- Advertisement -
- Advertisement -
ಕರ್ನಾಟಕ ವಿಧಾನಸಭಾ ಚುನಾವಣೆಯ ಆರನೇ (ಅಂತಿಮ) ಪಟ್ಟಿಯನ್ನು ಬುಧವಾರ ತಡರಾತ್ರಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.
ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ ಕಾಂಗ್ರೆಸ್ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
6ನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು..
ಮಂಗಳೂರು ನಗರ ಉತ್ತರ- ಇನಾಯತ್ ಉಲ್ಲಾ
ಸಿ.ವಿ.ರಾಮನ್ ನಗರ- ಎಸ್. ಆನಂದ್ ಕುಮಾರ್
ರಾಯಚೂರು- ಮೊಹಮ್ಮದ್ ಶಲಾಂ,
ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್ ಗೌಡ
ಅರಕಲಗೂಡು- ಎಚ್.ಪಿ. ಶ್ರೀಧರ್ ಗೌಡ
ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು (ಏ.20) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆಯ ದಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
224 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
- ಚಿಕ್ಕೋಡಿ- ಗಣೇಶ್ ಹುಕ್ಕೇರಿ
- ಕಾಗವಾಡ- ಬರಮಗೌಡ ಆಲಗೌಡ ಕಾಗೆ
- ಕುಡಚಿ (ಎಸ್ಸಿ)- ಮಹೇಂದ್ರ ಕೆ. ತಮ್ಮಣ್ಣನವರ್
- ಹುಕ್ಕೇರಿ- ಎ.ಬಿ.ಪಾಟೀಲ್
- ಯಮಕನಮರಡಿ (ಎಸ್ಟಿ)- ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ.
- ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್
- ಖಾನಾಪುರ- ಡಾ.ಅಂಜಲಿ ನಿಂಬಳ್ಕರ್
- ಬೈಲಹೊಂಗಳ- ಮಹಾಂತೇಶ್ ಶಿವಾನಂದ್ ಕೌಜಲಗಿ
- ರಾಮದುರ್ಗ- ಅಶೋಕ್ ಎಂ.ಪತ್ತನ್
- ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
- ಹುನಗುಂದ- ವಿಜಯಾನಂದ್ ಕಾಶ್ಯಪನವರ್
- ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
- ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
- ಬಬಲೇಶ್ವರ- ಎಂ.ಬಿ.ಪಾಟೀಲ್
- ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
- ಜೇವರ್ಗಿ- ಅಜಯ್ ಧರ್ಮಸಿಂಗ್
