Homeಮುಖಪುಟಇದುವರೆಗೂ ಕಾಂಗ್ರೆಸ್ ಘೋಷಿಸಿದ 208 ಅಭ್ಯರ್ಥಿಗಳ ಪೂರ್ಣ ಪಟ್ಟಿ ಇಲ್ಲಿದೆ

ಇದುವರೆಗೂ ಕಾಂಗ್ರೆಸ್ ಘೋಷಿಸಿದ 208 ಅಭ್ಯರ್ಥಿಗಳ ಪೂರ್ಣ ಪಟ್ಟಿ ಇಲ್ಲಿದೆ

- Advertisement -
- Advertisement -

ಇದುವರೆಗೂ ಕಾಂಗ್ರೆಸ್ ಪಕ್ಷವು ಮೂರು ಪಟ್ಟಿಗಳಲ್ಲಿ ಒಟ್ಟು 208 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ ನೀಡುವುದು ಸೇರಿದೆ. ಅದರ ಪೂರ್ಣ ಪಟ್ಟಿ ಇಲ್ಲಿದೆ.

1.ಚಿಕ್ಕೋಡಿ- ಗಣೇಶ್ ಹುಕ್ಕೇರಿ
2. ಕಾಗವಾಡ- ಬರಮಗೌಡ ಆಲಗೌಡ ಕಾಗೆ
3. ಕುಡಚಿ (ಎಸ್ಸಿ)- ಮಹೇಂದ್ರ ಕೆ. ತಮ್ಮಣ್ಣನವರ್
4. ಹುಕ್ಕೇರಿ- ಎ.ಬಿ.ಪಾಟೀಲ್
5. ಯಮಕನಮರಡಿ (ಎಸ್ಟಿ)- ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ.
6. ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್
7. ಖಾನಾಪುರ- ಡಾ.ಅಂಜಲಿ ನಿಂಬಳ್ಕರ್
8. ಬೈಲಹೊಂಗಳ- ಮಹಾಂತೇಶ್ ಶಿವಾನಂದ್ ಕೌಜಲಗಿ
9. ರಾಮದುರ್ಗ- ಅಶೋಕ್ ಎಂ.ಪತ್ತನ್
10. ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
11. ಹುನಗುಂದ- ವಿಜಯಾನಂದ್ ಕಾಶ್ಯಪನವರ್
12. ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
13. ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
14. ಬಬಲೇಶ್ವರ- ಎಂ.ಬಿ.ಪಾಟೀಲ್
15. ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
16. ಜೇವರ್ಗಿ- ಅಜಯ್ ಧರ್ಮಸಿಂಗ್
17. ಸುರಪುರ (ಎಸ್.ಟಿ)- ರಾಜವೆಂಕಟಪ್ಪ ನಾಯಕ್
18. ಶಹಾಪುರ- ಶರಣಬಸಪ್ಪಗೌಡ
19. ಚಿತ್ತಾಪುರ (ಎಸ್ಸಿ)- ಪ್ರಿಯಾಂಕ್ ಖರ್ಗೆ
20. ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್
21. ಚಿಂಚೋಳಿ (ಎಸ್ಸಿ)- ಸುಭಾಷ್ ವಿ.ರಾಥೋಡ್
22. ಗುಲ್ಬರ್ಗ ಉತ್ತರ- ಕನೀಝ್ ಪತಿಮಾ
23. ಆಳಂದ- ಬಿ.ಆರ್.ಪಾಟೀಲ್
24. ಹುಮನಾಬಾದ್- ರಾಜಶೇಖರ್ ಬಿ.ಪಾಟೀಲ್
25. ಬೀದರ್ ದಕ್ಷಿಣ- ಅಶೋಕ್ ಖೇಣಿ
26. ಬೀದರ್- ರಹೀಮ್ ಖಾನ್
27. ಬಾಲ್ಕಿ- ಈಶ್ವರ್ ಖಂಡ್ರೆ
28. ರಾಯಚೂರ್ ಗ್ರಾಮಾಂತರ (ಎಸ್ಟಿ)- ಬಸವನಗೌಡ ದದ್ದಲ್
29. ಮಸ್ಕಿ (ಎಸ್ಟಿ)- ಬಸನಗೌಡ ತುರುವಿಹಾಳ್
30. ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
