುವ ಅಕ್ರಮಗಳನ್ನು‌ ನೋಡಿ ಸಹಿಸಲಾಗದ ಪ್ರವಾಸಿ…

    • ಹಿಂದೂ ಉಗ್ರಗಾಮಿ ಗಳು ಅಂದರೆ ನಿಮ್ಮ ಹಲ್ಲು ಉದುರಿಸುತಾರೆ ಹುಷಾರಾಗಿರಿ ಹಿಂದೂಗಳು isisi ಮತ್ತು ಹಲವಾರು ಉಗ್ರ ಸಂಘಟನೆ ಗಳನ್ನು ಹುಟ್ಟು ಹಾಕಿದ್ದು ಕೆಲವು ಕೆಟ್ಟ ಮುಸ್ಲಿಮರು ನಾನು ಮುಸ್ಲಿಂ ಧರ್ಮ ವನ್ನು ವಿರೋಧಿಸುವುದಿಲ್ಲ ನಿಮ್ಮ ಮುಸ್ಲಿಂ ಧರ್ಮದಲ್ಲಿ ಇರುವ ಕೆಟ್ಟ ಮುಸ್ಲಿಂರನ್ನು ವಿರೋದಿಸುತೇನೆ

  3. ಪ್ರತಿರೋಧ ಅಪರಾಧವಲ್ಲ .ನಾಳೆಯ ಚಿಂತೆ ಮರೆತು ಮರಣವನ್ನು ನಿರೀಕ್ಷಿಸಿ.ಖಂಡಿತವಾಗಿ ಜಯ ನಿಮ್ಮದೆ. Jai adpi

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...