- ಸುರಪುರ (ಎಸ್.ಟಿ)- ರಾಜವೆಂಕಟಪ್ಪ ನಾಯಕ್
- ಶಹಾಪುರ- ಶರಣಬಸಪ್ಪಗೌಡ
- ಚಿತ್ತಾಪುರ (ಎಸ್ಸಿ)- ಪ್ರಿಯಾಂಕ್ ಖರ್ಗೆ
- ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್
- ಚಿಂಚೋಳಿ (ಎಸ್ಸಿ)- ಸುಭಾಷ್ ವಿ.ರಾಥೋಡ್
- ಗುಲ್ಬರ್ಗ ಉತ್ತರ- ಕನೀಝ್ ಪತಿಮಾ
- ಆಳಂದ- ಬಿ.ಆರ್.ಪಾಟೀಲ್
- ಹುಮನಾಬಾದ್- ರಾಜಶೇಖರ್ ಬಿ.ಪಾಟೀಲ್
- ಬೀದರ್ ದಕ್ಷಿಣ- ಅಶೋಕ್ ಖೇಣಿ
- ಬೀದರ್- ರಹೀಮ್ ಖಾನ್
- ಬಾಲ್ಕಿ- ಈಶ್ವರ್ ಖಂಡ್ರೆ
- ರಾಯಚೂರ್ ಗ್ರಾಮಾಂತರ (ಎಸ್ಟಿ)- ಬಸವನಗೌಡ ದದ್ದಲ್
- ಮಸ್ಕಿ (ಎಸ್ಟಿ)- ಬಸನಗೌಡ ತುರುವಿಹಾಳ್
- ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
- ಕನಕಗಿರಿ (ಎಸ್ಸಿ)- ಶಿವರಾಜ್ ಸಂಗಪ್ಪ ತಂಗಡಗಿ
- ಯಲಬುರ್ಗ- ಬಸವರಾಜ ರಾಯರೆಡ್ಡಿ
- ಕೊಪ್ಪಳ- ಕೆ.ರಾಘವೇಂದ್ರ
- ಗದಗ- ಎಚ್.ಕೆ.ಪಾಟೀಲ್
- ರೋಣ- ಜಿ.ಎಸ್.ಪಾಟೀಲ್
- ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್ಸಿ)- ಪ್ರಸಾದ್ ಅಬ್ಬಯ್ಯ
- ಹಳಿಯಾಳ- ಆರ್.ವಿ.ದೇಶಪಾಂಡೆ
- ಕಾರವಾರ- ಸತೀಶ್ ಕೃಷ್ಣ
- ಭಟ್ಕಳ- ಮಂಕಾಳ್ ಸುಬ್ಬ ವೈದ್ಯ
- ಹಾನಗಲ್- ಶ್ರೀನಿವಾಸ ವಿ.ಮಾನೆ
- ಹಾವೇರಿ (ಎಸ್ಸಿ)- ರುದ್ರಪ್ಪ ಲಮಾಣಿ
- ಬ್ಯಾಡಗಿ- ಬಸವರಾಜ ಎನ್.ಶಿವಣ್ಣನರ್
- ಹಿರೇಕೆರೂರು- ಯು.ಬಿ.ಬಣಕಾರ್
- ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
- ಹಡಗಲಿ (ಎಸ್ಸಿ)- ಪಿ.ಟಿ.ಪರಮೇಶ್ವರ್ ನಾಯ್ಕ್
- ಹಗರಿಬೊಮ್ಮನಹಳ್ಳಿ (ಎಸ್ಸಿ)- ಎಲ್ಬಿಪಿ ಭೀಮಾ ನಾಯ್ಕ್
- ವಿಜಯನಗರ- ಎಚ್.ಆರ್.ಗವಿಯಪ್ಪ
- ಕಂಪ್ಲಿ (ಎಸ್ಟಿ)- ಜೆ.ಎನ್.ಗಣೇಶ್
- ಬಳ್ಳಾರಿ (ಎಸ್ಟಿ)- ಬಿ.ನಾಗೇಂದ್ರ
- ಸಂಡೂರು (ಎಸ್ಟಿ)- ಇ.ತುಕಾರಾಮ್
- ಚಳ್ಳಕೆರೆ (ಎಸ್ಟಿ)- ಟಿ.ರಘುಮೂರ್ತಿ
- ಹಿರಿಯೂರು- ಡಿ.ಸುಧಾಕರ
- ಹೊಸದುರ್ಗ- ಗೋವಿಂದಪ್ಪ ಬಿ.ಜಿ.
- ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್
- ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
- ಮಾಯಕೊಂಡ (ಎಸ್ಸಿ)- ಕೆ.ಎಸ್.ಬಸವರಾಜು
- ಭದ್ರಾವತಿ- ಸಂಗಮೇಶ್ವರ ಬಿ.ಕೆ.
