- Advertisement -
- Advertisement -
ಬಲಪಂಥೀಯ ಬರಹಗಾರ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪುಸ್ತಕದಲ್ಲಿ ಆಗಿರುವ ಸರಣಿ ತಪ್ಪುಗಳನ್ನು ವಿರೋಧಿಸಿ ಜನಾಕ್ರೋಶ ಭುಗಿಲೆದ್ದಿದೆ. ಬೆಂಗಳೂರಿನಲ್ಲಿ ಶನಿವಾರ (ಜೂನ್ 18) ಸಾವಿರಾರು ಜನರು ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಪ್ರತಿಭಟನೆಯಲ್ಲಿ ಗಮನ ಸೆಳೆದ ಚಿತ್ರಗಳು ಇಲ್ಲಿವೆ.
![](https://naanugauri.com/wp-content/uploads/2022/06/PC-೧-1024x544.jpg)
![](https://naanugauri.com/wp-content/uploads/2022/06/PC-೨.jpg)
![](https://naanugauri.com/wp-content/uploads/2022/06/PC-೩.jpg)
![](https://naanugauri.com/wp-content/uploads/2022/06/PC-೪.jpg)
![](https://naanugauri.com/wp-content/uploads/2022/06/PC-೬.jpg)
![](https://naanugauri.com/wp-content/uploads/2022/06/ಪಿಕ್-೧.jpg)
![](https://naanugauri.com/wp-content/uploads/2022/06/ಪಿಕ್-೩.jpg)
![](https://naanugauri.com/wp-content/uploads/2022/06/ಪಿಕ್-೪.jpg)
![](https://naanugauri.com/wp-content/uploads/2022/06/ಪಿಕ್-೫.jpg)
ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಪಠ್ಯ ಪುಸ್ತಕಗಳನ್ನು ಹಿಂಪಡೆಯಲು ಹತ್ತು ದಿನಗಳ ಗಡುವು ನೀಡಲಾಗಿದೆ. ಪುಸ್ತಕ ಹಿಂಪಡೆಯಲಿಲ್ಲ ಅಂದರೆ ಹೋರಾಟ ತೀವ್ರ ಸ್ವರೂಪದೊಂದಿಗೆ ಮುಂದುವರೆಯುತ್ತದೆ. ಹತ್ತು ದಿನಗಳ ಒಳಗಾಗಿ ಪುಸ್ತಕ ಹಿಂಪಡೆಯಲಿಲ್ಲ ಅಂದರೆ ಮೊದಲ ಪ್ರತಿರೋಧವಾಗಿ ಸಾವಿರಾರು ಕನ್ನಡಿಗರು ತಿಪಟೂರು ಚಲೋ ಮಾಡಲು ನಿರ್ಧರಿಸಲಾಗಿದೆ.
ಚಿತ್ರಗಳು: ಅಂಕುಶ್ ಮತ್ತು ಕೃಷ್ಣ ಬಾದರ್ಲಿ
ಇದನ್ನೂ ಓದಿ: ಮೊಳಗಿದ ಕನ್ನಡ ಕಹಳೆ: ಪಠ್ಯ ಪುಸ್ತಕ ಕೇಸರೀಕರಣ ವಿರುದ್ಧ ಬೃಹತ್ ಪ್ರತಿಭಟನೆ