Homeಮುಖಪುಟ11 ಮಹಿಳೆಯರು ಸೇರಿ, 56 ವಕೀಲರನ್ನು ಹಿರಿಯ ನ್ಯಾಯವಾದಿಗಳಾಗಿ ನೇಮಿಸಿದ ಸುಪ್ರೀಂ ಕೋರ್ಟ್

11 ಮಹಿಳೆಯರು ಸೇರಿ, 56 ವಕೀಲರನ್ನು ಹಿರಿಯ ನ್ಯಾಯವಾದಿಗಳಾಗಿ ನೇಮಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಹನ್ನೊಂದು ಮಂದಿ ವಕೀಲೆಯರು ಸೇರಿದಂತೆ 56 ವಕೀಲರಿಗೆ ಹಿರಿಯ ನ್ಯಾಯವಾದಿಗಳಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಪದೋನ್ನತಿ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಮಿತಿ 200ಕ್ಕೂ ಹೆಚ್ಚು ಅರ್ಜಿದಾರರ ಸಂದರ್ಶನ ನಡೆಸಿ ಈ ಪದವಿ ನೀಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಹಿರಿಯ ನ್ಯಾಯವಾದಿ ಹುದ್ದೆಗೇರಿದವರ ಪಟ್ಟಿ:

