- Advertisement -
- Advertisement -
ರಾಜ್ಯ ವಿಧಾಸಭಾ ಚುನಾವಣೆ ಮುಗಿದಿದ್ದು, ಈ ಬಾರಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು 63 ಜನ. ಅದರಲ್ಲಿ ಕಾಂಗ್ರೆಸ್ನಿಂದ 30 ಜನರು, ಬಿಜೆಪಿಯಿಂದ 22, ಜೆಡಿಎಸ್ನಿಂದ 8 ಹಾಗೂ ಪಕ್ಷೇತರರಾಗಿ ಇಬ್ಬರು, ಸರ್ವೋದಯ ಕರ್ನಾಟಕದಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ನಿಂದ ಆಯ್ಕೆಯಾಗಿರುವ 30 ಶಾಸಕರ ವಿವರ
- ಮಾಯಕೊಂಡ (ಎಸ್ಸಿ ಮೀಸಲು)- ಕೆ.ಎಸ್. ಬಸವಂತಪ್ಪ
- ಚನ್ನಗಿರಿ- ಬಸವರಾಜು ವಿ. ಶಿವಗಂಗಾ
- ಜಗಳೂರು (ಎಸ್ಟಿ ಮೀಸಲು)- ಬಿ.ದೇವೇಂದ್ರಪ್ಪ
- ಚಿತ್ರದುರ್ಗ- ಕೆ.ಸಿ. ವೀರೇಂದ್ರ
- ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ
- ಪಾವಗಡ (ಎಸ್ಸಿ ಮೀಸಲು)- ಎಚ್.ವಿ. ವೆಂಕಟೇಶ್
- ರಾಮನಗರ- ಎಚ್.ಎ. ಇಕ್ಬಾಲ್ ಹುಸೇನ್
- ದೇವನಹಳ್ಳಿ (ಎಸ್ಸಿ ಮೀಸಲು)- ಕೆ.ಎಚ್ ಮುನಿಯಪ್ಪ
- ನೆಲಮಂಗಲ (ಎಸ್ಸಿ ಮೀಸಲು)- ಎನ್. ಶ್ರೀನಿವಾಸಯ್ಯ
- ಪುಲಕೇಶಿನಗರ (ಎಸ್ಸಿ ಮೀಸಲು)- ಎ.ಸಿ. ಶ್ರೀನಿವಾಸ
- ನಂಜನಗೂಡು- ದರ್ಶನ್ ಧ್ರುವನಾರಾಯಣ
- ಕೆ.ಆರ್.ನಗರ- ಡಿ.ರವಿಶಂಕರ್
- ಚಾಮರಾಜ- ಕೆ. ಹರೀಶ್ಗೌಡ
- ಗುಂಡ್ಲುಪೇಟೆ- ಎಚ್.ಎಂ. ಗಣೇಶ್ ಪ್ರಸಾದ್
- ಮಡಿಕೇರಿ- ಡಾ.ಮಂತರ್ ಗೌಡ
- ವಿರಾಜಪೇಟೆ- ಎ.ಎಸ್. ಪೊನ್ನಣ್ಣ
- ಮಂಡ್ಯ ಗಣಿಗ ರವಿಕುಮಾರ್
- ಮದ್ದೂರು- ಕದಲೂರು ಉದಯ್
- ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
- ಕೂಡ್ಲಿಗಿ- ಡಾ.ಎನ್.ಟಿ. ಶ್ರೀನಿವಾಸ್
- ಬಾದಾಮಿ- ಭೀಮಸೇನ ಚಿಮ್ಮನಕಟ್ಟಿ
- ಸಿಂದಗಿ- ಅಶೋಕ ಮನಗೂಳಿ
- ಶಿರಸಿ- ಭೀಮಣ್ಣ ನಾಯ್ಕ
- ಕುಡಚಿ- ಮಹೇಶ್ ತಮ್ಮಣ್ಣವರ
- ಸವದತ್ತಿ ಯಲ್ಲಮ್ಮ- ವಿಶ್ವಾಸ ವೈದ್ಯ
- ಚನ್ನಮ್ಮನ ಕಿತ್ತೂರು- ಬಾಬಾಸಾಹೇಬ್ ಪಾಟೀಲ
- ಬೆಳಗಾವಿ ಉತ್ತರ- ಆಸೀಫ್ (ರಾಜು) ಸೇಠ್
- ಬಳ್ಳಾರಿ ನಗರ- ನಾ.ರಾ. ಭರತ್ ರೆಡ್ಡಿ
