Homeಕರ್ನಾಟಕಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ದೇಶಾದ್ಯಂತ ನಡೆಯುತ್ತಿರುವ ಮಾಬ್ ಲಿಂಚಿಂಗ್ ಗಳು ಕರ್ನಾಟಕಕ್ಕೂ ಸಹ ಕಾಲಿಟ್ಟಿದ್ದು ಎರಡು ದಿನಗಳ ಹಿಂದೆ ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಆಗಸ್ಟ್ 25 ರಂದು ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದಲ್ಲಿ ಯಾರೋ ಕಿಡಿಗೇಡಿಗಳು ಟಿಪ್ಪುಸುಲ್ತಾನ್ ಭಾವಚಿತ್ರದ ಕೆಳಗಡೆ ಶಿವಾಜಿ, ಸಂಗೊಳ್ಳಿ ರಾಯಣ್ಣ ಮತ್ತು ವಾಲ್ಮೀಕಿಯವರ ಭಾವಚಿತ್ರವನ್ನು ಹಾಕಿ ಎಡಿಟ್ ಮಾಡಿದ್ದಾರೆ. ಈ ಚಿತ್ರವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬ ತನ್ನ ಫೇಸ್ಬುಕ್ ಹಾಕಿಕೊಂಡಿದ್ದಾನೆ.  ಇದರ ಪರಿಣಾಮ ಕೆಲವು ಮತೀಯವಾದಿ ಯುವಕರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಆ ಹುಡುಗನಿಗೆ ಪೊಲೀಸರ ಸಮ್ಮುಖದಲ್ಲೇ ಮನಬಂದಂತೆ ಥಳಿಸಿ ಪಟ್ಟಣದಲ್ಲಿ ಸಂದಿಗ್ದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅಷ್ಟೇ ಅಲ್ಲದೇ ತಡೆಯಲು ಬಂದ ಪೊಲೀಸರಿಗೆ ಅವಾಜ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಸದ್ಯಕ್ಕೆ ಅಲ್ಲಿ ಸೆಕ್ಷನ್ 144 ನಿಯಮವನ್ನು ಹೇರಲಾಗಿದೆ. ಇದೇ ವಿಷಯವನ್ನು ಬಳಿಸಿಕೊಂಡು ಕೆಲವು ಸಂಘಟನೆಗಳು ಲಿಂಗಸುಗೂರಿನಲ್ಲಿ ಕೋಮು ಗಲಭೆ ಉಂಟು ಮಾಡಲು ಪ್ರಯತ್ನಿಸಿದ್ದು ಅದಕ್ಕೆ ಅವಕಾಶ ಕೊಡದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಡಾ. ನಸೀಮ್ ಅಹಮದ್ ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇದರಲ್ಲಿ ಆ ಪೋಟೋವನ್ನು ಹಾಗೆ ಎಡಿಟ್ ಮಾಡಿದ್ದು ಹಿಂದೂ ಧರ್ಮಕ್ಕೆ ಸೇರಿದ ಮಂಜುನಾಥ ಎಂಬುವವರು ಎಂದು ಹೇಳಲಾಗುತ್ತಿದೆ. ಅದೇ ಸಂದರ್ಭದಲ್ಲಿ ಅದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವುದು ಮುಸ್ಲಿಂ ಸಮುದಾಯದ ಸಯ್ಯದ್ ಎಂಬುವವರಾಗಿದ್ದಾರೆ. ಇಬ್ಬರದೂ ಸಹ ತಪ್ಪಿದ್ದು ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಂಡು ಅವರಿಗೆ ಅರಿವು ಮೂಡಿಸಬೇಕಿತ್ತೇ ಹೊರತು ಈ ರೀತಿ ಗುಂಪು ಥಳಿತ ಮಾಡಿ ಕೋಮುಗಲಭೆಗೆ ಪ್ರಚೋದಿಸುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ದೆಹಲಿ,ಕರ್ನಾಟಕದಲ್ಲಿ ಮತ್ತೆ ಗುಂಪು ಹತ್ಯೆ !!