1. ಗೌರವ್ ಅಗರ್‌ವಾಲ್‌, ಅಡ್ವೊಕೇಟ್ ಆನ್ ರೆಕಾರ್ಡ್
2. ಶೋಭಾ ಗುಪ್ತಾ, ಅಡ್ವೊಕೇಟ್ ಆನ್ ರೆಕಾರ್ಡ್
3. ಸೈತೇಶ್ ಮುಖರ್ಜಿ, ವಕೀಲ
4. ಅಮಿತ್ ಆನಂದ್ ತಿವಾರಿ, ಅಡ್ವೊಕೇಟ್ ಆನ್ ರೆಕಾರ್ಡ್
5. ಸಾಕೇತ್ ಸಿಂಗ್, ವಕೀಲ
6. ಅಮರ್ ಪ್ರದೀಪ್‌ಭಾಯ್‌ ದವೆ (ಅಮರ್ ಪ್ರದೀಪ್ ದವೆ), ವಕೀಲ
7. ದೇವಶಿಶ್ ಭರೂಕಾ, ಅಡ್ವೊಕೇಟ್ ಆನ್ ರೆಕಾರ್ಡ್
8. ಸ್ವರೂಪಮಾ ಚತುರ್ವೇದಿ, ಅಡ್ವೊಕೇಟ್ ಆನ್ ರೆಕಾರ್ಡ್
9. ಡಾ.ಅಮನ್ ಮೋಹಿತ್ ಹಿಂಗೋರಾನಿ, ಅಡ್ವೊಕೇಟ್-ಆನ್-ರೆಕಾರ್ಡ್
10. ಅಭಿನವ್ ಮುಖರ್ಜಿ, ಅಡ್ವೊಕೇಟ್ ಆನ್ ರೆಕಾರ್ಡ್
11. ಸೌರಭ್ ಮಿಶ್ರಾ, ಅಡ್ವೊಕೇಟ್ ಆನ್ ರೆಕಾರ್ಡ್
12. ನಿಖಿಲ್ ಗೋಯೆಲ್, ಅಡ್ವೊಕೇಟ್-ಆನ್-ರೆಕಾರ್ಡ್
13. ಸುನಿಲ್ ಫರ್ನಾಂಡಿಸ್, ಅಡ್ವೊಕೇಟ್ ಆನ್ ರೆಕಾರ್ಡ್
14. ಸುಜಿತ್ ಕುಮಾರ್ ಘೋಷ್, ವಕೀಲ
15. ಶಿಖಿಲ್ ಶಿವ ಮಧು ಸೂರಿ, ವಕೀಲ
16. ಲಿಜ್ ಮ್ಯಾಥ್ಯೂ (ಆಂಥ್ರಾಪರ್), ಅಡ್ವೊಕೇಟ್-ಆನ್-ರೆಕಾರ್ಡ್
17. ಸಂಜಯ್ ಉಪಾಧ್ಯಾಯ, ವಕೀಲ
18. ಸುಧಾಂಶು ಶಶಿಕುಮಾರ್ ಚೌಧರಿ, ಅಡ್ವೊಕೇಟ್ ಆನ್ ರೆಕಾರ್ಡ್
19. ಕರುಣಾ ನಂದಿ, ವಕೀಲೆ
20. ಪ್ರತಾಪ್ ವೇಣುಗೋಪಾಲ್, ಅಡ್ವೊಕೇಟ್ ಆನ್ ರೆಕಾರ್ಡ್
21. ಗಗನ್ ಗುಪ್ತಾ, ಅಡ್ವೊಕೇಟ್-ಆನ್-ರೆಕಾರ್ಡ್
22. ರಘೇಂತ್ ಬಿ (ರಘೇಂತ್ ಬಸಂತ್), ವಕೀಲ
23. ತಪೇಶ್ ಕುಮಾರ್ ಸಿಂಗ್, ಅಡ್ವೊಕೇಟ್ ಆನ್ ರೆಕಾರ್ಡ್
24. ನಿಶಾ ಬಾಗ್ಚಿ, ವಕೀಲೆ
25. ರವೂಫ್ ರಹೀಮ್, ಅಡ್ವೊಕೇಟ್ ಆನ್ ರೆಕಾರ್ಡ್
26. ಪಿ ಬಿ ಸುರೇಶ್, ಅಡ್ವೊಕೇಟ್ ಆನ್ ರೆಕಾರ್ಡ್
27. ಉತ್ತರಾ ಬಬ್ಬರ್, ಅಡ್ವೊಕೇಟ್ ಆನ್ ರೆಕಾರ್ಡ್
28. ಡಾ. ಜೋಸೆಫ್ ಅರಿಸ್ಟಾಟಲ್ ಎಸ್, ಅಡ್ವೊಕೇಟ್-ಆನ್-ರೆಕಾರ್ಡ್
29. ಶ್ರೀಧರ್ ಪೋತರಾಜು, ಅಡ್ವೊಕೇಟ್ ಆನ್ ರೆಕಾರ್ಡ್
30. ಹರಿಪ್ರಿಯಾ ಪದ್ಮನಾಭನ್, ವಕೀಲೆ
31. ಡಾ.ಕೆ ಬಿ ಸೌಂದರ್ ರಾಜನ್, ಅಡ್ವೊಕೇಟ್ ಆನ್ ರೆಕಾರ್ಡ್
32. ಜಿ.ಸಾಯಿಕುಮಾರ್, ವಕೀಲ
33. ಆನಂದ್ ಸಂಜಯ್ ಎಂ ನೂಲಿ, ವಕೀಲ
34. ಸೆಂಥಿಲ್ ಜಗದೀಶ್ (ಸೆಂಥಿಲ್ ಜೆ), ಅಡ್ವೊಕೇಟ್ ಆನ್ ರೆಕಾರ್ಡ್
35. ದೀಪೇಂದ್ರ ನಾರಾಯಣ್ ರೇ, ವಕೀಲ
36. ಮೊಹಮ್ಮದ್ ಶೋಯೆಬ್ ಆಲಂ, ಅಡ್ವೊಕೇಟ್ ಆನ್ ರೆಕಾರ್ಡ್
37. ಪಿಜುಶ್ ಕಾಂತಿ ರಾಯ್, ವಕೀಲರು
38. ಅರ್ಚನಾ ಪಾಠಕ್ ದವೆ, ಅಡ್ವೊಕೇಟ್-ಆನ್-ರೆಕಾರ್ಡ್
39. ಎನ್ ಎಸ್ ನಪ್ಪಿನಾಯಿ, ವಕೀಲ
40. ಅನಿಲ್ ಕೌಶಿಕ್, ವಕೀಲ
41. ಎಸ್ ಜನನಿ, ಅಡ್ವೊಕೇಟ್ ಆನ್ ರೆಕಾರ್ಡ್
42. ನರೇಶ್ ಕೌಶಿಕ್, ವಕೀಲ
43. ಆನಂದ ಪದ್ಮನಾಭನ್, ವಕೀಲ
44. ಡಾ. ಜೋಸ್ ಪೊರತೂರ್, ವಕೀಲ
45. ಉದಯ್ ಗುಪ್ತಾ, ವಕೀಲ
46. ಶ್ರೀಧರ್ ಯಶವಂತ್ ಚಿತಾಲೆ, ವಕೀಲ
47. ಅನಂತ್ ವಿಜಯ್ ಪಲ್ಲಿ, ವಕೀಲ
48. ರೂಪೇಶ್ ಕುಮಾರ್, ಅಡ್ವೊಕೇಟ್ ಆನ್ ರೆಕಾರ್ಡ್
49. ಸಂಜಯ್ ವಸಂತರಾವ್ ಖಾರ್ಡೆ, ವಕೀಲ
50. ವಿ ಪ್ರಭಾಕರ್, ವಕೀಲ
51. ಅಭಿಜಿತ್ ಸಿನ್ಹಾ, ವಕೀಲ
52. ಅರವಿಂದ್ ಕುಮಾರ್ ಶರ್ಮಾ, ವಕೀಲ
53. ಶೈಲೇಶ್ ಮಡಿಯಾಳ್, ಅಡ್ವೊಕೇಟ್ ಆನ್ ರೆಕಾರ್ಡ್
54. ಶಿರಿನ್ ಖಜುರಿಯಾ, ಅಡ್ವೊಕೇಟ್-ಆನ್-ರೆಕಾರ್ಡ್
55. ರಾಘವೇಂದ್ರ ಎಸ್ ಶ್ರೀವತ್ಸ, ಅಡ್ವೊಕೇಟ್ ಆನ್ ರೆಕಾರ್ಡ್
56. ಅರ್ಧೇಂದುಮೌಳಿ ಕುಮಾರ್ ಪ್ರಸಾದ್, ಅಡ್ವೊಕೇಟ್ ಆನ್ ರೆಕಾರ್ಡ್

