ಚಿಕ್ಕೋಡಿ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಹುಕ್ಕೇರಿ ಸಹಾಯಕ್ಕಾಗಿ ಹೆಲ್ಪ್ ಲೈನ್ ಆರಂಭಿಸಿದ್ದಾರೆ. ಮಳೆಯಿಂದ ಸಂಕಷ್ಟಕ್ಕೆ ಒಳಗಾದವರು 24*7 ತಕ್ಷಣ ಕರೆ ಮಾಡಿ ಸಹಾಯ ಪಡೆಯಬಹುದೆಂದು ತಿಳಿಸಿದ್ದಾರೆ.
ಈ ಕುರಿಟು ಟ್ವೀಟ್ ಮಾಡಿರುವ ಶಾಸಕ ಗಣೇಶ್ ಹುಕ್ಕೇರಿ, ನಮ್ಮ ಟಿಂ ನಿಮ್ಮ ಸೇವೇಗಾಗಿ ಸಿದ್ಧವಿದೆ. ಆರೋಗ್ಯ, ವಸತಿ ಹಾಗೂ ಆಹಾರದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.
Me and My Team is 24×7 Available for your rescue
Please feel free to call in any need
Me : 9164692298
Anand : 9535717408
Raju : 9632190798
Please Call for Help Related to Flood Only
Our Current Priority Is To Save our people from this Natural Calamity pic.twitter.com/n3TRWekaty— Ganesh Prakash Hukkeri (@HukkeriGanesh) August 6, 2019
ಸಹಾಯವಾಣಿಯ ವಿವರ ಈ ಕೆಳಗಿನಂತಿದೆ..
MLA Ganesh hukkeri : 9164692298
Anand : 9535717408
Raju : 9632190798
ಈಗಾಗಲೇ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಸಹಾಯ ಕಾರ್ಯ ಆರಂಭವಾಗಿದ್ದು ಸುಮಾರು 4 ಸಾವಿರ ಜನರಿಗೆ ಸಹಾಯ ಮಾಡಲಾಗಿದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಯಾರಾದರೂ ಯಾವಾಗಲಾದರೂ ಫೋನ್ ಮಾಡಿ ಎಂದಿದ್ದಾರೆ.