    ಕೇಸರಿ ಉಗ್ರರು ನಡೆಸುವ ಗುಂಪು ಹತ್ಯೆ ಕೊನೆಗೊಳ್ಳಲು ಇನ್ನೆಷ್ಟು ಹೆಣಗಳು ಬೀಳಬೇಕು ?

    ಮುಸ್ಲಿಂ ಯುವಕರೇ ನಿಮ್ಮ ಮನೆ ಅಂಗಳಕ್ಕೆ ಅವರು ಬರುವ ಮೊದಲು ಎದ್ದೇಳಿ !!

    #MuslimsLivesMatter

  2. *ದಿನದಿಂದ ದಿನ ಹೆಚ್ಚುತ್ತಿರುವ ಮುಸ್ಲಿಮರ ಮೇಲಿನ ದಾಳಿಗಳು”*

    ಹೌದು, ಯಾವ ದಿನ‌ ನೋಡಿದರೂ ಸಾಮಾಜಿಕ ತಾಣಗಳಲ್ಲಿ ಮುಸ್ಲಿಮರ ಮೇಲಿನ ದಾಳಿಗಳೇ ಕಾಣಸಿಗುತ್ತಿದೆ. ಎಲ್ಲಿ ನೋಡಿದರೂ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಲೇ ಇದೆ. ಇವತ್ತೊಂದು ವೀಡಿಯೋ ನೋಡಿದೆ, ದಿಲ್ಲಿಯಲ್ಲಿ ಅಮಾಯಕ ಒಬ್ಬ ಮುಸ್ಲಿಂ ಮದ್ರಸಾ ಅಧ್ಯಾಪಕನನ್ನು ಸಾರ್ವಜನಿಕವಾಗಿ ಕೆಲ‌ ಹಿಂದೂ ಉಗ್ರಗಾಮಿಗಳು ಹೊಡೆದುಕೊಳ್ಳುವ ದೃಶ್ಯ. ನಿಜವಾಗಲೂ ಆ ವೀಡಿಯೋ ನೋಡುವಾಗ ಕೈಯಲ್ಲಿ ಗನ್ ಹಿಡಿದು ಆ ಹೊಡೆದುಕೊಂದ ಭಯೋತ್ಪಾದಕರನ್ನು ಹುಡುಕಿ‌ ಹುಡುಕಿ ಹೊಡೆದು ಸಾಯಿಸಬೇಕೆಂಬಷ್ಟು ಕೋಪ ಬರುತ್ತಿದೆ. ಈ ಕೋಮುವಾದಿಗಳು ಕೊಲ್ಲಲು ಒಂದು ಕ್ಷುಲ್ಲಕ ಕಾರಣಗಳನ್ನು ಹುಡುಕಿ ಅಮಾಯಕ ಮುಸ್ಲಿಮರ ತಲೆ ಮೇಲೆ ಕಟ್ಟಿ ಸಾರ್ವಜನಿಕವಾಗಿ ಹೊಡೆದು ಸಾಯಿಸುತ್ತಿದ್ದಾರೆ. ಮೀಡಿಯಾ ಗಳು ಅದನ್ನು ತೋರಿಸಲ್ಲ, ಯಾಕಂದರೆ ಅವರು ಮೋದಿಯ ___ ಚೀಪುವ ನಾಯಿಗಳು. ಆದರೆ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡುವ ಭಾರತದ ಹಿಂದೂ ಕೋಮುವಾದಿ ಉಗ್ರವಾದಿ ಭಯೋತ್ಪಾದಕರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಾಧ್ಯಾಂತ ಷೇರ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ…