31. ಕನಕಗಿರಿ (ಎಸ್ಸಿ)- ಶಿವರಾಜ್ ಸಂಗಪ್ಪ ತಂಗಡಗಿ
32. ಯಲಬುರ್ಗ- ಬಸವರಾಜ ರಾಯರೆಡ್ಡಿ
33. ಕೊಪ್ಪಳ- ಕೆ.ರಾಘವೇಂದ್ರ
34. ಗದಗ- ಎಚ್.ಕೆ.ಪಾಟೀಲ್
35. ರೋಣ- ಜಿ.ಎಸ್.ಪಾಟೀಲ್
36. ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್ಸಿ)- ಪ್ರಸಾದ್ ಅಬ್ಬಯ್ಯ
37. ಹಳಿಯಾಳ- ಆರ್.ವಿ.ದೇಶಪಾಂಡೆ
38. ಕಾರವಾರ- ಸತೀಶ್ ಕೃಷ್ಣ
39. ಭಟ್ಕಳ- ಮಂಕಾಳ್ ಸುಬ್ಬ ವೈದ್ಯ
40. ಹಾನಗಲ್- ಶ್ರೀನಿವಾಸ ವಿ.ಮಾನೆ
41. ಹಾವೇರಿ (ಎಸ್ಸಿ)- ರುದ್ರಪ್ಪ ಲಮಾಣಿ
42. ಬ್ಯಾಡಗಿ- ಬಸವರಾಜ ಎನ್.ಶಿವಣ್ಣನರ್
43. ಹಿರೇಕೆರೂರು- ಯು.ಬಿ.ಬಣಕಾರ್
44. ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
45. ಹಡಗಲಿ (ಎಸ್ಸಿ)- ಪಿ.ಟಿ.ಪರಮೇಶ್ವರ್ ನಾಯ್ಕ್
46. ಹಗರಿಬೊಮ್ಮನಹಳ್ಳಿ (ಎಸ್ಸಿ)- ಎಲ್ಬಿಪಿ ಭೀಮಾ ನಾಯ್ಕ್
47. ವಿಜಯನಗರ- ಎಚ್.ಆರ್.ಗವಿಯಪ್ಪ
48. ಕಂಪ್ಲಿ (ಎಸ್ಟಿ)- ಜೆ.ಎನ್.ಗಣೇಶ್
49. ಬಳ್ಳಾರಿ (ಎಸ್ಟಿ)- ಬಿ.ನಾಗೇಂದ್ರ
50. ಸಂಡೂರು (ಎಸ್ಟಿ)- ಇ.ತುಕಾರಾಮ್
51. ಚಳ್ಳಕೆರೆ (ಎಸ್ಟಿ)- ಟಿ.ರಘುಮೂರ್ತಿ
52. ಹಿರಿಯೂರು- ಡಿ.ಸುಧಾಕರ
53. ಹೊಸದುರ್ಗ- ಗೋವಿಂದಪ್ಪ ಬಿ.ಜಿ.
54. ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್
55. ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
56. ಮಾಯಕೊಂಡ (ಎಸ್ಸಿ)- ಕೆ.ಎಸ್.ಬಸವರಾಜು
57. ಭದ್ರಾವತಿ- ಸಂಗಮೇಶ್ವರ ಬಿ.ಕೆ.
58. ಸೊರಬ- ಎಸ್.ಮಧುಬಂಗಾರಪ್ಪ
59. ಸಾಗರ- ಗೋಪಾಲಕೃಷ್ಣ ಬೇಳೂರು
60. ಬೈಂದೂರು- ಕೆ.ಗೋಪಾಲ್ ಪೂಜಾರಿ
61. ಕುಂದಾಪುರ- ಎಂ.ದಿನೇಶ್ ಹೆಗ್ಡೆ
62. ಕಾಪು- ವಿನಯಕುಮಾರ್ ಸೊರಕೆ
63. ಶೃಂಗೇರಿ- ಟಿ.ಡಿ.ರಾಜೇಗೌಡ
64. ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್
65. ತಿಪಟೂರು- ಕೆ.ಷಡಕ್ಷರಿ
66. ತುರುವೇಕೆರೆ- ಬಿ.ಎಂ.ಕಾಂತರಾಜ್
67. ಕುಣಿಗಲ್- ಡಾ.ಎಚ್.ಡಿ.ರಂಗನಾಥ್
68. ಕೊರಟಗೆರೆ (ಎಸ್ಸಿ)- ಡಾ.ಜಿ.ಪರಮೇಶ್ವರ್
69. ಶಿರಾ- ಟಿ.ಬಿ.ಜಯಚಂದ್ರ
70. ಪಾವಗಡ (ಎಸ್ಸಿ)- ಎಚ್.ವಿ.ವೆಂಕಟೇಶ್
71. ಮಧುಗಿರಿ- ಕೆ.ಎನ್.ರಾಜಣ್ಣ
72. ಗೌರಿಬಿದನೂರು- ಶಿವಶಂಕರ್ ರೆಡ್ಡಿ ಎನ್.ಎಚ್.
