ರೈತರು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್ಗೆ ಕನ್ನಡ ನಾಡು ಸ್ಪಂದಿಸಿದೆ. ವಿವಿಧ ಸಂಘಟನೆಗಳು ರಸ್ತೆತಡೆ, ಪ್ರತಿಭಟನೆ ನಡೆಸಿದ್ದಾರೆ. ರೈತ ವಿರೋಧಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಭಾರತ್ ಬಂದ್ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ
***
ಸಂಯುಕ್ತ ಕಿಸಾನ್ ಮೋರ್ಚಾ-ಶಿವಮೊಗ್ಗದಲ್ಲಿ ಬೈಕ್ ರ್ಯಾಲಿ
***
ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ!
ಚಿತ್ರದುರ್ಗದಲ್ಲಿ ವಿನೂತನ ಪ್ರತಿಭಟನೆ. ಭಾರತ್ ಬಂದ್ ಅಂಗವಾಗಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿದ ರೈತರು#FarmersProtest #BharatBandh pic.twitter.com/43YUFrciWs
— Naanu Gauri (@naanugauri) September 27, 2021
ಚಿತ್ರದುರ್ಗದಲ್ಲಿ ವಿನೂತನ ಪ್ರತಿಭಟನೆ ಮಾಡಲಾಯಿತು. ಭಾರತ್ ಬಂದ್ ಅಂಗವಾಗಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ವರದಿ
ಚಿಕ್ಕಬಳ್ಳಾಪುರದಲ್ಲಿ ಭಾರತ್ ಬಂದ್ ಅಂಗವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ರೈತರು#ಭಾರತ್_ಬಂದ್ #BharatBandh pic.twitter.com/U1ZdRlNLOO
— Naanu Gauri (@naanugauri) September 27, 2021
ಚಿಕ್ಕಬಳ್ಳಾಪುರದಲ್ಲಿ ಭಾರತ್ ಬಂದ್ ಅಂಗವಾಗಿ ಅಂಗಡಿ ಮುಂಗಟ್ಟುಗಳನ್ನು ರೈತರು ಮುಚ್ಚಿಸಿದರು.
***
ಚಿತ್ರದುರ್ಗದಲ್ಲಿ ಪ್ರತಿಭಟನೆ
ಚಿತ್ರದುರ್ಗದಲ್ಲಿ ಭಾರತ್ ಬಂದ್ ಬೆಂಬಲಿಸಿ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ.. ಕರ್ನಾಟಕ ಜನಶಕ್ತಿ ಮತ್ತು ಇತರ ಸಂಘಟನೆಗಳಿಂದ..#BharatBandh #FarmersProtest #ಭಾರತ್_ಬಂದ್ pic.twitter.com/RzJQ41hntH
— Naanu Gauri (@naanugauri) September 27, 2021
ಚಿತ್ರದುರ್ಗದಲ್ಲಿ ಭಾರತ್ ಬಂದ್ ಬೆಂಬಲಿಸಿ ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಲಾಯಿತು. ಕರ್ನಾಟಕ ಜನಶಕ್ತಿ ಮತ್ತು ಇತರ ಸಂಘಟನೆಗಳು ಪಾಲ್ಗೊಂಡಿದ್ದವು.
***
ಅಂಗಡಿಗಳನ್ನು ಮುಚ್ಚಿಸಿದ ಹೋರಾಟಗಾರರು
https://twitter.com/naanugauri/status/1442350363491794948
ಹಾಸನದಲ್ಲಿ ಬಲವಂತವಾಗಿ ಅಂಗಡಿ ಮುಚ್ಚಿಸಿ ಬಂದ್ ಆಚರಿಸಲಾಯಿತು.
***
ಅಂಬಾನಿ- ಅದಾನಿ ಸ್ಟಾಲ್!
ಕೋಲಾರದಲ್ಲಿ ಅಂಬಾನಿ – ಅದಾನಿ ಸ್ಟಾಲ್ ತೆಗೆದು ಪ್ರತಿಭಟಿಸಿದ ರೈತರು
ಮುಂಜಾನೆ 6 ಗಂಟೆಗೆ ಆರಂಭಗೊಂಡ ಭಾರತ್ ಬಂದ್#BharatBandh #BharathBandh #FarmersProtest pic.twitter.com/mr0NR6dfBm
— Naanu Gauri (@naanugauri) September 27, 2021
ಕೋಲಾರದಲ್ಲಿ ಅಂಬಾನಿ – ಅದಾನಿ ಸ್ಟಾಲ್ ತೆಗೆದು ರೈತರು ಪ್ರತಿಭಟಿಸಿದರು. ಮುಂಜಾನೆ 6 ಗಂಟೆಯಲ್ಲೇ ಪ್ರತಿಭಟನೆ ಆರಂಭವಾಗಿತ್ತು.
***
ಪೊಲೀಸರೊಂದಿಗೆ ಜಟಾಪಟಿ
https://twitter.com/naanugauri/status/1442355063666536450
ಯಾದಗಿರಿಯಲ್ಲಿ ಬಸ್ ತಡೆದು ರೈತರು ಪ್ರತಿಭಟಿಸಿದರು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಜಟಾಪಟಿ ನಡೆಸಿದರು.