    ಇದನ್ನೆಲ್ಲಾ ವಿದೇಶದಲ್ಲಿದ್ದುಕೊಂಡು ನೋಡಿ ಸುಮ್ಮನಿರಲು ನನ್ನಂತಹಾ ಭಾರತೀಯ ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ನನಗೆ ಭಾರತೀಯ ಎನ್ನಲು ನಾಚಿಕೆಯಾಗುತ್ತಿದೆ… ಮೊದಲೆಲ್ಲಾ ಭಾರತದ ಸಾಧನೆಗಳನ್ನು ಇತರ ದೇಶೀಯರಿಗೆ ತಿಳಿಸಿ ಭಾರತೀಯ ಎನ್ನಲು‌ ಹೆಮ್ಮೆಯಾಗುತ್ತಿತ್ತು… ಆದರೆ ಈಗ ಇತರ ದೇಶೀಯರು ಹುಡುಕಿಕೊಂಡು ಬಂದು ನೀನು ಭಾರತೀಯನಾ?. ಅಂತ ಕೇಳಿ‌ ಉಗಿದು ಹೋಗ್ತಾರೆ…!!. ಭಾರತ ವಿಶ್ವದ ಕಣ್ಣಲ್ಲಿ ಅಷ್ಟೊಂದು ಕೀಳುಮಟ್ಟದ ದೇಶವಾಗಿದೆ. ಇದಕ್ಕೆ ಕಾರಣ ಮೋದಿ… ಭಾರತದಾದ್ಯಂತ ಇಸ್ಲಾಂ ಧರ್ಮದ ಮೇಲೆ ಟಾರ್ಗೆಟ್ ಮಾಡಿ ಮುಸ್ಲಿಮರ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ದಾಳಿ ಮಾಡಿದ ಭಯೋತ್ಪಾದಕರನ್ನು ಬಂಧಿಸದೆ, ಒಂದು ವೇಳೆ ಬಂಧಿಸಿದರೂ ಕೂಡಲೇ ಜಾಮೀನು ನೀಡುತ್ತಾ ಪರೋಕ್ಷವಾಗಿ ಕೋಮುವಾದಿ ಭಯೋತ್ಪಾದಕನ್ನು ಮೋದಿ ಸರಕಾರ ಬೆಂಬಲಿಸುತ್ತಿದೆ. ಇದರಿಂದಾಗಿ ಇಂದು ಭಾರತದಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಬಂಧಿಸಿ ಜಾಮೀನು ರಹಿತ ಜೀವಾವದಿ ಶಿಕ್ಷೆ, ಅಥವಾ ಮರಣದಂಡನೆ ನೀಡಿದರೆ ನಂತರದ ದಿನಗಳಲ್ಲಿ ಭಾರತದಲ್ಲಿ ಇಂತಹಾ ಒಂದೇ ಒಂದು ಕೃತ್ಯಗಳು ನಡೆಯಲ್ಲ. ಯಾಕೆಂದರೆ, ಅಷ್ಟೊಂದು ಹೆದರಿಕೆ ಇರುವ ಹಂದಿಗಳ ಕೆಲಸವಾಗಿದೆ ಈ ದಾಳಿಗಳು. ಅವರನ್ನು ಕಾನೂನು ಏನೂ ಮಾಡಲ್ಲ, ಕಾನೂನು ಪೋಲಿಸ್ ಸರಕಾರ ಎಲ್ಲಾ ಅವರ ಪರವಾಗಿದೆ ಎಂದು ಸಂಪೂರ್ಣ ಭರವಸೆ ಇರುವ ಒಂದೇ ಕಾರಣ ಅವರು ಇಂತಹಾ ಅಮಾನುಷ ಕೃತ್ಯಗಳನ್ನು ಮಾಡುತ್ತಿದ್ದಾರೆ.

