BJP fields Karnataka rebels” dear citizens are you ready for a ride on POACHED HORSES “ಅನರ್ಹರು ಭಾಜಪ ತೆಕ್ಕೆಗೆ.. ಮರುಚುನಾವಣೆಯ ಕಣಕ್ಕೆ ..” ಸ್ವಾಭಿಮಾನಿಗಳೇ ..ನಿಮ್ಮ ಕಣ್ಣೆದುರೇ ಮಾರಿಕೊಂಡವರ ಬೆನ್ನು ತಟ್ತೀರ.. ಇಲ್ಲ ಮಹಾ ಮಂಗಳಾರತಿ ಮಾಡ್ತೀರ” ಎಂದು ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
17 ಜನ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ತೀರ್ಪು ಬಂದ ಕೂಡಲೇ ಇಂದು ಬಿಜೆಪಿ ಸೇರಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟು ಉಪಚುನಾವಣೆಯ ಕಣಕ್ಕಿಳಿಸಿದೆ. ಈ ಹಿನ್ನೆಲೆಯಲ್ಲಿ ಹಾಗಾಗಿ ಅವರನ್ನು ಗೆಲ್ಲಿಸುತ್ತೀರಾ ಅಥವಾ ಸೋಲಿಸಿ ಪಾಠ ಕಲಿಸುತ್ತೀರಾ? ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ.
“BJP fields Karnataka rebels” dear citizens are you ready for a ride on POACHED HORSES “ಅನರ್ಹರು ಭಾಜಪ ತೆಕ್ಕೆಗೆ..ಮರುಚುನಾವಣೆಯ ಕಣಕ್ಕೆ ..” ಸ್ವಾಭಿಮಾನಿಗಳೇ ..ನಿಮ್ಮ ಕಣ್ಣೆದುರೇ ಮಾರಿಕೊಂಡವರ ಬೆನ್ನು ತಟ್ತೀರ.. ಇಲ್ಲ ಮಹಾ ಮಂಗಳಾರತಿ ಮಾಡ್ತೀರ #JustAsking
— Prakash Raj (@prakashraaj) November 14, 2019
“ಹಾವೂ ಸಾಯ್ಬಾರ್ದು..ಕೋಲೂ ಮುರೀಬಾರ್ದು” ಎನ್ನುವ ತೀರ್ಪಿನ ಆಶೀರ್ವಾದ ಪಡಕೊಂಡು “ತೃಪ್ತ”ಶಾಸಕರು ..ಕೊಂಕಣ ಸುತ್ಕೊಂಡು ಮ್ಯಲಾರಕ್ ಬಂದವೆ ..ಓಳ್ಳೇದೆ ಆಯ್ತು ..ಸ್ವಾಭಿಮಾನಿ ಕನ್ನಡಿಗರೆ .. ಇವುಗಳು .. ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ಕೊಡೋದು ಈಗ ನಮ್ಮ ಜವಾಬ್ದಾರಿ ಎಂದು ನಿನ್ನೆ ಕೂಡ ಪ್ರಕಾಶ್ ರಾಜ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
Hagadre ivaru Yake Sotidu ?