ಎಕ್ಸಿಟ್ ಪೋಲ್ ಸಮೀಕ್ಷೆಗಳು ಎಎಪಿ ಗೆಲುವಿನ ಮುನ್ಸೂಚನೆ ನೀಡಿದ ನಂತರ ಟಿವಿ ನಿರೂಪಕ ಸುಧೀರ್ ಚೌಧರಿ ದೆಹಲಿ ಮತದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Meanwhile Sudhir Chaudhury has taken the exit polls personally and has resorted to insulting and taunting the Delhi voters. (video via @Rofl_Gujarati ) pic.twitter.com/jkTeWrQkSE
— SamSays (@samjawed65) February 9, 2020
ಝೀ Newsನ ಬಿಜೆಪಿ ಪರ ನಿರೂಪಕ, ಸುಧೀರ್ ಚೌಧರಿ, ಶನಿವಾರ ಸಂಜೆ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಘೋಷಿಸಿದ ನಂತರ ದೆಹಲಿಯ ಮತದಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಬಾಲಕೋಟ್ ವೈಮಾನಿಕ ದಾಳಿ, 370 ರದ್ದು, ರಾಮ್ ಮಂದಿರ ನಿರ್ಮಾಣದ ಬಗ್ಗೆ ದೆಹಲಿಯ ಜನತೆ ತಲೆಕೆಡಿಸಿಕೊಂಡಿಲ್ಲ ಎಂಬುದು ಅವಮಾನಕಾರ ಸಂಗತಿ’ ಎಂದು ಎಂದು ಬಿಜೆಪಿ ಪರ ನಿರೂಪಕ ಚೌಧರಿ ಕಿಡಿಕಾರಿದ್ದಾರೆ. “ದೇಶವು ತುಂಡು ತುಂಡುಗಳಾಗಿ ವಿಭಜನೆಯಾಗುವುದರ” ಬಗ್ಗೆಯೂ ಅವರು ಕಾಳಜಿ ವಹಿಸುವುದಿಲ್ಲ. ಅವರು ತಮ್ಮ ಸ್ಥಳೀಯ ಹೋರಾಟಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಹೊರತು ರಾಷ್ಟ್ರೀಯ ಪ್ರಾಮುಖ್ಯತೆಯ ದೊಡ್ಡ ವಿಷಯಗಳ ಬಗ್ಗೆ ಅಲ್ಲ ಎಂದು ಅವರು ಹೇಳಿದ್ದಾರೆ.
“ದೆಹಲಿಯ ಜನರು ಸೋಮಾರಿಯಾಗಿದ್ದಾರೆ. ಅವರು ತಮ್ಮ ಸ್ಮಾರ್ಟ್ಫೋನ್ಗಳ ಮೂಲಕ ಮಾತ್ರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಮತ ಚಲಾಯಿಸಲು ಹೊರಬರುವುದಿಲ್ಲ” ಎಂದು ಮತ ಹಾಕದವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೌಧರಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಅನೇಕ ಟ್ವಿಟರ್ ಬಳಕೆದಾರರನ್ನು ಹಾಸ್ಯಮಯ ಮತ್ತು ಟ್ರೋಲ್ ಮೇಮ್ಗಳನ್ನು ಪೋಸ್ಟ್ ಮಾಡಲು ಪ್ರೇರೇಪಿಸಿದೆ. ಅಂತಹ ಕೆಲವು ಇಲ್ಲಿವೆ ನೋಡಿ.
Wait for it.. This is what Delhitis did with Sudhir??#sudhirchaudhary #ZeeNews #tihari #EVMs pic.twitter.com/IeGSZgzNjQ
— Azad human (@humanbeing1857) February 9, 2020
When something happen against DOMI G pic.twitter.com/vfdoB8VCqT
— Lavkesh Mudgal (@mudgal_lavi) February 9, 2020
Dear @sudhirchaudhary,
You can fool SOME of the people ALL of the time.
You can fool ALL of the people SOME of the time.
But you can't fool ALL of the people ALL of the time.
Regards,
Delhi voters.— PuNsTeR™ (@Pun_Starr) February 9, 2020
ಮನುವಾದಿಗಳ ಬಾಲಬಡುಕರಿಂದ ಇನ್ನೇನು ತಾನೇ ಸಾಧ್ಯ.