    ಆದ ಕಾರಣ ಮುಸ್ಲಿಮರೇ ಎಚ್ಚೆತ್ತುಕೊಳ್ಳಬೇಕಾಗಿದೆ… ಇಂತಹಾ ಕೋಮುವಾದಿಗಳಿಂದ ಮುಸ್ಲಿಮರನ್ನು ರಕ್ಷಿಸಲು ಯಾವ ಕಾನೂನು ಬರಲ್ಲ, ಯಾವ‌ ಪೋಲೀಸೂ ಬರಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. “ಪ್ರತಿರೋಧ ಅಪರಾಧವಲ್ಲ”. ಎಲ್ಲಾದರೂ ಕೋಮುವಾದಿಗಳು ದಾಳಿ ಮಾಡಲು ಬಂದರೆ ಕೈ ಮುಗಿದು ಪ್ರಾಣಬಿಕ್ಷೆ ಕೇಳಬೇಡಿ. ಅವರು ಕೊಂದೇ ಬಿಡ್ತಾರೆ. ಆದ ಕಾರಣ ಒಂದಾ ಸಾವು ಇಲ್ಲಾ ಬದುಕು ಎರಡರಲ್ಲಿ ಒಂದು ಎಂದು ತೀರ್ಮಾನ ಮಾಡಿ ಎಷ್ಟೇ ಜನ ದಾಳಿ ಮಾಡಿದರೂ ಹೆದರದೆ, ಕೈ ಮುಗಿಯದೆ ಪ್ರತಿದಾಳಿ ಮಾಡಿರಿ. ನಿಮ್ಮ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ, ಅವರ ಪ್ರಾಣದ ಬಗ್ಗೆಯೂ ಚಿಂತೆ ಮಾಡದಿರಿ. ನಿಮ್ಮ ಕೈಯಲ್ಲಿ ಆಯುಧಗಳು ಇಲ್ಲದಿದ್ದರೆ ಅವರ ಕೈಯಲ್ಲಿ ಆಯುಧಗಳಿದ್ದರೆ ಹೇಗಾದರೂ ಮಾಡಿ ಕಸಿದು ಅವರ ಎಲ್ಲರ ಮೇಲೂ ಪ್ರತಿದಾಳಿ ಮಾಡಿರಿ. ಎಲ್ಲರ ದೇಹವನ್ನು ಸಿಗಿದು ತೋರಣಕಟ್ಟಿರಿ. ಇದೊಂದೇ ಮುಸ್ಲಿಮರಿಗೆ ಇರುವ ದಾರಿ. ನಿಮ್ಮನ್ನು ಕೋಮುವಾದಿ ಉಗ್ರವಾದಿ ಭಯೋತ್ಪಾದಕ ಎಂದರೂ ಪರವಾಗಿಲ್ಲ, ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆತರೂ ಪರವಾಗಿಲ್ಲ, ದೇವರು ಕೊಟ್ಟ ಆಯಸ್ಸು‌ ಇರುವವರೆಗೂ ಬದುಕಿರಬಹುದು.

    ಮುಸ್ಲಿಮರ ಮೇಲಾಗುವ ಅಕ್ರಮಗಳನ್ನು‌ ನೋಡಿ ಸಹಿಸಲಾಗದ ಪ್ರವಾಸಿ…

    • ಹಿಂದೂ ಉಗ್ರಗಾಮಿ ಗಳು ಅಂದರೆ ನಿಮ್ಮ ಹಲ್ಲು ಉದುರಿಸುತಾರೆ ಹುಷಾರಾಗಿರಿ ಹಿಂದೂಗಳು isisi ಮತ್ತು ಹಲವಾರು ಉಗ್ರ ಸಂಘಟನೆ ಗಳನ್ನು ಹುಟ್ಟು ಹಾಕಿದ್ದು ಕೆಲವು ಕೆಟ್ಟ ಮುಸ್ಲಿಮರು ನಾನು ಮುಸ್ಲಿಂ ಧರ್ಮ ವನ್ನು ವಿರೋಧಿಸುವುದಿಲ್ಲ ನಿಮ್ಮ ಮುಸ್ಲಿಂ ಧರ್ಮದಲ್ಲಿ ಇರುವ ಕೆಟ್ಟ ಮುಸ್ಲಿಂರನ್ನು ವಿರೋದಿಸುತೇನೆ

  3. ಪ್ರತಿರೋಧ ಅಪರಾಧವಲ್ಲ .ನಾಳೆಯ ಚಿಂತೆ ಮರೆತು ಮರಣವನ್ನು ನಿರೀಕ್ಷಿಸಿ.ಖಂಡಿತವಾಗಿ ಜಯ ನಿಮ್ಮದೆ. Jai adpi

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...