Homeಕರ್ನಾಟಕರಾಜ್ಯದಲ್ಲಿ ಈವರೆಗೆ 21 ಮಂದಿ ನಕ್ಸಲರು ಮುಖ್ಯವಾಹಿನಿಗೆ

ರಾಜ್ಯದಲ್ಲಿ ಈವರೆಗೆ 21 ಮಂದಿ ನಕ್ಸಲರು ಮುಖ್ಯವಾಹಿನಿಗೆ

- Advertisement -
- Advertisement -

ಕಾರ್ಕಳ: ಇಲ್ಲಿಯವರೆಗೆ ರಾಜ್ಯದಲ್ಲಿ 20 ಮಂದಿ ನಕ್ಸಲರು ನಕ್ಸಲ್‌ ಪ್ಯಾಕೇಜ್‌ನಲ್ಲಿ ಮುಖ್ಯವಾಹಿನಿಗೆ ಬಂದಿದ್ದು,  ಫೆ.1ರಂದು (ಶನಿವಾರ) ನಕ್ಸಲ್ ರವೀಂದ್ರ ಅವರು ಮುಖ್ಯವಾಹಿನಿಗೆ ಬಂದಿದ್ದು ಇದರೊಂದಿಗೆ  21 ಮಂದಿ ಮುಖ್ಯವಾಹಿನಿಗೆ ಬಂದಂತೆ ಆಗಿದೆ.

ಕೊಪ್ಪ ತಾಲೂಕು ಹಾಗಲಗಂಚಿ ಗ್ರಾಮದ ವೆಂಕಟೇಶ್‌ ಮತ್ತು ರಾಧಾ ಅವರು 2010 ಸೆಪ್ಟಂಬರ್‌ 28ರಂದು ಶರಣಾಗಿದ್ದು, 2010ರ ಅಕ್ಟೋಬರ್‌ 15ರಂದು ಗ್ರೀನ್‌ ಕೆಟಗರಿಯಲ್ಲಿದ್ದ ಕೊಪ್ಪ ತಾಲೂಕು ದೂಬಳದ ಮಲ್ಲಿಕಾ, ಮೇಗೂರು ಗ್ರಾಮದ ಹೊರಲೆ ಜಯ ಹಾಗೂ ಯಡಗುಂದ ಗ್ರಾಮದ ಕೋಮಲ ಶರಣಾಗಿದ್ದರು.

ನೂರ್‌ ಶ್ರೀಧರ್‌ ಹಾಗೂ ಸಿರಿಮನೆ ನಾಗರಾಜ್‌ ಅವರು 2014 ಡಿಸೆಂಬರ್‌ 8ರಂದು ಮುಖ್ಯವಾಹಿನಿಗೆ ಬಂದರೆ, 2016 ನವೆಂಬರ್‌ 14ರಂದು ರಿಜ್ವಾನ ಬೇಗಂ ಹಾಗೂ ಆಕೆಯ ಪತಿ ರಾಜು ಅಲಿಯಾಸ್‌ ಪರಶುರಾಮ, ರೇಣುಕಾ, ನಿಲುಗುಳಿ ಪದ್ಮನಾಭ್‌ ಪೊಲೀಸರ ಮುಂದೆ ಶರಣಾಗಿದ್ದಾರೆ. 2017 ಜೂನ್‌ 5ರಂದು ಶಿವು, ಕನ್ಯಾಕುಮಾರಿ ಮತ್ತು ಚೆನ್ನಮ್ಮ ಶರಣಾಗಿದ್ದಾರೆ. ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 

ಶರಣಾಗತ ನಕ್ಸಲರ ಪಟ್ಟಿ ಹೀಗಿದೆ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 

  1. ಹಾಗಲಗಂಚಿ ವೆಂಕಟೇಶ್‌ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  2. ರಾಧಾ ಹಾಗಲಗಂಚಿ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌  
  3. ದೂಬಳದ ಮಲ್ಲಿಕಾ ನ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  4. ಹೊರಲೆ ಜಯ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  5. ಯಡಗುಂದ ಗ್ರಾಮದ ಕೋಮಲ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  6. ನೂರ್‌ ಶ್ರೀಧರ್‌ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  7. ಸಿರಿಮನೆ ನಾಗರಾಜ್‌ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  8. ರಿಜ್ವಾನ ಬೇಗಂ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  9. ಪರಶುರಾಮ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  10. ರೇಣುಕಾ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  11. ಪದ್ಮನಾಭ್‌ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  12. ಶಿವು ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  13. ಕನ್ಯಾಕುಮಾರಿ ನನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ ನಕ್ಸಲ್‌ 
  14. ಚೆನ್ನಮ್ಮ
  15. ಮುಂಡಗಾರು ಲತಾ
  16. ಬಾಳೆಹೊಳೆಯ ವನಜಾಕ್ಷಿ
  17. ಸುಂದರಿ ಕುತ್ಲೂರು
  18. ಜಯಣ್ಣ ಅರೋಲಿ
  19. ಕೆ.ವಸಂತ್
  20. ಟಿ.ಎನ್.ಜೀಶ
  21. ಕೋಟೆಹೊಂದ ರವೀಂದ್ರ

ಶರಣಾಗತಿಗೂ ಮುನ್ನ ಸರ್ಕಾರಕ್ಕೆ ಪತ್ರ : ಹಕ್ಕೊತ್ತಾಯಗಳನ್ನು ಮುಂದಿಟ್ಟ ನಕ್ಸಲ್ ಹೋರಾಟಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...