73. ಬಾಗೇಪಲ್ಲಿ- ಎಸ್.ಎನ್.ಸುಬ್ಬಾರೆಡ್ಡಿ
74. ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್
75. ಶ್ರೀನಿವಾಸಪುರ- ಕೆ.ಆರ್.ರಮೇಶ್ಕುಮಾರ್
76. ಕೋಲಾರ ಗೋಲ್ಡ್ ಫೀಲ್ಡ್ (ಎಸ್ಸಿ)- ರೂಪಕಲಾ ಎಂ.
77. ಬಂಗಾಪೇಟೆ (ಎಸ್ಸಿ)- ಎಸ್.ಎನ್.ನಾರಾಯಣಸ್ವಾಮಿ
78. ಮಾಲೂರು- ಕೆ.ವೈ.ನಂಜೇಗೌಡ
79. ಬ್ಯಾಟರಾಯನಪುರ- ಕೃಷ್ಣಬೈರೇಗೌಡ
80. ರಾಜರಾಜೇಶ್ವರಿನಗರ- ಎಚ್.ಕುಸುಮಾ
81. ಮಲ್ಲೇಶ್ವರಂ- ಅನೂಪ್ ಅಯ್ಯಾಂಗರ್
82. ಹೆಬ್ಬಾಳ- ಬಿ.ಎಸ್.ಸುರೇಶ
83. ಸರ್ವಜ್ಞನಗರ- ಕೆ.ಜೆ.ಜಾರ್ಜ್
84. ಶಿವಾಜಿನಗರ- ರಿಜ್ವಾನ್ ಅರ್ಹದ್
85. ಶಾಂತಿನಗರ- ಎನ್.ಎ.ಹ್ಯಾರಿಸ್
86. ಗಾಂಧಿನಗರ- ದಿನೇಶ್ ಗುಂಡೂರಾವ್
87. ರಾರಾಜಿನಗರ- ಪುಟ್ಟಣ್ಣ
88. ಗೋವಿಂದರಾಜನಗರ- ಪ್ರಿಯಕೃಷ್ಣ
89. ವಿಜಯನಗರ- ಎಂ.ಕೃಷ್ಣಪ್ಪ
90. ಚಾಮರಾಜಪೇಟೆ- ಜಮೀರ್ ಅಹಮದ್ ಖಾನ್
91. ಬಸವನಗುಡಿ- ಯು.ಬಿ.ವೆಂಕಟೇಶ್
92. ಬಿಟಿಎಂ ಲೇಔಟ್- ರಾಮಲಿಂಗರೆಡ್ಡಿ
93. ಜಯನಗರ- ಸೌಮ್ಯಾ ಆರ್
94. ಮಹದೇವಪುರ (ಎಸ್ಸಿ)- ಟಿ.ನಾಗೇಶ್
95. ಆನೇಕಲ್ (ಎಸ್ಸಿ)- ಬಿ.ಶಿವಣ್ಣ
96. ಹೊಸಕೋಟೆ- ಶರತ್ ಕುಮಾರ್ ಬಚ್ಚೇಗೌಡ
97. ದೇವನಹಳ್ಳಿ (ಎಸ್ಸಿ)- ಕೆ.ಎಚ್.ಮುನಿಯಪ್ಪ
98. ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
99. ನೆಲಮಂಗಲ (ಎಸ್ಸಿ)- ಶ್ರೀನಿವಾಸಯ್ಯ ಎನ್.
100. ಮಾಗಡಿ- ಎಚ್.ಸಿ.ಬಾಲಕೃಷ್ಣ
101. ರಾಮನಗರ- ಇಕ್ಬಾಲ್ ಹುಸೇನ್ ಎಚ್.ಎ.