- ಪುತ್ತೂರು- ಅಶೋಕ್ ಕುಮಾರ್ ರೈ
- ರಾಣೆಬೆನ್ನೂರು- ಪ್ರಕಾಶ್ ಕೋಳಿವಾಡ
ಬಿಜೆಪಿಯಿಂದ ಆಯ್ಕೆಯಾಗಿರುವ 22 ಶಾಸಕರ ವಿವರ
- ಶಿವಮೊಗ್ಗ ನಗರ- ಎಸ್.ಎನ್. ಚನ್ನಬಸಪ್ಪ
- ಶಿಕಾರಿಪುರ- ಬಿ.ವೈ. ವಿಜಯೇಂದ್ರ
- ಬೀದರ್ ದಕ್ಷಿಣ- ಶೈಲೇಂದ್ರ ಬೆಲ್ದಾಳೆ
- ಹುಮನಾಬಾದ್- ಸಿದ್ದು ಪಾಟೀಲ
- ಜಯನಗರ- ಸಿ.ಕೆ. ರಾಮಮೂರ್ತಿ
- ದೊಡ್ಡಬಳ್ಳಾಪುರ- ಧೀರಜ್ ಮುನಿರಾಜು
- ಮಹದೇವಪುರ (ಎಸ್ಸಿ ಮೀಸಲು)- ಮಂಜುಳಾ ಲಿಂಬಾವಳಿ
- ಕೃಷ್ಣರಾಜ- ಟಿ.ಎಸ್. ಶ್ರೀವತ್ಸ
- ಬೇಲೂರು- ಎಚ್.ಕೆ. ಸುರೇಶ್
- ಸಕಲೇಶಪುರ- ಸಿಮೆಂಟ್ ಮಂಜುನಾಥ
- ಹೂವಿನಹಡಗಲಿ- ಕೃಷ್ಣ ನಾಯ್ಕ
- ಜಮಖಂಡಿ- ಜಗದೀಶ ಗುಡಗುಂಟಿ
- ಹುಬ್ಬಳ್ಳಿ–ಧಾರವಾಡ ಕೇಂದ್ರ- ಮಹೇಶ್ ಟೆಂಗಿನಕಾಯಿ
- ಖಾನಾಪುರ- ವಿಠಲ ಹಲಗೇಕರ
- ಹುಕ್ಕೇರಿ- ನಿಖಿಲ್ ಕತ್ತಿ
- ಕುಂದಗೋಳ- ಎಂ.ಆರ್. ಪಾಟೀಲ
- ಶಿರಹಟ್ಟಿ- ಡಾ.ಚಂದ್ರು ಲಮಾಣಿ
- ಉಡುಪಿ- ಯಶ್ಪಾಲ್ ಸುವರ್ಣ
- ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
- ಬೈಂದೂರು- ಗುರುರಾಜ ಶೆಟ್ಟಿ ಗಂಟಿಹೊಳೆ
- ಕಾಪು- ಗುರ್ಮೆ ಸುರೇಶ್ ಶೆಟ್ಟಿ
- ಸುಳ್ಯ (ಎಸ್ಸಿ ಮೀಸಲು)- ಭಾಗೀರಥಿ ಮುರುಳ್ಯ
ಜೆಡಿಎಸ್ನಿಂದ ಆಯ್ಕೆಯಾಗಿರುವ 8 ಶಾಸಕರ ವಿವರ
- ದೇವದುರ್ಗ- ಜಿ.ಕರೆಮ್ಮ
- ಗುರುಮಠಕಲ್ -ಶರಣಗೌಡ ಕಂದಕೂರ
- ಮುಳಬಾಗಿಲು (ಎಸ್ಸಿ ಮೀಸಲು)- ಸಮೃದ್ಧಿ ಮಂಜುನಾಥ್
- ಶಿಡ್ಲಘಟ್ಟ – ಬಿ.ಎನ್. ರವಿಕುಮಾರ್
- ಹುಣಸೂರು- ಜಿ.ಡಿ. ಹರೀಶ್ಗೌಡ
- ಹನೂರು- ಎಂ.ಆರ್. ಮಂಜುನಾಥ್
- ಕೆ.ಆರ್.ಪೇಟೆ- ಎಚ್.ಟಿ. ಮಂಜು
- ಹಾಸನ- ಸ್ವರೂಪ್ ಪ್ರಕಾಶ್
ಸರ್ವೋದಯ ಕರ್ನಾಟಕ ಪಕ್ಷ
ದರ್ಶನ್ ಪುಟ್ಟಣ್ಣಯ್ಯ
ಪಕ್ಷೇತರರರು
ಗೌರಿಬಿದನೂರು-ಕೆ.ಎಚ್. ಪುಟ್ಟಸ್ವಾಮಿಗೌಡ;ಪಕ್ಷೇತರ
ಹರಪನಹಳ್ಳಿ- ಎಂ.ಪಿ. ಲತಾ ಮಲ್ಲಿಕಾರ್ಜುನ;ಪಕ್ಷೇತರ
ಇದನ್ನೂ ಓದಿ: ಬಿಜೆಪಿ ಮುಕ್ತವಾಯಿತು ದ್ರಾವಿಡ ಕುಟುಂಬದ ನೆಲ: ಸ್ಟಾಲಿನ್ ಟ್ವೀಟ್