ಜೆಡಿಎಸ್ ಮೂರನೇ ಪಟ್ಟಿ ಬಿಡುಗಡೆ ಆಗಿದ್ದು, ಒಟ್ಟು 59ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶಿವಮೊಗ್ಗದಿಂದ ಆಯನೂರು ಮಂಜುನಾಥ್ ಹಾಗೂ ಅರಸೀಕೆರೆಯಿಂದ ಎನ್ ಆರ್ ಸಂತೋಷ್ ಗೆ ಟಿಕೆಟ್ ನೀಡಲಾಗಿದೆ.
ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ಘೋಷಣೆ..
1-ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣಗೆ ಬೆಂಬಲ
2-ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಬೆಂಬಲ
3-ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್ ಬೆಂಬಲ
4-ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್ ಬೆಂಬಲ
5-ಸಿ.ವಿ.ರಾಮನ್ನಗರ ಕ್ಷೇತ್ರದಲ್ಲಿ ಆರ್ಪಿಐ ಅಭ್ಯರ್ಥಿಗೆ ಬೆಂಬಲ
6-ಮಹದೇವಪುರ ಕ್ಷೇತ್ರದಲ್ಲಿ ಆರ್ಪಿಐ ಅಭ್ಯರ್ಥಿಗೆ ಬೆಂಬಲ
7-ವಿಜಯನಗರ ಕ್ಷೇತ್ರದಲ್ಲಿ ಆರ್ಪಿಐ ಅಭ್ಯರ್ಥಿಗೆ ಬೆಂಬಲ
ಕ್ಷೇತ್ರಗಳು – ಜೆಡಿಎಸ್ ಅಭ್ಯರ್ಥಿಗಳು
ಜಗಳೂರು- ದೇವರಾಜ
ಶಿವಮೊಗ್ಗ ನಗರ- ಆಯನೂರು ಮಂಜುನಾಥ್
ಸೊರಬ-ಬಾಸೂರು ಚಂದ್ರೇಗೌಡ
ಸಾಗರ- ಜಾಕೀರ್
ರಾಜರಾಜೇಶ್ವರಿ ನಗರ- ಡಾ: ನಾರಾಯಣಸ್ವಾಮಿ
ಮಲ್ಲೇಶ್ವರಂ- ಉತ್ಕರ್ಷ
ಚಾಮರಾಜಪೇಟೆ- ಗೋವಿಂದರಾಜು
ಚಿಕ್ಕಪೇಟೆ- ಇಮಾನ್ ಪಾಷಾ
ಪದ್ಮನಾಭನಗರ- ಬಿ. ಮಂಜುನಾಥ್
ಬಿ.ಟಿ.ಎಂ ಲೇಔಟ್- ವೆಂಕಟೇಶ್
ಜಯನಗರ- ಕಾಳೇಗೌಡ
ಬೊಮ್ಮನಹಳ್ಳಿ- ನಾರಾಯಣರಾಜು
ಅರಸೀಕೆರೆ- ಎನ್.ಆರ್. ಸಂತೋಷ
ಮೂಡಬಿದರೆ- ಅಮರಶ್ರೀ
ಸುಳ್ಯ (ಎಸ್.ಸಿ)- ವೆಂಕಟೇಶ್ ಹೆಚ್.ಎನ್.
