Homeಕರ್ನಾಟಕಕರ್ನಾಟಕ ಸರ್ಕಾರದ ನೂತನ ಸಚಿವರಿವರು

ಕರ್ನಾಟಕ ಸರ್ಕಾರದ ನೂತನ ಸಚಿವರಿವರು

- Advertisement -
- Advertisement -

ಅಂತೂ ಇಂತೂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅರ್ಧ ಸಂಪುಟ ತುಂಬುವ ಕಾಲ ಬಂದಿದೆ. ಸಚಿವರ ಪಟ್ಟಿಯೂ ಸಿದ್ದಗೊಂಡಿದ್ದು ಇಂದು ಬೆಳಿಗ್ಗೆಯೇ ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸಲಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಯಡಿಯೂರಪ್ಪನವರು ನೀಡಿರುವ ಪಟ್ಟಿ ಈಗಿದೆ.

ಗೋವಿಂದ ಕಾರಜೋಳ : ಬಾಗಲಕೋಟೆ

ಡಾ. ಅಶ್ವಥ್ ನಾರಾಯಣ್ : ಬೆಂಗಳೂರು

ಲಕ್ಷ್ಮಣ್ ಸವದಿ : ಬೆಳಗಾವಿ

ಕೆ.ಎಸ್ ಈಶ್ವರಪ್ಪ – ಶಿವಮೊಗ್ಗ

ಆರ್.ಅಶೋಕ್ – ಬೆಂಗಳೂರು

ಜಗದೀಶ ಶೆಟ್ಟರ್ – ಧಾರವಾಡ

ಬಿ.ಶ್ರೀರಾಮುಲು – ಬಳ್ಳಾರಿ

ಬಿ.ಸುರೇಶ್ ಕುಮಾರ್ – ಬೆಂಗಳೂರು

ವಿ.ಸೋಮಣ್ಣ – ಬೆಂಗಳೂರು

ಸಿ.ಟಿ ರವಿ – ಚಿಕ್ಕಮಗಳೂರು

ಬಸವರಾಜ್ ಬೊಮ್ಮೊಯಿ – ಹಾವೇರಿ

ಕೋಟ ಶ್ರೀನಿವಾಸ ಪೂಜಾರಿ- ಉಡುಪಿ

ಜೆ.ಸಿ ಮಾಧುಸ್ವಾಮಿ – ತುಮಕೂರು

ಸಿ.ಸಿ ಪಾಟೀಲ್ – ಗದಗ

ಎಚ್.ನಾಗೇಶ್ : ಕೋಲಾರ

ಪ್ರಭು ಚೌವ್ಹಾಣ್ : ಬೀದರ್

ಜೊಲ್ಲೆ ಶಶಿಕಲಾಅಣ್ಣಾ ಸಾಹೇಬ್ : ಬೆಳಗಾವಿ

ಇನ್ನು 16 ಸಚಿವ ಸ್ಥಾನಗಳನ್ನು ತುಂಬದೇ ಉಳಿಸಿಕೊಂಡಿದ್ದು ಹಂತ ಹಂತವಾಗಿ ತುಂಬುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಕೆಲ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...