- ಸೊರಬ- ಎಸ್.ಮಧುಬಂಗಾರಪ್ಪ
- ಸಾಗರ- ಗೋಪಾಲಕೃಷ್ಣ ಬೇಳೂರು
- ಬೈಂದೂರು- ಕೆ.ಗೋಪಾಲ್ ಪೂಜಾರಿ
- ಕುಂದಾಪುರ- ಎಂ.ದಿನೇಶ್ ಹೆಗ್ಡೆ
- ಕಾಪು- ವಿನಯಕುಮಾರ್ ಸೊರಕೆ
- ಶೃಂಗೇರಿ- ಟಿ.ಡಿ.ರಾಜೇಗೌಡ
- ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್
- ತಿಪಟೂರು- ಕೆ.ಷಡಕ್ಷರಿ
- ತುರುವೇಕೆರೆ- ಬಿ.ಎಂ.ಕಾಂತರಾಜ್
- ಕುಣಿಗಲ್- ಡಾ.ಎಚ್.ಡಿ.ರಂಗನಾಥ್
- ಕೊರಟಗೆರೆ (ಎಸ್ಸಿ)- ಡಾ.ಜಿ.ಪರಮೇಶ್ವರ್
- ಶಿರಾ- ಟಿ.ಬಿ.ಜಯಚಂದ್ರ
- ಪಾವಗಡ (ಎಸ್ಸಿ)- ಎಚ್.ವಿ.ವೆಂಕಟೇಶ್
- ಮಧುಗಿರಿ- ಕೆ.ಎನ್.ರಾಜಣ್ಣ
- ಗೌರಿಬಿದನೂರು- ಶಿವಶಂಕರ್ ರೆಡ್ಡಿ ಎನ್.ಎಚ್.
- ಬಾಗೇಪಲ್ಲಿ- ಎಸ್.ಎನ್.ಸುಬ್ಬಾರೆಡ್ಡಿ
- ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್
- ಶ್ರೀನಿವಾಸಪುರ- ಕೆ.ಆರ್.ರಮೇಶ್ಕುಮಾರ್
- ಕೋಲಾರ ಗೋಲ್ಡ್ ಫೀಲ್ಡ್ (ಎಸ್ಸಿ)- ರೂಪಕಲಾ ಎಂ.
- ಬಂಗಾಪೇಟೆ (ಎಸ್ಸಿ)- ಎಸ್.ಎನ್.ನಾರಾಯಣಸ್ವಾಮಿ
- ಮಾಲೂರು- ಕೆ.ವೈ.ನಂಜೇಗೌಡ
- ಬ್ಯಾಟರಾಯನಪುರ- ಕೃಷ್ಣಬೈರೇಗೌಡ
- ರಾಜರಾಜೇಶ್ವರಿನಗರ- ಎಚ್.ಕುಸುಮಾ
- ಮಲ್ಲೇಶ್ವರಂ- ಅನೂಪ್ ಅಯ್ಯಾಂಗರ್
- ಹೆಬ್ಬಾಳ- ಬಿ.ಎಸ್.ಸುರೇಶ
- ಸರ್ವಜ್ಞನಗರ- ಕೆ.ಜೆ.ಜಾರ್ಜ್
- ಶಿವಾಜಿನಗರ- ರಿಜ್ವಾನ್ ಅರ್ಹದ್
- ಶಾಂತಿನಗರ- ಎನ್.ಎ.ಹ್ಯಾರಿಸ್
- ಗಾಂಧಿನಗರ- ದಿನೇಶ್ ಗುಂಡೂರಾವ್
- ರಾರಾಜಿನಗರ- ಪುಟ್ಟಣ್ಣ
- ಗೋವಿಂದನಗರ- ಪ್ರಿಯಕೃಷ್ಣ
- ವಿಜಯನಗರ- ಎಂ.ಕೃಷ್ಣಪ್ಪ
- ಚಾಮರಾಜಪೇಟೆ- ಜಮೀರ್ ಅಹಮದ್ ಖಾನ್
- ಬಸವನಗುಡಿ- ಯು.ಬಿ.ವೆಂಕಟೇಶ್
- ಬಿಟಿಎಂ ಲೇಔಟ್- ರಾಮಲಿಂಗರೆಡ್ಡಿ
- ಜಯನಗರ- ಸೌಮ್ಯಾ ಆರ್
- ಮಹದೇವಪುರ (ಎಸ್ಸಿ)- ಟಿ.ನಾಗೇಶ್
- ಆನೇಕಲ್ (ಎಸ್ಸಿ)- ಬಿ.ಶಿವಣ್ಣ
- ಹೊಸಕೋಟೆ- ಶರತ್ ಕುಮಾರ್ ಬಚ್ಚೇಗೌಡ
- ದೇವನಹಳ್ಳಿ (ಎಸ್ಸಿ)- ಕೆ.ಎಚ್.ಮುನಿಯಪ್ಪ
- ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
- ನೆಲಮಂಗಲ (ಎಸ್ಸಿ)- ಶ್ರೀನಿವಾಸಯ್ಯ ಎನ್.
