- Advertisement -
- Advertisement -
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬಿನ ಲಕ್ಷಾಂತರ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕುರಿತು ಪಂಜಾಬ್ನ ಗ್ರೌಂಡ್ ರಿಪೋರ್ಟ್ ನೀಡಲು ನಮ್ಮ ತಂಡದ ಮಮತ ಎಂ ಪಂಜಾಬ್ಗೆ ಹೋಗಿದ್ದಾರೆ.
ಇದರ ಲೈವ್ ವೀಡಿಯೋವನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!