102. ಕನಕಪುರ- ಡಿ.ಕೆ.ಶಿವಕುಮಾರ್
103. ಮಳವಳ್ಳಿ (ಎಸ್ಸಿ)- ಪಿ.ಎಂ.ನರೇಂದ್ರಸ್ವಾಮಿ
104. ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
105. ನಾಗಮಮಂಗಲ- ಚಲುವರಾಯಸ್ವಾಮಿ
106. ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್
107. ಸಕಲೇಶಪುರ (ಎಸ್ಸಿ)- ಮುರಳಿಮೋಹನ್
108. ಬೆಳ್ತಂಗಡಿ- ರಕ್ಷಿತ್ ಶಿವರಾಮ್
109. ಮೂಡಬಿದ್ರಿ- ಮಿಥುನ್ ಎಂ.ರೈ
110. ಮಂಗಳೂರು- ಯು.ಟಿ. ಖಾದರ್
111. ಬಂಟ್ವಾಳ- ರಾಮನಾಥ ರೈ
112. ಸುಳ್ಯ (ಎಸ್ಸಿ)- ಕೃಷ್ಣಪ್ಪ
113. ವಿರಾಜಪೇಟೆ- ಎ.ಎಸ್.ಪೊನ್ನಣ್ಣ
114. ಪಿರಿಯಾಪಟ್ಟಣ- ಕೆ.ವೆಂಕಟೇಶ್
115. ಕೆ.ಆರ್.ನಗರ- ಡಿ.ರವಿಶಂಕರ್
116. ಹುಣಸೂರು- ಎಚ್.ಪಿ.ಮಂಜುನಾಥ್
117. ಎಚ್.ಡಿ.ಕೋಟೆ (ಎಸ್ಟಿ)- ಅನಿಲ್ ಚಿಕ್ಕಮಾದು
118. ನಂಜನಗೂಡು (ಎಸ್ಸಿ)- ದರ್ಶನ್ ಧ್ರುವನಾರಾಯಣ
119. ನರಸಿಂಹರಾಜ – ತನ್ವೀರ್ ಸೇಠ್
120. ವರುಣ- ಸಿದ್ದರಾಮಯ್ಯ
121. ಟಿ.ನರಸೀಪುರ (ಎಸ್ಸಿ)- ಎಚ್.ಸಿ.ಮಹದೇವಪ್ಪ
122. ಹನೂರು- ಆರ್.ನರೇಂದ್ರ
123. ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
124. ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್
125. ನಿಪ್ಪಾಣಿ – ಕನಕಸಾಹೇಬ್ ಪಾಟೀಲ್
126. ಗೋಕಾಕ್ – ಮಹಾಂತೇಶ್ ಕಡದಿ
127. ಕಿತ್ತೂರು – ಬಾಬಾಸಾಹೇನ್ ಡಿ ಪಾಟೀಲ್
128. ಸವದತ್ತಿ ಯಲ್ಲಮ್ಮ – ವಿಶ್ವಾಸ್ ವಸಂತ್ ವೈದ್ಯ
129. ಮುಧೋಳ್ (ಎಸ್ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪೂರ್
130. ಬೀಳಗಿ – ಜೆ.ಟಿ ಪಾಟೀಲ್
131. ಬಾದಾಮಿ – ಭೀಮಸೇನ್ ಬಿ ಚಿಮ್ಮನಟ್ಟಿ
132. ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
133. ಬಿಜಾಪುರ ನಗರ – ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್
134. ನಾಗಠಾಣ (ಎಸ್ಸಿ) ವಿಠ್ಠಲ್ ಕಟಕದೊಂಡ್
135. ಅಫಜಲಪುರ – ಎಂ.ವೈ ಪಾಟೀಲ್
136. ಯಾದಗಿರಿ – ಚನ್ನರೆಡ್ಡಿ ಪಾಟೀಲ್
137. ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
138. ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
