Homeಕರ್ನಾಟಕಜೆಡಿಎಸ್ 3ನೇ ಪಟ್ಟಿ ಬಿಡುಗಡೆ; 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಘೋಷಣೆ

ಜೆಡಿಎಸ್ 3ನೇ ಪಟ್ಟಿ ಬಿಡುಗಡೆ; 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಘೋಷಣೆ

- Advertisement -
- Advertisement -

ಜೆಡಿಎಸ್ ಮೂರನೇ ಪಟ್ಟಿ ಬಿಡುಗಡೆ ಆಗಿದ್ದು, ಒಟ್ಟು 59ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶಿವಮೊಗ್ಗದಿಂದ ಆಯನೂರು ಮಂಜುನಾಥ್ ಹಾಗೂ ಅರಸೀಕೆರೆಯಿಂದ ಎನ್ ಆರ್ ಸಂತೋಷ್ ಗೆ ಟಿಕೆಟ್ ನೀಡಲಾಗಿದೆ.

ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್​ ಬಾಹ್ಯ ಬೆಂಬಲ ಘೋಷಣೆ..

1-ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣಗೆ ಬೆಂಬಲ

2-ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಬೆಂಬಲ

3-ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್​​ ಬೆಂಬಲ

4-ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್​​ ಬೆಂಬಲ

5-ಸಿ.ವಿ.ರಾಮನ್​ನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

6-ಮಹದೇವಪುರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

7-ವಿಜಯನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

ಕ್ಷೇತ್ರಗಳು – ಜೆಡಿಎಸ್‌ ಅಭ್ಯರ್ಥಿಗಳು

ಜಗಳೂರು- ದೇವರಾಜ

ಶಿವಮೊಗ್ಗ ನಗರ- ಆಯನೂರು ಮಂಜುನಾಥ್

ಸೊರಬ-ಬಾಸೂರು ಚಂದ್ರೇಗೌಡ

ಸಾಗರ- ಜಾಕೀರ್

ರಾಜರಾಜೇಶ್ವರಿ ನಗರ- ಡಾ: ನಾರಾಯಣಸ್ವಾಮಿ

ಮಲ್ಲೇಶ್ವರಂ- ಉತ್ಕರ್ಷ

ಚಾಮರಾಜಪೇಟೆ- ಗೋವಿಂದರಾಜು

ಚಿಕ್ಕಪೇಟೆ- ಇಮಾನ್ ಪಾಷಾ

ಪದ್ಮನಾಭನಗರ- ಬಿ. ಮಂಜುನಾಥ್‌

ಬಿ.ಟಿ.ಎಂ ಲೇಔಟ್- ವೆಂಕಟೇಶ್

ಜಯನಗರ- ಕಾಳೇಗೌಡ

ಬೊಮ್ಮನಹಳ್ಳಿ- ನಾರಾಯಣರಾಜು

ಅರಸೀಕೆರೆ- ಎನ್.ಆರ್. ಸಂತೋಷ

ಮೂಡಬಿದರೆ- ಅಮರಶ್ರೀ

ಸುಳ್ಯ (ಎಸ್‌.ಸಿ)- ವೆಂಕಟೇಶ್ ಹೆಚ್.ಎನ್.

ವಿರಾಜಪೇಟೆ- ಮನ್ಸೂರ್ ಅಲಿ

ಚಾಮರಾಜ- ಎಚ್.ಕೆ ರಮೇಶ್ (ರವಿ)