- ಮಾಗಡಿ- ಎಚ್.ಸಿ.ಬಾಲಕೃಷ್ಣ
- ರಾಮನಗರ- ಇಕ್ಬಾಲ್ ಹುಸೇನ್ ಎಚ್.ಎ.
- ಕನಕಪುರ- ಡಿ.ಕೆ.ಶಿವಕುಮಾರ್
- ಮಳವಳ್ಳಿ (ಎಸ್ಸಿ)- ಪಿ.ಎಂ.ನರೇಂದ್ರಸ್ವಾಮಿ
- ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
- ನಾಗಮಮಂಗಲ- ಚಲುವರಾಯಸ್ವಾಮಿ
- ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್
- ಸಕಲೇಶಪುರ (ಎಸ್ಸಿ)- ಮುರಳಿಮೋಹನ್
- ಬೆಳ್ತಂಗಡಿ- ರಕ್ಷಿತ್ ಶಿವರಾಮ್
- ಮೂಡಬಿದ್ರಿ- ಮಿಥುನ್ ಎಂ.ರೈ
- ಮಂಗಳೂರು- ಯು.ಟಿ. ಖಾದರ್
- ಬಂಟ್ವಾಳ- ರಾಮನಾಥ ರೈ
- ಸುಳ್ಯ (ಎಸ್ಸಿ)- ಕೃಷ್ಣಪ್ಪ
- ವಿರಾಜಪೇಟೆ- ಎ.ಎಸ್.ಪೊನ್ನಣ್ಣ
- ಪಿರಿಯಾಪಟ್ಟಣ- ಕೆ.ವೆಂಕಟೇಶ್
- ಕೆ.ಆರ್.ನಗರ- ಡಿ.ರವಿಶಂಕರ್
- ಹುಣಸೂರು- ಎಚ್.ಪಿ.ಮಂಜುನಾಥ್
- ಎಚ್.ಡಿ.ಕೋಟೆ (ಎಸ್ಟಿ)- ಅನಿಲ್ ಚಿಕ್ಕಮಾದು
- ನಂಜನಗೂಡು (ಎಸ್ಸಿ)- ದರ್ಶನ್ ಧ್ರುವನಾರಾಯಣ
- ನರಸಿಂಹರಾಜ – ತನ್ವೀರ್ ಸೇಠ್
- ವರುಣ- ಸಿದ್ದರಾಮಯ್ಯ
- ಟಿ.ನರಸೀಪುರ (ಎಸ್ಸಿ)- ಎಚ್.ಸಿ.ಮಹದೇವಪ್ಪ
- ಹನೂರು- ಆರ್.ನರೇಂದ್ರ
- ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
- ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್
- ನಿಪ್ಪಾಣಿ – ಕನಕಸಾಹೇಬ್ ಪಾಟೀಲ್
- ಗೋಕಾಕ್ – ಮಹಾಂತೇಶ್ ಕಡದಿ
- ಕಿತ್ತೂರು – ಬಾಬಾಸಾಹೇನ್ ಡಿ ಪಾಟೀಲ್
- ಸವದತ್ತಿ ಯಲ್ಲಮ್ಮ – ವಿಶ್ವಾಶ್ ವಸಂತ್ ವೈದ್ಯ
- ಮುಧೋಳ್ (ಎಸ್ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪೂರ್
- ಬೀಳಗಿ – ಜೆ.ಟಿ ಪಾಟೀಲ್
- ಬಾದಾಮಿ – ಭೀಮಸೇನ್ ಬಿ ಚಿಮ್ಮನಟ್ಟಿ
- ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
- ಬಿಜಾಪುರ ನಗರ – ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್
- ನಾಗಠಾಣ (ಎಸ್ಸಿ) ವಿಠ್ಠಲ್ ಕಟಕದೊಂಡ್
- ಅಫಜಲಪುರ – ಎಂ.ವೈ ಪಾಟೀಲ್
- ಯಾದಗಿರಿ – ಚನ್ನರೆಡ್ಡಿ ಪಾಟೀಲ್
- ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
- ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
- ಬಸವಕಲ್ಯಾಣ – ವಿನಯ್ ಧರಂ ಸಿಂಗ್
- ಗಂಗಾವತಿ – ಇಕ್ವಾಲ್ ಅನ್ಸಾರಿ
- ನರಗುಮದ್ – ಬಿ.ಆರ್ ಯಾವಗಲ್
- ಧಾರವಾಡ – ವಿನಯ್ ಕುಲಕರ್ಣಿ
- ಕಲಘಟಗಿ – ಸಂತೋಷ್ ಲಾಡ್
- ಸಿರಸಿ – ಭೀಮಣ್ಣ ನಾಯ್ಕ್
- ಯೆಲ್ಲಾಪುರ – ವಿ.ಎಸ್ ಪಾಟೀಲ್
- ಕೂಡ್ಲಿಗಿ (ಎಸ್ಟಿ) ಡಾ.ಶ್ರೀನಿವಾಸ್ ಎನ್.ಟಿ
- ಮೊಳಕಾಲ್ಮೂರು (ಎಸ್ಟಿ) – ಎನ್.ವೈ ಗೋಪಾಲಕೃಷ್ಣ
- ಚಿತ್ರದುರ್ಗ – ಕೆ.ಸಿ ವೀರೇಂದ್ರ
- ಹೊಳ್ಕಕೆರೆ (ಎಸ್ಸಿ)- ಆಂಜನೇಯ ಎಚ್
- ಚನ್ನಗಿರಿ – ಬಸವರಾಜು ವಿ ಶಿವಗಂಗ
- ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
- ಉಡುಪಿ – ಪ್ರಸಾದರಾಜ್ ಕಂಚನ್
- ಕಡೂರ್ – ಆನಂದ ಕೆ.ಎಸ್
- ತುಮಕೂರು ನಗರ – ಇಕ್ಬಾಲ್ ಅಹ್ಮದ್
- ಗುಬ್ಬಿ – ಎಸ್.ಆರ್ ಶ್ರೀನಿವಾಸ್
- ಯೆಲಹಂಕ – ಕೇಶವ ರಾಜಣ್ಣ
- ಯಶವಂತಪುರ – ಎಸ್.ಬಾಲರಾಜ್ ಗೌಡ
- ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
- ಪದ್ಮನಾಭನಗರ – ವಿ.ರಘುನಾಥ ನಾಯ್ಡು
- ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
- ಮಂಡ್ಯ – ಪಿ. ರವಿಕುಮಾರ್
- ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
- ಬೇಲೂರು – ಬಿ.ಶಿವರಾಂ
- ಮಡಿಕೇರಿ – ಡಾ.ಮಂತರ್ ಗೌಡ
- ಚಾಮುಂಡೇಶ್ವರಿ – ಸಿದ್ದೇಗೌಡ
- ಕೊಳ್ಳೇಗಾಲ (ಎಸ್ಸಿ) – ಎ.ಆರ್ ಕೃಷ್ಣ ಮೂರ್ತಿ
- ಅಥಣಿ -ಲಕ್ಷ್ಮಣ ಸವದಿ
- ರಾಯಭಾಗ (ಎಸ್ಸಿ) – ಮಹಾವೀರ್ ಮೋಹಿತ್
- ಅರಭಾವಿ – ಅರವಿಂದ ದಳವಾಯಿ
- ಬೆಳಗಾವಿ ಉತ್ತರ – ಆಸಿಫ್ ಸೇಠ್
- ಬೆಳಗಾವಿ ದಕ್ಷಿಣ – ಶ್ರೀಮತಿ. ಪ್ರಭಾವತಿ ಮಾಸ್ತಮರ್ಡಿ
- ತೇರದಾಳ – ಸಿದ್ದಪ್ಪ ರಾಮಪ್ಪ ಕೊಣ್ಣೂರ
- ದೇವರ ಹಿಪ್ಪರಗಿ – ಶರಣಪ್ಪ ಟಿ.ಸುಣಗಾರ
- ಸಿಂಧಗಿ – ಅಶೋಕ್ ಎಂ.ಮನಗು
- ಗುಲ್ಬರ್ಗ ಗ್ರಾಮಾಂತರ (ಎಸ್ಸಿ) – ರೇವು ನಾಯಕ್ ಬೆಳಮಗಿ
- ಔರಾದ್ (ಎಸ್ಸಿ) – ಡಾ. ಶಿಂಧೆ ಭೀಮಸೇನ್ ರಾವ್
- ಮಾನ್ವಿ (ಎಸ್.ಟಿ) – ಜಿ.ಹಂಪಯ್ಯ ನಾಯಕ್
- ದೇವದುರ್ಗ (ಎಸ್.ಟಿ) – ಶ್ರೀಮತಿ. ಶ್ರೀದೇವಿ ಆರ್.ನಾಯಕ್
- ಸಿಂಧನೂರು – ಹಂಪನಗೌಡ ಬಾದರ್ಲಿ
- ಶಿರಹಟ್ಟಿ –(SC) – ಶ್ರೀಮತಿ ಸುಜಾತ ಎನ್ ದೊಡ್ಡಮನಿ
- ನವಲಗುಂದ – ಎನ್.ಎಚ್. ಕೋನರೆಡ್ಡಿ
- ಕುಂದಗೋಳ – ಶ್ರೀಮತಿ ಕುಸುಮವತಿ ಶಿವಳ್ಳಿ
- ಕುಮಟ – ನಿವೇದಿತ್ ಆಳ್ವ
- ರುಗುಪ್ಪ- (ಎಸ್.ಟಿ) – ಬಿ.ಎಂ ನಾಗರಾಜ್
- ಬಳ್ಳಾರಿ ನಗರ – ನಾರಾ ಭರತ್ ರೆಡ್ಡಿ
- ಜಗಳೂರು (ಎಸ್ಟಿ) – ಬಿ.ದೇವೇಂದ್ರಪ್ಪ
- ಹರಪನಹಳ್ಳಿ – ಎನ್ ಕೊಟ್ರೇಶ್
- ಹೊನ್ನಾಳಿ – ಡಿ.ಜಿ ಶಾಂತನಗೌಡ
- ಶಿವಮೊಗ್ಗ ಗ್ರಾಮೀಣ (ಎಸ್ಸಿ) – ಡಾ.ಶ್ರೀನಿವಾಸ್ ಕರಿಯಣ್ಣ
- ಶಿವಮೊಗ್ಗ – ಎಚ್.ಸಿ ಯೋಗೇಶ್
- ಶಿಕಾರಿಪುರ – ಜಿ.ಬಿ ಮಾಲತೇಶ್
- ಕಾರ್ಕಳ – ಉದಯ್ ಶೆಟ್ಟಿ
- ಮೂಡಿಗೆರೆ (ಎಸ್ಸಿ) – ಶ್ರೀಮತಿ ನಯನ ಜ್ಯೋತಿ
- ತರೀಕೆರೆ – ಜಿ.ಎಚ್ ಶ್ರೀನಿವಾಸ