139. ಬಸವಕಲ್ಯಾಣ – ವಿನಯ್ ಧರಂ ಸಿಂಗ್
140. ಗಂಗಾವತಿ – ಇಕ್ವಾಲ್ ಅನ್ಸಾರಿ
141. ನರಗುಮದ್ – ಬಿ.ಆರ್ ಯಾವಗಲ್
142. ಧಾರವಾಡ – ವಿನಯ್ ಕುಲಕರ್ಣಿ
143. ಕಲಘಟಗಿ – ಸಂತೋಷ್ ಲಾಡ್
144. ಸಿರಸಿ – ಭೀಮಣ್ಣ ನಾಯ್ಕ್
145. ಯೆಲ್ಲಾಪುರ – ವಿ.ಎಸ್ ಪಾಟೀಲ್
146. ಕೂಡ್ಲಿಗಿ (ಎಸ್ಟಿ) ಡಾ.ಶ್ರೀನಿವಾಸ್ ಎನ್.ಟಿ
147. ಮೊಳಕಾಲ್ಮೂರು (ಎಸ್ಟಿ) – ಎನ್.ವೈ ಗೋಪಾಲಕೃಷ್ಣ
148. ಚಿತ್ರದುರ್ಗ – ಕೆ.ಸಿ ವೀರೇಂದ್ರ
149. ಹೊಳ್ಕಕೆರೆ (ಎಸ್ಸಿ)- ಆಂಜನೇಯ ಎಚ್
150. ಚನ್ನಗಿರಿ – ಬಸವರಾಜು ವಿ ಶಿವಗಂಗ
151. ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
152. ಉಡುಪಿ – ಪ್ರಸಾದರಾಜ್ ಕಂಚನ್
153. ಕಡೂರ್ – ಆನಂದ ಕೆ.ಎಸ್
154. ತುಮಕೂರು ನಗರ – ಇಕ್ಬಾಲ್ ಅಹ್ಮದ್
155. ಗುಬ್ಬಿ – ಎಸ್.ಆರ್ ಶ್ರೀನಿವಾಸ್
156. ಯೆಲಹಂಕ – ಕೇಶವ ರಾಜಣ್ಣ
157. ಯಶವಂತಪುರ – ಎಸ್.ಬಾಲರಾಜ್ ಗೌಡ
158. ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
159. ಪದ್ಮನಾಭನಗರ – ವಿ.ರಘುನಾಥ ನಾಯ್ಡು
160. ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
161. ಮಂಡ್ಯ – ಪಿ. ರವಿಕುಮಾರ್
162. ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
163. ಬೇಲೂರು – ಬಿ.ಶಿವರಾಂ
164. ಮಡಿಕೇರಿ – ಡಾ.ಮಂತರ್ ಗೌಡ
165. ಚಾಮುಂಡೇಶ್ವರಿ – ಸಿದ್ದೇಗೌಡ
166. ಕೊಳ್ಳೇಗಾಲ (ಎಸ್ಸಿ) – ಎ.ಆರ್ ಕೃಷ್ಣ ಮೂರ್ತಿ

  1. ಅಥಣಿ -ಲಕ್ಷ್ಮಣ ಸವದಿ
  2. ರಾಯಭಾಗ (ಎಸ್‌ಸಿ) – ಮಹಾವೀರ್ ಮೋಹಿತ್
  3. ಅರಭಾವಿ – ಅರವಿಂದ ದಳವಾಯಿ
  4. ಬೆಳಗಾವಿ ಉತ್ತರ – ಆಸಿಫ್ ಸೇಠ್
  5. ಬೆಳಗಾವಿ ದಕ್ಷಿಣ – ಶ್ರೀಮತಿ. ಪ್ರಭಾವತಿ ಮಾಸ್ತಮರ್ಡಿ
  6. ತೇರದಾಳ – ಸಿದ್ದಪ್ಪ ರಾಮಪ್ಪ ಕೊಣ್ಣೂರ
  7. ದೇವರ ಹಿಪ್ಪರಗಿ – ಶರಣಪ್ಪ ಟಿ.ಸುಣಗಾರ
  8. ಸಿಂಧಗಿ – ಅಶೋಕ್ ಎಂ.ಮನಗು
  9. ಗುಲ್ಬರ್ಗ ಗ್ರಾಮಾಂತರ (ಎಸ್‌ಸಿ) – ರೇವು ನಾಯಕ್ ಬೆಳಮಗಿ
  10. ಔರಾದ್ (ಎಸ್‌ಸಿ) – ಡಾ. ಶಿಂಧೆ ಭೀಮಸೇನ್ ರಾವ್
  11. ಮಾನ್ವಿ (ಎಸ್.ಟಿ) – ಜಿ.ಹಂಪಯ್ಯ ನಾಯಕ್