ನರಸಿಂಹರಾಜ- ಅಬ್ದುಲ್ ಖಾದರ್ ಶಾಹಿದ್

ಚಾಮರಾಜನಗರ- ಮಲ್ಲಿಕಾರ್ಜುನ ಸ್ವಾಮಿ

ನಿಪ್ಪಾಣಿ- ರಾಜು ಮಾರುತಿ ಪವಾರ್

ಚಿಕ್ಕೋಡಿ- ಸದಾಶಿವ ವಾಳ್ಕೆ

ಕಾಗವಾಡ- ಮಲ್ಲಪ್ಪ

ಹುಕ್ಕೇರಿ- ಬಸವರಾಜ ಗೌಡ ಪಾಟೀಲ್

ಅರಬಾವಿ- ಪ್ರಕಾಶ್ ಕಾ ಶೆಟ್ಟಿ

ಯಮಕನ ಮರಡಿ- ಮಾರುತಿ ಮಲ್ಲಪ್ಪ ಅಸ್ತಗಿ

ಬೆಳಗಾವಿ ಉತ್ತರ- ಶಿವಾನಂದ ಮುಗಿಲಿಹಾಳ್

ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್

ಬೆಳಗಾವಿ ಗ್ರಾಮಾಂತರ- ಶಂಕರ ಗೌಡ ರುದ್ರಗೌಡ ಪಾಟೀಲ್

ರಾಮದುರ್ಗ- ಪ್ರಕಾಶ್ ಮೂದೋಳ್

ಮುಧೋಳ- ಧರ್ಮರಾಜ್ ವಿಠಲ್ ದೊಡ್ಡಮನಿ

ತೇರದಾಳ- ಸುರೇಶ್ ಅರ್ಜುನ್ ಮಡಿವಾಳರ್

ಜಮಖಂಡಿ- ಯಾಜುಬ್ ಬಾಬಾಲಾಲ್ ಕಪಡೇಕರ್

ಬೀಳಗಿ- ರುಕ್ಮುದ್ದೀನ್ ಸೌದಗರ್

ಬಾಗಲಕೋಟೆ- ದೇವರಾಜ ಪಾಟೀಲ್

ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ

ವಿಜಯಪುರ ನಗರ- ಬಂಡೇ ನವಾಜ್ ಮಾಬರಿ

ಸುರಪುರ- ಶ್ರವಣಕುಮಾರ್ ನಾಯ್ಕ್

ಗುಲ್ಬರ್ಗಾ ದಕ್ಷಿಣ – ಕೃಷ್ಣಾರೆಡ್ಡಿ

ಔರಾದ್- ಜೈಸಿಂಗ್ ರಾಥೋಡ್

ರಾಯಚೂರು ನಗರ- ವಿನಯಕುಮಾರ್

ಮಸ್ಕಿ- ರಾಘವೇಂದ್ರ ನಾಯ್ಕ್

ಕನಕಗಿರಿ- ರಾಜಗೋಪಾಲ್

ಯಲಬುರ್ಗಾ- ಮಲ್ಲಣಗೌಡ ಸಿದ್ದಪ್ಪ ಕೋಣನಗೌಡ

ಕೊಪ್ಪಳ- ಚಂದ್ರಶೇಖರ್

ಶಿರಹಟ್ಟಿ- ಹನುಮಂತಪ್ಪ ನಾಯಕ

ಗದಗ- ವೆಙಕನಗೌಡ ಗೋವಿಂದಗೌಡರ್

ರೋಣ- ಮುಗದಮ್ ಸಾಬ್ ಮುದೋಳ್

ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್

ನವಲಗುಂದ – ಕಲ್ಲಪ್ಪ ನಾಗಪ್ಪ ಗಡ್ಡಿ

ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್

ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್

ಹು- ಧಾ ಕೇಂದ್ರ- ಸಿದ್ದಲಿಂಗೇಶ್ ಗೌಡ ಮಹಾಂತ ಒಡೆಯರ್

ಕಲಘಟಗಿ- ವೀರಪ್ಪ ಬಸಪ್ಪ ಶೀಗೇಹಟ್ಟಿ

ಹಾವೇರಿ ತುಕಾರಂ ಮಾಕಳಿ

ಬ್ಯಾಡಗಿ- ಸುನೀತ ಪೂಜಾರಗ

ಕೂಡ್ಲಗಿ- ಕೋಡಿಹಳ್ಳಿ ಭೀಮಪ್ಪ

ಚಿತ್ರದುರ್ಗ- ರಘು ಆಚಾರ್

ಹೊಳಲ್ಕೆರೆ- ಇಂದ್ರಜಿತ್ ನಾಯಕ್

ಕ್ಷೇತ್ರ ಬದಲಾದ ಅಭ್ಯರ್ಥಿಗಳು

ಬಸವನಬಾಗೆವಾಡಿ- ಸೋಮನಗೌಡ ಪಾಟೀಲದ

ಬಸವಕಲ್ಯಾಣ- ಸಂಜಯ್ ವಾಡೇಕರ್

ಬೀದರ್- ಸೂರ್ಯಕಾಂತ್ ನಾಗರಪಲ್ಲಿ

ಕುಷ್ಟಗಿ- ಶರಣಪ್ಪ ಕುಂಬಾರ್

ಹಗರಿಬೊಮ್ಮನಹಳ್ಳಿ- ನೇಮಿರಾಜ್ ನಾಯ್ಕ್

ಬಳ್ಳಾರಿ ನಗರ- ಅನಿಲ್ ಲಾಡ್

ಚನ್ನಗಿರಿ- ತೇಜಸ್ವಿ ಪಾಟೀಲ್

ಮೂಡಿಗೆರೆ (ಎಸ್‌.ಸಿ)- ಎಂಪಿ ಕುಮಾರಸ್ವಾಮಿ

ರಾಜಾಜಿನಗರ- ಡಾ.ಅಂಜನಪ್ಪ

ಬೆಂಗಳೂರು (ದಕ್ಷಿಣ)- ರಾಜಗೋಪಾಲ್ ರೆಡ್ಡಿ

ಮಂಡ್ಯ- ಬಿ.ಆರ್.ರಾಮಚಂದ್ರ

ವರುಣಾ- ಡಾ. ಭಾರತಿ ಶಂಕರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...