***
ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ
ಕಲಬುರಗಿ ವರದಿ
ಕಲಬುರಗಿಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಭಾರತ್ ಬಂದ್ ಆಚರಣೆ#BharatBandh #BharathBandh #FarmersProtests pic.twitter.com/7igcrbhdcj
— Naanu Gauri (@naanugauri) September 27, 2021
ಕಲಬುರಗಿಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಭಾರತ್ ಬಂದ್ ಆಚರಣೆ
***
ತುಮಕೂರಿನಲ್ಲಿ ಬೃಹತ್ ಮೆರವಣಿಗೆ
ತುಮಕೂರಿನಲ್ಲಿ ಬೃಹತ್ ಮೆರವಣಿಗೆ, ಪ್ರತಿಭಟನೆ.. ಭಾರತ್ ಬಂದ್ ಯಶಸ್ವಿ#BharatBandh #BharathBandh #FarmersProtest pic.twitter.com/T1FhKwARoz
— Naanu Gauri (@naanugauri) September 27, 2021
ತುಮಕೂರಿನಲ್ಲಿ ಬೃಹತ್ ಮೆರವಣಿಗೆ, ಪ್ರತಿಭಟನೆ ನಡೆಯಿತು. ಭಾರತ್ ಬಂದ್ ಯಶಸ್ವಿಯಾಯಿತು.
ಬಾಗಲಕೋಟೆ ವರದಿ
ಭಾಗಲಕೋಟೆಯಲ್ಲಿ ಬಸ್ ತಡೆದು ಪ್ರತಭಟನೆ, ಭಾರತ್ ಬಂದ್ ಬೆಂಬಲಿಸಿದ ರೈತರು#BharatBandh #BharathBandh #FarmersProtests pic.twitter.com/GK7AwgOy52
— Naanu Gauri (@naanugauri) September 27, 2021
ಬಾಗಲಕೋಟೆಯಲ್ಲಿ ಬಸ್ ತಡೆದು ಪ್ರತಭಟನೆ, ಭಾರತ್ ಬಂದ್ ಬೆಂಬಲಿಸಿದ ರೈತರು
***
ಪ್ರತಿಭಟನಾಕಾರರ ಮೇಲೆ ಹಲ್ಲೆ
ದಾವಣಗೆರೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಭಾರತ್ ಬಂದ್ ನಡೆಸದಂತೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
****
ಮೈಸೂರು ವರದಿ
ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
***
ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಕರ್ನಾಟಕ ಕಾರ್ಮಿಕ ಪಕ್ಷದ ಪಧಾದಿಕಾರಿಗಳಿಂದ ಭಾರತ್ ಬಂದ್ ಆಚರಣೆ – ಪ್ರತಿಭಟನೆ
***
ಕಾಂಗ್ರೆಸ್ನಿಂದ ಪ್ರತಿಭಟನೆ
ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರತ್ ಬಂದ್.. ವಶಕ್ಕೆ ಪಡೆದ ಪೊಲೀಸರು
***
ಬೆಂಗಳೂರಲ್ಲಿ ಜನಸಾಗರ
ಬೆಂಗಳೂರಿನ ಟೌನ್ಹಾಲ್ ತುಂಬಾ ಜನಸಾಗರ.. ಭಾರತ್ ಬಂದ್ಗೆ ಬೆಂಬಲದ ಮಹಾಪೂರ..#BharatBandh #BharathBandh #FarmersProtest pic.twitter.com/Te55mUjzJA
— Naanu Gauri (@naanugauri) September 27, 2021
ಬೆಂಗಳೂರಿನ ಟೌನ್ಹಾಲ್ ತುಂಬಾ ಜನಸಾಗರ.. ಭಾರತ್ ಬಂದ್ಗೆ ಬೆಂಬಲದ ಮಹಾಪೂರ..
***
ಅರಬೆತ್ತಲೆ ಪ್ರತಿಭಟನೆ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಳಗಾವಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು.. ಭಾರತ್ ಬಂದ್ ಆಚರಣೆ#BharatBandh #BharathBandh #FarmersProtest pic.twitter.com/mJmT55wbsj
— Naanu Gauri (@naanugauri) September 27, 2021
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಳಗಾವಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು.
***
ಮಳೆಯಲ್ಲಿಯೇ ಪ್ರತಿಭಟನೆ
ಮಡಿಕೇರಿಯಲ್ಲಿ ಮಳೆಯಲ್ಲೂ ಪ್ರತಿಭಟಿಸಿ ಭಾರತ್ ಬಂದ್ ಆಚರಿಸಿದ ಪ್ರಜ್ಞಾವಂತರು…#BharatBandh #BharathBandh #FarmersProtest pic.twitter.com/qaCjEWE0n4
— Naanu Gauri (@naanugauri) September 27, 2021
ಮಡಿಕೇರಿಯಲ್ಲಿ ಮಳೆಯಲ್ಲೂ ಪ್ರತಿಭಟಿಸಿ ಭಾರತ್ ಬಂದ್ ಆಚರಿಸಿದ ಪ್ರಜ್ಞಾವಂತರು…
ಪಾಂಡವಪುರ ವರದಿ
ಭಾರತ್ ಬಂದ್ ಬೆಂಬಲಿಸಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೈತರಿಂದ ಬೈಕ್ ರ್ಯಾಲಿ..#BharatBandh #BharathBandh #FarmersProtest pic.twitter.com/oDKZbAX2D3
— Naanu Gauri (@naanugauri) September 27, 2021
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೈತರಿಂದ ಬೈಕ್ ರ್ಯಾಲಿ ನಡೆಯಿತು.
***
ರಾಯಚೂರು ವರದಿ
ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಭಾರತ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು..#BharatBandh #BharathBandh #FarmersProtest pic.twitter.com/xy7jhXvz0N
— Naanu Gauri (@naanugauri) September 27, 2021
ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಅವರು ಭಾರತ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು.
***
ಮಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಗಳೂರಿನಲ್ಲಿ ಭಾರತ್ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ#BharatBandh #BharathBandh #FarmersProtest pic.twitter.com/rRbIXkZvEn
— Naanu Gauri (@naanugauri) September 27, 2021