ಹಿರಿಯ ವಕೀಲರ ಪದವಿಗೆ ಆಯ್ಕೆ ಮಾಡುವಾಗ ಉದಾರ ನೀತಿ ಅಳವಡಿಸಿಕೊಳ್ಳುವಂತೆ ಸಿಜೆಐ ಹಾಗೂ ಉಳಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಳೆದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘ ಒತ್ತಾಯಿಸಿತ್ತು. ಕೋವಿಡ್‌ ಕಾರಣಕ್ಕೆ ನ್ಯಾಯಾಂಗ ಎದುರಿಸಿದ ಸವಾಲಿನಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ಒಮ್ಮೆ ಮಾತ್ರ ಈ ಪದವಿ ನೀಡಲಾಗಿದೆ ಎಂದು ಸಂಘ ಒತ್ತಿ ಹೇಳಿತ್ತು.

ಹದಿನೆಂಟು ವಕೀಲರಿಗೆ 2021ರ ಡಿಸೆಂಬರ್‌ನಲ್ಲಿ ಹಿರಿಯ ನ್ಯಾಯವಾದಿ ಪದವಿ ನೀಡಲಾಗಿತ್ತು. ಮೇ 2022 ಮತ್ತು ಅಕ್ಟೋಬರ್ 2023ರಲ್ಲಿ, ತಲ್ವಂತ್ ಸಿಂಗ್, ಡಾ. ಎಸ್ ಮುರಳೀಧರ್ ಮತ್ತು ಪಿ ಎನ್ ಪ್ರಕಾಶ್ ಸೇರಿದಂತೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಈ ಪದವಿ ನೀಡಿತ್ತು.

ಇದನ್ನೂ ಓದಿ: ಅತ್ಯಾಚಾರ ಅಪರಾಧಿ ಗುರ್ಮೀತ್‌ ಸಿಂಗ್‌ಗೆ ಮತ್ತೆ ಪೆರೋಲ್‌: ನಾಲ್ಕು ವರ್ಷಗಳಲ್ಲಿ 9ನೇ ಬಾರಿ ಬಿಡುಗಡೆ ಭಾಗ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...