Homeಮುಖಪುಟ11 ಮಹಿಳೆಯರು ಸೇರಿ, 56 ವಕೀಲರನ್ನು ಹಿರಿಯ ನ್ಯಾಯವಾದಿಗಳಾಗಿ ನೇಮಿಸಿದ ಸುಪ್ರೀಂ ಕೋರ್ಟ್

11 ಮಹಿಳೆಯರು ಸೇರಿ, 56 ವಕೀಲರನ್ನು ಹಿರಿಯ ನ್ಯಾಯವಾದಿಗಳಾಗಿ ನೇಮಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಹನ್ನೊಂದು ಮಂದಿ ವಕೀಲೆಯರು ಸೇರಿದಂತೆ 56 ವಕೀಲರಿಗೆ ಹಿರಿಯ ನ್ಯಾಯವಾದಿಗಳಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಪದೋನ್ನತಿ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಮಿತಿ 200ಕ್ಕೂ ಹೆಚ್ಚು ಅರ್ಜಿದಾರರ ಸಂದರ್ಶನ ನಡೆಸಿ ಈ ಪದವಿ ನೀಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಹಿರಿಯ ನ್ಯಾಯವಾದಿ ಹುದ್ದೆಗೇರಿದವರ ಪಟ್ಟಿ:

