- Advertisement -
- Advertisement -
ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದ್ದು, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ವಿವಿಧ ಜಿಲ್ಲೆಗಳ ‘ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
- ಡಿ.ಕೆ.ಶಿವಕುಮಾರ್ – ಬೆಂಗಳೂರು ನಗರ
- ಡಾ. ಜಿ.ಪರಮೇಶ್ವರ – ತುಮಕೂರು
- ಹೆಚ್.ಕೆ.ಪಾಟೀಲ – ಗದಗ
- ಕೆ.ಹೆಚ್.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
- ರಾಮಲಿಂಗಾ ರೆಡ್ಡಿ – ರಾಮನಗರ
- ಕೆ.ಜೆ.ಜಾರ್ಜ್ – ಚಿಕ್ಕಮಗಳೂರು
- ಎಂ.ಬಿ.ಪಾಟೀಲ – ವಿಜಯಪುರ
- ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ
- ಹೆಚ್.ಸಿ.ಮಹಾದೇವಪ್ಪ – ಮೈಸೂರು
- ಸತೀಶ್ ಜಾರಕಿಹೊಳಿ – ಬೆಳಗಾವಿ
- ಪ್ರಿಯಾಂಕ್ ಖರ್ಗೆ – ಕಲಬುರಗಿ
- ಶಿವಾನಂದ ಪಾಟೀಲ – ಹಾವೇರಿ
- ಜಮೀರ್ ಅಹ್ಮದ್ – ವಿಜಯನಗರ
- ಶರಣ ಬಸಪ್ಪ ದರ್ಶನಾಪುರ್ – ಯಾದಗಿರಿ
- ಈಶ್ವರ್ ಖಂಡ್ರೆ – ಬೀದರ್
- ಎನ್.ಚಲುವರಾಯಸ್ವಾಮಿ – ಮಂಡ್ಯ
- ಎಸ್.ಎಸ್.ಮಲ್ಲಿಕಾರ್ಜುನ – ದಾವಣಗೆರೆ
- ಸಂತೋಷ್ ಲಾಡ್ – ಧಾರವಾಡ
- ಶರಣ ಪ್ರಕಾಶ್ ಪಾಟೀಲ್ – ರಾಯಚೂರು
- ಆರ್.ಬಿ.ತಿಮ್ಮಾಪೂರ – ಬಾಗಲಕೋಟೆ
- ಕೆ.ವೆಂಕಟೇಶ್ – ಚಾಮರಾಜನಗರ
- ತಂಗಡಗಿ ಶಿವರಾಜ್ ಸಂಗಪ್ಪ – ಕೊಪ್ಪಳ
- ಡಿ.ಸುಧಾಕರ್ – ಚಿತ್ರದುರ್ಗ
- ಬಿ.ನಾಗೇಂದ್ರ – ಬಳ್ಳಾರಿ
- ಕೆ.ಎನ್.ರಾಜಣ್ಣ – ಹಾಸನ
- ಬಿ.ಎಸ್.ಸುರೇಶ್ – ಕೋಲಾರ
- ಲಕ್ಷ್ಮಿ ಹೆಬ್ಬಾಳ್ಕರ್ – ಉಡುಪಿ
- ಮಂಕಾಳ್ ವೈದ್ಯ – ಉತ್ತರ ಕನ್ನಡ
- ಮಧು ಬಂಗಾರಪ್ಪ – ಶಿವಮೊಗ್ಗ
- ಡಾ. ಎಂ.ಸಿ.ಸುಧಾಕರ್ – ಚಿಕ್ಕಬಳ್ಳಾಪುರ
- ಎನ್.ಎಸ್.ಭೋಸರಾಜು – ಕೊಡಗು.