- ತುಮಕೂರು ಗ್ರಾಮಾಂತರ – ಜಿ.ಎಸ್ ಷಣ್ಮುಕಪ್ಪ ಯಾದವ್
- ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್ ಅಯ್ಯರ್
- ಕೋಲಾರ- ಕೊತ್ತೂರು ಮಂಜುನಾಥ್
- ದಾಸಹಳ್ಳಿ – ಧನಂಜಯ್ ಗಂಗಾಧರಯ್ಯ
- ಚಿಕ್ಕಪೇಟೆ – ಆರ್.ವಿ ದೇವರಾಜು
- ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
- ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
- ಚನ್ನಪಟ್ಟಣ – ಗಂಗಾಧರ್ ಎಸ್
- ಮದ್ದೂರು – ಕದಲೂರು ಉದಯ್
- ಅರಸೀಕೆರೆ – ಶಿವಲಿಂಗೇಗೌಡ
- ಹಾಸನ – ಬನವಾಸಿ ರಂಗಸ್ವಾಮಿ
- ಮಂಗಳೂರು ನಗರ ದಕ್ಷಿಣ – ಜಾನ್ ರಿಚರ್ಡ್ ಲೋಬೊ
- ಪುತ್ತೂರು – ಅಶೋಕ್ ಕುಮಾರ್ ರೈ
- ಕೃಷ್ಣರಾಜ – ಎಂ.ಕೆ ಸೋಮಶೇಖರ್
- ಚಾಮರಾಜ – ಕೆ.ಹರೀಶ್ ಗೌಡ
- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
- ಹರಿಹರ – ನಂದಿಗಾವಿ ಶ್ರೀನಿವಾಸ್
- ಶ್ರವಣಬೆಳಗೊಳ – ಎಂ. ಎಸ್. ಗೋಪಾಲಸ್ವಾಮಿ
- ಹುಬ್ಬಳ್ಳಿ-ಧಾರವಾಡ ಪಶ್ಚಿಮ – ದೀಪಕ್ ಚಿಂಚೋರೆ
- ಚಿಕ್ಕಮಗಳೂರು – ಹೆಚ್. ಡಿ. ತಮ್ಮಯ್ಯ
- ಲಿಂಗಸಗೂರು – ದುರ್ಗಪ್ಪ ಎಸ್. ಹೂಲಗೇರಿ
- ಶಿಗ್ಗಾಂವಿ – ಯಾಸೀರ್ ಖಾನ್ ಪಠಾಣ್
- ಮುಳಬಾಗಿಲು – ಡಾ. ಬಿ.ಸಿ. ಮುದ್ದುಗಂಗಾಧರ್
- ಕೆ.ಆರ್. ಪುರಂ- ಡಿ.ಕೆ. ಮೋಹನ್
- ಪುಲಕೇಶಿ ನಗರ – ಎ.ಸಿ. ಶ್ರೀನಿವಾಸ್
- ಮಂಗಳೂರು ನಗರ ಉತ್ತರ-ಇನಾಯತ್ ಉಲ್ಲಾ
- ಸಿ.ವಿ.ರಾಮನ್ ನಗರ- ಎಸ್. ಆನಂದ್ ಕುಮಾರ್
- ರಾಯಚೂರು- ಮೊಹಮ್ಮದ್ ಶಲಾಂ,
- ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್ ಗೌಡ
- ಅರಕಲಗೂಡು- ಎಚ್.ಪಿ. ಶ್ರೀಧರ್ ಗೌಡ