1. ಗೌರವ್ ಅಗರ್‌ವಾಲ್‌, ಅಡ್ವೊಕೇಟ್ ಆನ್ ರೆಕಾರ್ಡ್
2. ಶೋಭಾ ಗುಪ್ತಾ, ಅಡ್ವೊಕೇಟ್ ಆನ್ ರೆಕಾರ್ಡ್
3. ಸೈತೇಶ್ ಮುಖರ್ಜಿ, ವಕೀಲ
4. ಅಮಿತ್ ಆನಂದ್ ತಿವಾರಿ, ಅಡ್ವೊಕೇಟ್ ಆನ್ ರೆಕಾರ್ಡ್
5. ಸಾಕೇತ್ ಸಿಂಗ್, ವಕೀಲ
6. ಅಮರ್ ಪ್ರದೀಪ್‌ಭಾಯ್‌ ದವೆ (ಅಮರ್ ಪ್ರದೀಪ್ ದವೆ), ವಕೀಲ
7. ದೇವಶಿಶ್ ಭರೂಕಾ, ಅಡ್ವೊಕೇಟ್ ಆನ್ ರೆಕಾರ್ಡ್
8. ಸ್ವರೂಪಮಾ ಚತುರ್ವೇದಿ, ಅಡ್ವೊಕೇಟ್ ಆನ್ ರೆಕಾರ್ಡ್
9. ಡಾ.ಅಮನ್ ಮೋಹಿತ್ ಹಿಂಗೋರಾನಿ, ಅಡ್ವೊಕೇಟ್-ಆನ್-ರೆಕಾರ್ಡ್
10. ಅಭಿನವ್ ಮುಖರ್ಜಿ, ಅಡ್ವೊಕೇಟ್ ಆನ್ ರೆಕಾರ್ಡ್
11. ಸೌರಭ್ ಮಿಶ್ರಾ, ಅಡ್ವೊಕೇಟ್ ಆನ್ ರೆಕಾರ್ಡ್
12. ನಿಖಿಲ್ ಗೋಯೆಲ್, ಅಡ್ವೊಕೇಟ್-ಆನ್-ರೆಕಾರ್ಡ್
13. ಸುನಿಲ್ ಫರ್ನಾಂಡಿಸ್, ಅಡ್ವೊಕೇಟ್ ಆನ್ ರೆಕಾರ್ಡ್
14. ಸುಜಿತ್ ಕುಮಾರ್ ಘೋಷ್, ವಕೀಲ
15. ಶಿಖಿಲ್ ಶಿವ ಮಧು ಸೂರಿ, ವಕೀಲ
16. ಲಿಜ್ ಮ್ಯಾಥ್ಯೂ (ಆಂಥ್ರಾಪರ್), ಅಡ್ವೊಕೇಟ್-ಆನ್-ರೆಕಾರ್ಡ್
17. ಸಂಜಯ್ ಉಪಾಧ್ಯಾಯ, ವಕೀಲ
18. ಸುಧಾಂಶು ಶಶಿಕುಮಾರ್ ಚೌಧರಿ, ಅಡ್ವೊಕೇಟ್ ಆನ್ ರೆಕಾರ್ಡ್
19. ಕರುಣಾ ನಂದಿ, ವಕೀಲೆ
20. ಪ್ರತಾಪ್ ವೇಣುಗೋಪಾಲ್, ಅಡ್ವೊಕೇಟ್ ಆನ್ ರೆಕಾರ್ಡ್
21. ಗಗನ್ ಗುಪ್ತಾ, ಅಡ್ವೊಕೇಟ್-ಆನ್-ರೆಕಾರ್ಡ್
22. ರಘೇಂತ್ ಬಿ (ರಘೇಂತ್ ಬಸಂತ್), ವಕೀಲ
23. ತಪೇಶ್ ಕುಮಾರ್ ಸಿಂಗ್, ಅಡ್ವೊಕೇಟ್ ಆನ್ ರೆಕಾರ್ಡ್
24. ನಿಶಾ ಬಾಗ್ಚಿ, ವಕೀಲೆ
25. ರವೂಫ್ ರಹೀಮ್, ಅಡ್ವೊಕೇಟ್ ಆನ್ ರೆಕಾರ್ಡ್
26. ಪಿ ಬಿ ಸುರೇಶ್, ಅಡ್ವೊಕೇಟ್ ಆನ್ ರೆಕಾರ್ಡ್
27. ಉತ್ತರಾ ಬಬ್ಬರ್, ಅಡ್ವೊಕೇಟ್ ಆನ್ ರೆಕಾರ್ಡ್
28. ಡಾ. ಜೋಸೆಫ್ ಅರಿಸ್ಟಾಟಲ್ ಎಸ್, ಅಡ್ವೊಕೇಟ್-ಆನ್-ರೆಕಾರ್ಡ್
29. ಶ್ರೀಧರ್ ಪೋತರಾಜು, ಅಡ್ವೊಕೇಟ್ ಆನ್ ರೆಕಾರ್ಡ್
30. ಹರಿಪ್ರಿಯಾ ಪದ್ಮನಾಭನ್, ವಕೀಲೆ
31. ಡಾ.ಕೆ ಬಿ ಸೌಂದರ್ ರಾಜನ್, ಅಡ್ವೊಕೇಟ್ ಆನ್ ರೆಕಾರ್ಡ್
32. ಜಿ.ಸಾಯಿಕುಮಾರ್, ವಕೀಲ
33. ಆನಂದ್ ಸಂಜಯ್ ಎಂ ನೂಲಿ, ವಕೀಲ
34. ಸೆಂಥಿಲ್ ಜಗದೀಶ್ (ಸೆಂಥಿಲ್ ಜೆ), ಅಡ್ವೊಕೇಟ್ ಆನ್ ರೆಕಾರ್ಡ್
35. ದೀಪೇಂದ್ರ ನಾರಾಯಣ್ ರೇ, ವಕೀಲ
36. ಮೊಹಮ್ಮದ್ ಶೋಯೆಬ್ ಆಲಂ, ಅಡ್ವೊಕೇಟ್ ಆನ್ ರೆಕಾರ್ಡ್
37. ಪಿಜುಶ್ ಕಾಂತಿ ರಾಯ್, ವಕೀಲರು
38. ಅರ್ಚನಾ ಪಾಠಕ್ ದವೆ, ಅಡ್ವೊಕೇಟ್-ಆನ್-ರೆಕಾರ್ಡ್
39. ಎನ್ ಎಸ್ ನಪ್ಪಿನಾಯಿ, ವಕೀಲ
40. ಅನಿಲ್ ಕೌಶಿಕ್, ವಕೀಲ
41. ಎಸ್ ಜನನಿ, ಅಡ್ವೊಕೇಟ್ ಆನ್ ರೆಕಾರ್ಡ್
42. ನರೇಶ್ ಕೌಶಿಕ್, ವಕೀಲ
43. ಆನಂದ ಪದ್ಮನಾಭನ್, ವಕೀಲ
44. ಡಾ. ಜೋಸ್ ಪೊರತೂರ್, ವಕೀಲ
45. ಉದಯ್ ಗುಪ್ತಾ, ವಕೀಲ
46. ಶ್ರೀಧರ್ ಯಶವಂತ್ ಚಿತಾಲೆ, ವಕೀಲ
47. ಅನಂತ್ ವಿಜಯ್ ಪಲ್ಲಿ, ವಕೀಲ
48. ರೂಪೇಶ್ ಕುಮಾರ್, ಅಡ್ವೊಕೇಟ್ ಆನ್ ರೆಕಾರ್ಡ್
49. ಸಂಜಯ್ ವಸಂತರಾವ್ ಖಾರ್ಡೆ, ವಕೀಲ
50. ವಿ ಪ್ರಭಾಕರ್, ವಕೀಲ
51. ಅಭಿಜಿತ್ ಸಿನ್ಹಾ, ವಕೀಲ
52. ಅರವಿಂದ್ ಕುಮಾರ್ ಶರ್ಮಾ, ವಕೀಲ
53. ಶೈಲೇಶ್ ಮಡಿಯಾಳ್, ಅಡ್ವೊಕೇಟ್ ಆನ್ ರೆಕಾರ್ಡ್
54. ಶಿರಿನ್ ಖಜುರಿಯಾ, ಅಡ್ವೊಕೇಟ್-ಆನ್-ರೆಕಾರ್ಡ್
55. ರಾಘವೇಂದ್ರ ಎಸ್ ಶ್ರೀವತ್ಸ, ಅಡ್ವೊಕೇಟ್ ಆನ್ ರೆಕಾರ್ಡ್
56. ಅರ್ಧೇಂದುಮೌಳಿ ಕುಮಾರ್ ಪ್ರಸಾದ್, ಅಡ್ವೊಕೇಟ್ ಆನ್ ರೆಕಾರ್ಡ್

