ಲಡಾಖ್ನಲ್ಲಿ ಭಾರತೀಯ ಸೈನಿಕರನ್ನು ಹತ್ಯೆಗೈದ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಹೇಗೆ? ನಮ್ಮ ಧೈರ್ಯವೇನಿದ್ದರೂ ಪಾಕಿಸ್ತಾನದ ಮೇಲೆ ಮಾತ್ರವೇ ಎಂದು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಪ್ರಶ್ನಿಸಿದ್ದಾರೆ.
ಕಮಾಂಡಿಂಗ್ ಆಫೀಸರ್ ಸೇರಿದಂತೆ ನಮ್ಮ 20 ಕೆಚ್ಚೆದೆಯ ಜವಾನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಚೀನಾದ ಸೈನ್ಯ ಸಂಸ್ಥೆಗಳ ಮೇಲೆ ಟಿಬೆಟ್ನಲ್ಲಿ ಸರ್ಜಿಕಲ್ ಏರ್ ಸ್ಟ್ರೈಕ್ ಬಗ್ಗೆ ಹೇಗೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಮ್ಮ ಎಲ್ಲಾ ಧ್ಯೇಯವಾಕ್ಯವೇನಿದ್ದರೂ ಮನೆಯಲ್ಲಿ ಮನೆಯವರಿಗೆ ಹೊಡೆಯುತ್ತೇವೆ ಎಂತಲೇ ಅಥವಾ ನಮ್ಮೆಲ್ಲರ ಧೈರ್ಯವು ಪಾಕಿಸ್ತಾನಕ್ಕೆ ಮಾತ್ರವೇ? ಎಂದು ಅವರು ಪ್ರಶ್ನಿಸಿದ್ದಾರೆ.
How about a surgical air strike in Tibet on Chinese troop establishments to avenge the death of our 20 brave jawans including a commanding officer? After all our motto is 'ghar me ghus kar marenge'. Or is all our bravado only for Pakistan?
— Yashwant Sinha (@YashwantSinha) June 17, 2020
ಯಶವಂತ್ ಸಿಂಗ್ ಬಿಜೆಪಿ ಪಕ್ಷದಿಂದಲೇ ಸಚಿವರಾಗಿದ್ದು, ಕಳೆದ 2018ರಲ್ಲಿ ಬಿಜೆಪಿ ಬಿಟ್ಟು ಹೊರಬಂದಿದ್ದರು.
ಇದನ್ನೂ ಓದಿ: ಯೋಧರ ಹತ್ಯೆ ಬಗ್ಗೆ ಪ್ರಧಾನಿ ಮೌನವೇಕೆ? ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ
ಇದನ್ನೂಓದಿ: ಕರ್ನಲ್ ಸಂತೋಷ್ ಬಾಬು ಪೋಷಕರ ಹೇಳಿಕೆ: ನಮ್ಮ ಮಗ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಕ್ಕೆ ಹೆಮ್ಮೆಯಿದೆ
ಇದನ್ನೂಓದಿ: ಲಡಾಖ್ ಘರ್ಷಣೆ: 20 ಭಾರತೀಯ ಸೈನಿಕರ ಹತ್ಯೆ, ನಾಲ್ವರ ಸ್ಥಿತಿ ಗಂಭೀರ
ಫ್ಯಾಕ್ಟ್ಚೆಕ್: ಇತ್ತೀಚಿನ ಭಾರತ-ಚೀನಾ ಸೈನಿಕರ ಘರ್ಷಣೆಯ ವಿಡಿಯೋ ಬಹಿರಂಗ? ವಾಸ್ತವವೇನು?
ಇದನ್ನೂ ಓದಿ: ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ? ಮೋದಿ ಏಕೆ ಅಡಗಿಕೂತಿದ್ದಾರೆ? – ರಾಹುಲ್