Homeಕರ್ನಾಟಕತುಮಕೂರು ಜಿಲ್ಲೆಯ ವೃದ್ದನ ಮೇಲೆ ಆನೆ ದಾಳಿ: ಸ್ಥಳದಲ್ಲೇ ಸಾವು.. ವಿಡಿಯೋ ನೋಡಿ

ತುಮಕೂರು ಜಿಲ್ಲೆಯ ವೃದ್ದನ ಮೇಲೆ ಆನೆ ದಾಳಿ: ಸ್ಥಳದಲ್ಲೇ ಸಾವು.. ವಿಡಿಯೋ ನೋಡಿ

- Advertisement -
- Advertisement -

ಸಲಗವೊಂದು ಗ್ರಾಮಕ್ಕೆ ನುಗ್ಗಿ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರುವ ಘಟನೆ ತುಮಕೂರಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ವಿಡಿಯೋ ನೋಡಿ

ಸಲಗವೊಂದು ಗ್ರಾಮಕ್ಕೆ ನುಗ್ಗಿ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರುವ ಘಟನೆ ತುಮಕೂರಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.. ವ್ಯಕ್ತಿಯೊರ್ವನ ಮೊಬೈಲ್ ನಲ್ಲಿ ಸೆರೆಯಾಗಿದೆ..ಮೃತ ವ್ಯಕ್ತಿಯನ್ನು ತುಮಕೂರು ತಾಲೂಕು ಕೋಳಿಹಳ್ಳಿ ಗ್ರಾಮದ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ..

Posted by Naanu Gauri on Sunday, March 8, 2020

ಮೃತ ವ್ಯಕ್ತಿಯನ್ನು ತುಮಕೂರು ತಾಲೂಕು ಕೋಳಿಹಳ್ಳಿ ಗ್ರಾಮದ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ.

ಮನೆಯ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ನುಗ್ಗಿ ಬಂದ ಒಂಟಿ ಸಲಗ ವೃದ್ದನನ್ನು ಚಂಡಾಟವಾಡಿದಂತೆ ಮಾಡಿ ಕೊಂದುಹಾಕಿದೆ.

ಇಂದು ಬೆಳಿಗ್ಗೆ 6:30ರ ಸಮಯದಲ್ಲಿ ಜರುಗಿದ್ದು, ಹೀರೇಹಳ್ಳಿ ಬಳಿಯ ಕೋಳಿಹಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ತುಮಕೂರಿನಲ್ಲಿ ಆನೆ ತುಳಿತಕ್ಕೆ ಇದು ನಾಲ್ಕನೆಯ ಬಲಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...