Homeಕರ್ನಾಟಕಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವ ಶಾಸಕರ ವಿವರ ಇಲ್ಲಿದೆ

ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವ ಶಾಸಕರ ವಿವರ ಇಲ್ಲಿದೆ

- Advertisement -
- Advertisement -

ರಾಜ್ಯ ವಿಧಾಸಭಾ ಚುನಾವಣೆ ಮುಗಿದಿದ್ದು, ಈ ಬಾರಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು 63 ಜನ. ಅದರಲ್ಲಿ ಕಾಂಗ್ರೆಸ್‌ನಿಂದ 30 ಜನರು, ಬಿಜೆಪಿಯಿಂದ 22, ಜೆಡಿಎಸ್‌ನಿಂದ 8 ಹಾಗೂ ಪಕ್ಷೇತರರಾಗಿ ಇಬ್ಬರು, ಸರ್ವೋದಯ ಕರ್ನಾಟಕದಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ 30 ಶಾಸಕರ ವಿವರ

  1. ಮಾಯಕೊಂಡ (ಎಸ್‌ಸಿ ಮೀಸಲು)- ಕೆ.ಎಸ್‌. ಬಸವಂತಪ್ಪ
  2. ಚನ್ನಗಿರಿ- ಬಸವರಾಜು ವಿ. ಶಿವಗಂಗಾ
  3. ಜಗಳೂರು (ಎಸ್‌ಟಿ ಮೀಸಲು)- ಬಿ.ದೇವೇಂದ್ರಪ್ಪ
  4. ಚಿತ್ರದುರ್ಗ- ಕೆ.ಸಿ. ವೀರೇಂದ್ರ
  5. ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ
  6. ಪಾವಗಡ (ಎಸ್‌ಸಿ ಮೀಸಲು)- ಎಚ್‌.ವಿ. ವೆಂಕಟೇಶ್
  7. ರಾಮನಗರ- ಎಚ್‌.ಎ. ಇಕ್ಬಾಲ್‌ ಹುಸೇನ್‌
  8. ದೇವನಹಳ್ಳಿ (ಎಸ್‌ಸಿ ಮೀಸಲು)- ಕೆ.ಎಚ್‌ ಮುನಿಯಪ್ಪ
  9. ನೆಲಮಂಗಲ (ಎಸ್‌ಸಿ ಮೀಸಲು)- ಎನ್‌. ಶ್ರೀನಿವಾಸಯ್ಯ
  10. ಪುಲಕೇಶಿನಗರ (ಎಸ್‌ಸಿ ಮೀಸಲು)- ಎ.ಸಿ. ಶ್ರೀನಿವಾಸ
  11. ನಂಜನಗೂಡು- ದರ್ಶನ್‌ ಧ್ರುವನಾರಾಯಣ
  12. ಕೆ.ಆರ್.ನಗರ- ಡಿ.ರವಿಶಂಕರ್‌
  13. ಚಾಮರಾಜ- ಕೆ. ಹರೀಶ್‌ಗೌಡ
  14. ಗುಂಡ್ಲುಪೇಟೆ- ಎಚ್.ಎಂ. ಗಣೇಶ್ ಪ್ರಸಾದ್
  15. ಮಡಿಕೇರಿ- ಡಾ.ಮಂತರ್ ಗೌಡ
  16. ವಿರಾಜಪೇಟೆ- ಎ.ಎಸ್. ಪೊನ್ನಣ್ಣ
  17. ಮಂಡ್ಯ ಗಣಿಗ ರವಿಕುಮಾರ್
  18. ಮದ್ದೂರು- ಕದಲೂರು‌ ಉದಯ್
  19. ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
  20. ಕೂಡ್ಲಿಗಿ- ಡಾ.ಎನ್‌.ಟಿ. ಶ್ರೀನಿವಾಸ್‌
  21. ಬಾದಾಮಿ- ಭೀಮಸೇನ ಚಿಮ್ಮನಕಟ್ಟಿ
  22. ಸಿಂದಗಿ- ಅಶೋಕ ಮನಗೂಳಿ
  23. ಶಿರಸಿ- ಭೀಮಣ್ಣ ನಾಯ್ಕ
  24. ಕುಡಚಿ- ಮಹೇಶ್‌ ತಮ್ಮಣ್ಣವರ
  25. ಸವದತ್ತಿ ಯಲ್ಲಮ್ಮ- ವಿಶ್ವಾಸ ವೈದ್ಯ
  26. ಚನ್ನಮ್ಮನ ಕಿತ್ತೂರು- ಬಾಬಾಸಾಹೇಬ್‌ ಪಾಟೀಲ
  27. ಬೆಳಗಾವಿ ಉತ್ತರ- ಆಸೀಫ್‌ (ರಾಜು) ಸೇಠ್‌
  28. ಬಳ್ಳಾರಿ ನಗರ- ನಾ.ರಾ. ಭರತ್‌ ರೆಡ್ಡಿ
  29. ಪುತ್ತೂರು- ಅಶೋಕ್‌ ಕುಮಾರ್‌ ರೈ
  30. ರಾಣೆಬೆನ್ನೂರು- ಪ್ರಕಾಶ್ ಕೋಳಿವಾಡ