ವಿರಾಜಪೇಟೆ- ಮನ್ಸೂರ್ ಅಲಿ
ಚಾಮರಾಜ- ಎಚ್.ಕೆ ರಮೇಶ್ (ರವಿ)
ನರಸಿಂಹರಾಜ- ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ- ಮಲ್ಲಿಕಾರ್ಜುನ ಸ್ವಾಮಿ
ನಿಪ್ಪಾಣಿ- ರಾಜು ಮಾರುತಿ ಪವಾರ್
ಚಿಕ್ಕೋಡಿ- ಸದಾಶಿವ ವಾಳ್ಕೆ
ಕಾಗವಾಡ- ಮಲ್ಲಪ್ಪ
ಹುಕ್ಕೇರಿ- ಬಸವರಾಜ ಗೌಡ ಪಾಟೀಲ್
ಅರಬಾವಿ- ಪ್ರಕಾಶ್ ಕಾ ಶೆಟ್ಟಿ
ಯಮಕನ ಮರಡಿ- ಮಾರುತಿ ಮಲ್ಲಪ್ಪ ಅಸ್ತಗಿ
ಬೆಳಗಾವಿ ಉತ್ತರ- ಶಿವಾನಂದ ಮುಗಿಲಿಹಾಳ್
ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್
ಬೆಳಗಾವಿ ಗ್ರಾಮಾಂತರ- ಶಂಕರ ಗೌಡ ರುದ್ರಗೌಡ ಪಾಟೀಲ್
ರಾಮದುರ್ಗ- ಪ್ರಕಾಶ್ ಮೂದೋಳ್
ಮುಧೋಳ- ಧರ್ಮರಾಜ್ ವಿಠಲ್ ದೊಡ್ಡಮನಿ
ತೇರದಾಳ- ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ- ಯಾಜುಬ್ ಬಾಬಾಲಾಲ್ ಕಪಡೇಕರ್
ಬೀಳಗಿ- ರುಕ್ಮುದ್ದೀನ್ ಸೌದಗರ್
ಬಾಗಲಕೋಟೆ- ದೇವರಾಜ ಪಾಟೀಲ್
ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ನಗರ- ಬಂಡೇ ನವಾಜ್ ಮಾಬರಿ
ಸುರಪುರ- ಶ್ರವಣಕುಮಾರ್ ನಾಯ್ಕ್
ಗುಲ್ಬರ್ಗಾ ದಕ್ಷಿಣ – ಕೃಷ್ಣಾರೆಡ್ಡಿ
ಔರಾದ್- ಜೈಸಿಂಗ್ ರಾಥೋಡ್
ರಾಯಚೂರು ನಗರ- ವಿನಯಕುಮಾರ್
ಮಸ್ಕಿ- ರಾಘವೇಂದ್ರ ನಾಯ್ಕ್
ಕನಕಗಿರಿ- ರಾಜಗೋಪಾಲ್
ಯಲಬುರ್ಗಾ- ಮಲ್ಲಣಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ- ಚಂದ್ರಶೇಖರ್
ಶಿರಹಟ್ಟಿ- ಹನುಮಂತಪ್ಪ ನಾಯಕ
ಗದಗ- ವೆಙಕನಗೌಡ ಗೋವಿಂದಗೌಡರ್
ರೋಣ- ಮುಗದಮ್ ಸಾಬ್ ಮುದೋಳ್
ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ – ಕಲ್ಲಪ್ಪ ನಾಗಪ್ಪ ಗಡ್ಡಿ
ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್
ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್
ಹು- ಧಾ ಕೇಂದ್ರ- ಸಿದ್ದಲಿಂಗೇಶ್ ಗೌಡ ಮಹಾಂತ ಒಡೆಯರ್
ಕಲಘಟಗಿ- ವೀರಪ್ಪ ಬಸಪ್ಪ ಶೀಗೇಹಟ್ಟಿ
ಹಾವೇರಿ ತುಕಾರಂ ಮಾಕಳಿ
ಬ್ಯಾಡಗಿ- ಸುನೀತ ಪೂಜಾರಗ
ಕೂಡ್ಲಗಿ- ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ- ರಘು ಆಚಾರ್
ಹೊಳಲ್ಕೆರೆ- ಇಂದ್ರಜಿತ್ ನಾಯಕ್
ಕ್ಷೇತ್ರ ಬದಲಾದ ಅಭ್ಯರ್ಥಿಗಳು
ಬಸವನಬಾಗೆವಾಡಿ- ಸೋಮನಗೌಡ ಪಾಟೀಲದ
ಬಸವಕಲ್ಯಾಣ- ಸಂಜಯ್ ವಾಡೇಕರ್
ಬೀದರ್- ಸೂರ್ಯಕಾಂತ್ ನಾಗರಪಲ್ಲಿ
ಕುಷ್ಟಗಿ- ಶರಣಪ್ಪ ಕುಂಬಾರ್
ಹಗರಿಬೊಮ್ಮನಹಳ್ಳಿ- ನೇಮಿರಾಜ್ ನಾಯ್ಕ್
ಬಳ್ಳಾರಿ ನಗರ- ಅನಿಲ್ ಲಾಡ್
ಚನ್ನಗಿರಿ- ತೇಜಸ್ವಿ ಪಾಟೀಲ್
ಮೂಡಿಗೆರೆ (ಎಸ್.ಸಿ)- ಎಂಪಿ ಕುಮಾರಸ್ವಾಮಿ
ರಾಜಾಜಿನಗರ- ಡಾ.ಅಂಜನಪ್ಪ
ಬೆಂಗಳೂರು (ದಕ್ಷಿಣ)- ರಾಜಗೋಪಾಲ್ ರೆಡ್ಡಿ
ಮಂಡ್ಯ- ಬಿ.ಆರ್.ರಾಮಚಂದ್ರ
ವರುಣಾ- ಡಾ. ಭಾರತಿ ಶಂಕರ್