ಹಿರಿಯ ವಕೀಲರ ಪದವಿಗೆ ಆಯ್ಕೆ ಮಾಡುವಾಗ ಉದಾರ ನೀತಿ ಅಳವಡಿಸಿಕೊಳ್ಳುವಂತೆ ಸಿಜೆಐ ಹಾಗೂ ಉಳಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಳೆದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘ ಒತ್ತಾಯಿಸಿತ್ತು. ಕೋವಿಡ್‌ ಕಾರಣಕ್ಕೆ ನ್ಯಾಯಾಂಗ ಎದುರಿಸಿದ ಸವಾಲಿನಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ಒಮ್ಮೆ ಮಾತ್ರ ಈ ಪದವಿ ನೀಡಲಾಗಿದೆ ಎಂದು ಸಂಘ ಒತ್ತಿ ಹೇಳಿತ್ತು.

ಹದಿನೆಂಟು ವಕೀಲರಿಗೆ 2021ರ ಡಿಸೆಂಬರ್‌ನಲ್ಲಿ ಹಿರಿಯ ನ್ಯಾಯವಾದಿ ಪದವಿ ನೀಡಲಾಗಿತ್ತು. ಮೇ 2022 ಮತ್ತು ಅಕ್ಟೋಬರ್ 2023ರಲ್ಲಿ, ತಲ್ವಂತ್ ಸಿಂಗ್, ಡಾ. ಎಸ್ ಮುರಳೀಧರ್ ಮತ್ತು ಪಿ ಎನ್ ಪ್ರಕಾಶ್ ಸೇರಿದಂತೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಈ ಪದವಿ ನೀಡಿತ್ತು.

ಇದನ್ನೂ ಓದಿ: ಅತ್ಯಾಚಾರ ಅಪರಾಧಿ ಗುರ್ಮೀತ್‌ ಸಿಂಗ್‌ಗೆ ಮತ್ತೆ ಪೆರೋಲ್‌: ನಾಲ್ಕು ವರ್ಷಗಳಲ್ಲಿ 9ನೇ ಬಾರಿ ಬಿಡುಗಡೆ ಭಾಗ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...