  12. ದೇವದುರ್ಗ (ಎಸ್.ಟಿ) – ಶ್ರೀಮತಿ. ಶ್ರೀದೇವಿ ಆರ್.ನಾಯಕ್
  13. ಸಿಂಧನೂರು – ಹಂಪನಗೌಡ ಬಾದರ್ಲಿ
  14. ಶಿರಹಟ್ಟಿ –(SC) – ಶ್ರೀಮತಿ ಸುಜಾತ ಎನ್ ದೊಡ್ಡಮನಿ
  15. ನವಲಗುಂದ – ಎನ್.ಎಚ್. ಕೋನರೆಡ್ಡಿ
  16. ಕುಂದಗೋಳ – ಶ್ರೀಮತಿ ಕುಸುಮವತಿ ಶಿವಳ್ಳಿ
  17. ಕುಮಟ – ನಿವೇದಿತ್ ಆಳ್ವ
  18. ಸಿರುಗುಪ್ಪ- (ಎಸ್.ಟಿ) – ಬಿ.ಎಂ ನಾಗರಾಜ್
  19. ಬಳ್ಳಾರಿ ನಗರ – ನಾರಾ ಭರತ್ ರೆಡ್ಡಿ
  20. ಜಗಳೂರು (ಎಸ್‌ಟಿ) – ಬಿ.ದೇವೇಂದ್ರಪ್ಪ
  21. ಹರಪನಹಳ್ಳಿ – ಎನ್ ಕೊಟ್ರೇಶ್
  22. ಹೊನ್ನಾಳಿ – ಡಿ.ಜಿ ಶಾಂತನಗೌಡ
  23. ಶಿವಮೊಗ್ಗ ಗ್ರಾಮೀಣ (ಎಸ್‌ಸಿ) – ಡಾ.ಶ್ರೀನಿವಾಸ್ ಕರಿಯಣ್ಣ
  24. ಶಿವಮೊಗ್ಗ – ಎಚ್.ಸಿ ಯೋಗೇಶ್
  25. ಶಿಕಾರಿಪುರ – ಜಿ.ಬಿ ಮಾಲತೇಶ್
  26. ಕಾರ್ಕಳ – ಉದಯ್ ಶೆಟ್ಟಿ
  27. ಮೂಡಿಗೆರೆ (ಎಸ್‌ಸಿ) – ಶ್ರೀಮತಿ ನಯನ ಜ್ಯೋತಿ
  28. ತರೀಕೆರೆ – ಜಿ.ಎಚ್ ಶ್ರೀನಿವಾಸ
  29. ತುಮಕೂರು ಗ್ರಾಮಾಂತರ – ಜಿ.ಎಸ್ ಷಣ್ಮುಕಪ್ಪ ಯಾದವ್
  30. ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್ ಅಯ್ಯರ್
  31. ಕೋಲಾರ- ಕೊತ್ತೂರು ಮಂಜುನಾಥ್
  32. ದಾಸಹಳ್ಳಿ – ಧನಂಜಯ್ ಗಂಗಾಧರಯ್ಯ
  33. ಚಿಕ್ಕಪೇಟೆ – ಆರ್.ವಿ ದೇವರಾಜು
  34. ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
  35. ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
  36. ಚನ್ನಪಟ್ಟಣ – ಗಂಗಾಧರ್ ಎಸ್
  37. ಮದ್ದೂರು – ಕದಲೂರು ಉದಯ್
  38. ಅರಸೀಕೆರೆ – ಶಿವಲಿಂಗೇಗೌಡ
  39. ಹಾಸನ – ಬನವಾಸಿ ರಂಗಸ್ವಾಮಿ
  40. ಮಂಗಳೂರು ನಗರ ದಕ್ಷಿಣ – ಜಾನ್ ರಿಚರ್ಡ್ ಲೋಬೊ
  41. ಪುತ್ತೂರು – ಅಶೋಕ್ ಕುಮಾರ್ ರೈ
  42. ಕೃಷ್ಣರಾಜ – ಎಂ.ಕೆ ಸೋಮಶೇಖರ್
  43. ಚಾಮರಾಜ – ಕೆ.ಹರೀಶ್ ಗೌಡ

ಕಾಂಗ್ರೆಸ್ ಪಕ್ಷವು ಪುಲಿಕೇಶಿನಗರ, ಹುಬ್ಬಳ್ಳಿ ಕೇಂದ್ರ ವಿಧಾನಸಭಾ ಕ್ಷೇತ್ರ ಸೇರಿದಂತೆ 15 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಬಿಜೆಪಿ ಕೆಟ್ಟದಾಗಿ ಸೋಲಲಿದೆ: ಸತ್ಯಪಾಲ್ ಮಲಿಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read