- Advertisement -
- Advertisement -
ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡಯಲಿರುವ ಉಪಚುನಾವಣೆಯ ದಿನಾಂಕವನ್ನು ಸಹ ಪ್ರಕಟಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಆರಂಭ: ಸೆಪ್ಟಂಬರ್ 23 ರಿಂದ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟಂಬರ್ 30
ನಾಮಪತ್ರ ಪರಿಶೀಲನೆ: ಅಕ್ಟೋಬರ್ 01
ನಾಮಪತ್ರ ವಾಪಸ್ ಪಡೆಯಲು ಅವಕಾಶ: ಅಕ್ಟೋಬರ್ 03ರವರೆಗೆ
ಚುನಾವಣೆ: ಅಕ್ಟೋಬರ್ 21
ಫಲಿತಾಂಶ: ಅಕ್ಟೋಬರ್ 24
ಇದನ್ನೂ ಓದಿ; ಸದ್ಯದಲ್ಲೇ ಉಪಚುನಾವಣೆ ಘೋಷಣೆ: ಅನರ್ಹ ಶಾಸಕರಿಗೆ ತ್ರಿಶಂಕು ಸ್ಥಿತಿ ಖಾಯಂ..
ಅನರ್ಹ ಶಾಸಕರ ಕ್ಷೇತ್ರಗಳು
1 ಕಾಗವಾಡ-
2.ಗೋಕಾಕ್-
3.ಅಥಣಿ-
4. ಹೊಸಪೇಟೆ
5.ಕೆ ಆರ್ ಪುರಂ –
6.ಯಶವಂತಪುರ –
7.ಮಹಾಲಕ್ಷ್ಮಿಲೇಔಟ್ –
8.ಕೆ.ಆರ್.ಪೇಟೆ –
9.ರಾಣೇಬೆನ್ನೂರು –
10.ಹಿರೇಕೆರೂರು –
11.ಹುಣಸೂರು –
12.ಹೊಸಕೋಟೆ –
13.ಚಿಕ್ಕಬಳ್ಳಾಪುರ –
14.ಶಿವಾಜಿನಗರ –
15.ಯಲ್ಲಾಪುರ –
ಮಸ್ಕಿ ಮತ್ತು ರಾಜರಾಜೇಶ್ವರಿ ಕ್ಷೇತ್ರದ ಶಾಸಕರೂ ಕೂಡ ಅನರ್ಹರಾಗಿದ್ದಾರೆ. ಆದರೆ ಅವರ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಅಲ್ಲಿಗೆ ಉಪಚುನಾವಣೆಯನ್ನು ಘೋಷಿಸಿಲ್ಲ.