ಬಿಜೆಪಿಯಿಂದ ಆಯ್ಕೆಯಾಗಿರುವ 22 ಶಾಸಕರ ವಿವರ

  1. ಶಿವಮೊಗ್ಗ ನಗರ- ಎಸ್.ಎನ್. ಚನ್ನಬಸಪ್ಪ
  2. ಶಿಕಾರಿಪುರ- ಬಿ.ವೈ. ವಿಜಯೇಂದ್ರ
  3. ಬೀದರ್ ದಕ್ಷಿಣ- ಶೈಲೇಂದ್ರ ಬೆಲ್ದಾಳೆ
  4. ಹುಮನಾಬಾದ್- ಸಿದ್ದು ಪಾಟೀಲ
  5. ಜಯನಗರ- ಸಿ.ಕೆ. ರಾಮಮೂರ್ತಿ
  6. ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು
  7. ಮಹದೇವಪುರ (ಎಸ್‌ಸಿ ಮೀಸಲು)- ಮಂಜುಳಾ ಲಿಂಬಾವಳಿ
  8. ಕೃಷ್ಣರಾಜ- ಟಿ.ಎಸ್. ಶ್ರೀವತ್ಸ
  9. ಬೇಲೂರು- ಎಚ್‌.ಕೆ. ಸುರೇಶ್‌
  10. ಸಕಲೇಶಪುರ- ಸಿಮೆಂಟ್‌ ಮಂಜುನಾಥ
  11. ಹೂವಿನಹಡಗಲಿ- ಕೃಷ್ಣ ನಾಯ್ಕ
  12. ಜಮಖಂಡಿ- ಜಗದೀಶ ಗುಡಗುಂಟಿ
  13. ಹುಬ್ಬಳ್ಳಿ–ಧಾರವಾಡ ಕೇಂದ್ರ- ಮಹೇಶ್‌ ಟೆಂಗಿನಕಾಯಿ
  14. ಖಾನಾಪುರ- ವಿಠಲ ಹಲಗೇಕರ
  15. ಹುಕ್ಕೇರಿ- ನಿಖಿಲ್‌ ಕತ್ತಿ
  16. ಕುಂದಗೋಳ- ಎಂ.ಆರ್‌. ಪಾಟೀಲ
  17. ಶಿರಹಟ್ಟಿ- ಡಾ.ಚಂದ್ರು ಲಮಾಣಿ
  18. ಉಡುಪಿ- ಯಶ್‌ಪಾಲ್ ಸುವರ್ಣ
  19. ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
  20. ಬೈಂದೂರು- ಗುರುರಾಜ ಶೆಟ್ಟಿ ಗಂಟಿಹೊಳೆ
  21. ಕಾಪು- ಗುರ್ಮೆ ಸುರೇಶ್ ಶೆಟ್ಟಿ
  22. ಸುಳ್ಯ (ಎಸ್‌ಸಿ ಮೀಸಲು)- ಭಾಗೀರಥಿ ಮುರುಳ್ಯ

ಜೆಡಿಎಸ್‌ನಿಂದ ಆಯ್ಕೆಯಾಗಿರುವ 8 ಶಾಸಕರ ವಿವರ

  1. ದೇವದುರ್ಗ- ಜಿ.ಕರೆಮ್ಮ
  2. ಗುರುಮಠಕಲ್ -ಶರಣಗೌಡ ಕಂದಕೂರ
  3. ಮುಳಬಾಗಿಲು (ಎಸ್‌ಸಿ ಮೀಸಲು)- ಸಮೃದ್ಧಿ ಮಂಜುನಾಥ್‌
  4. ಶಿಡ್ಲಘಟ್ಟ – ಬಿ.ಎನ್‌. ರವಿಕುಮಾರ್‌
  5. ಹುಣಸೂರು- ಜಿ.ಡಿ. ಹರೀಶ್‌ಗೌಡ
  6. ಹನೂರು- ಎಂ.ಆರ್. ಮಂಜುನಾಥ್
  7. ಕೆ.ಆರ್.ಪೇಟೆ- ಎಚ್.ಟಿ. ಮಂಜು
  8. ಹಾಸನ- ಸ್ವರೂಪ್‌ ಪ್ರಕಾಶ್‌

ಸರ್ವೋದಯ ಕರ್ನಾಟಕ ಪಕ್ಷ

ದರ್ಶನ್ ಪುಟ್ಟಣ್ಣಯ್ಯ

ಪಕ್ಷೇತರರರು

ಗೌರಿಬಿದನೂರು-ಕೆ.ಎಚ್‌. ಪುಟ್ಟಸ್ವಾಮಿಗೌಡ;ಪಕ್ಷೇತರ

ಹರಪನಹಳ್ಳಿ- ಎಂ.ಪಿ. ಲತಾ ಮಲ್ಲಿಕಾರ್ಜುನ;ಪಕ್ಷೇತರ

ಇದನ್ನೂ ಓದಿ: ಬಿಜೆಪಿ ಮುಕ್ತವಾಯಿತು ದ್ರಾವಿಡ ಕುಟುಂಬದ ನೆಲ: ಸ್ಟಾಲಿನ್ ಟ್ವೀಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...