Homeಮುಖಪುಟಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ 132 ಜನರಿಗೆ ಪದ್ಮ ಪ್ರಶಸ್ತಿ

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ 132 ಜನರಿಗೆ ಪದ್ಮ ಪ್ರಶಸ್ತಿ

- Advertisement -
- Advertisement -

ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಈ ವರ್ಷ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 132 ಹೆಸರುಗಳಿವೆ. ಈ ಪಟ್ಟಿಯು 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 30 ಮಹಿಳೆಯರು, ಅನಿವಾಸಿ ಭಾರತೀಯ (NRI), ಭಾರತೀಯ ಮೂಲದ ವ್ಯಕ್ತಿ (PIO), ಭಾರತದ ಸಾಗರೋತ್ತರ ಪೌರತ್ವ (OCI) ಮತ್ತು ಒಂಬತ್ತು ಮರಣೋತ್ತರ ಪ್ರಶಸ್ತಿ ಪುರಸ್ಕೃತರ ವಿಭಾಗಗಳಿಂದ 8 ವ್ಯಕ್ತಿಗಳನ್ನು ಒಳಗೊಂಡಿದೆ.

ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಹಿರಿಯ ನಟ ಚಿರಂಜೀವಿ, ಇತ್ತೀಚೆಗೆ ನಿಧನರಾದ ತಮಿಳು ನಟ ವಿಜಯಕಾಂತ್, ಗಾಯಕಿ ಉಷಾ ಉತ್ತುಪ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಪ್ರಮುಖರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಪದ್ಮ ಪ್ರಶಸ್ತಿಗಳನ್ನು ಪ್ರತಿ ವರ್ಷ ಪ್ರಧಾನ ಮಂತ್ರಿಗಳು ರಚಿಸುವ ಪದ್ಮ ಪ್ರಶಸ್ತಿ ಸಮಿತಿಯು ಮಾಡಿದ ಶಿಫಾರಸುಗಳ ಮೇಲೆ ನೀಡಲಾಗುತ್ತದೆ. ಪದ್ಮ ಪ್ರಶಸ್ತಿ ಸಮಿತಿಯು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ. ಗೃಹ ಕಾರ್ಯದರ್ಶಿ, ರಾಷ್ಟ್ರಪತಿಗಳ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದೆ. ಸಮಿತಿಯ ಶಿಫಾರಸುಗಳನ್ನು ಅನುಮೋದನೆಗಾಗಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ.

ಪದ್ಮ ಪ್ರಶಸ್ತಿಗಳು 2024 ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ:

ಪದ್ಮವಿಭೂಷಣ

1. ವೈಜಯಂತಿಮಾಲಾ ಬಾಲಿ
2. ಕೊನಿಡೇಲ ಚಿರಂಜೀವಿ
3. ಎಂ ವೆಂಕಯ್ಯ ನಾಯ್ಡು
4. ಬಿಂದೇಶ್ವರ ಪಾಠಕ್ (ಮರಣೋತ್ತರ)
5. ಪದ್ಮಾ ಸುಬ್ರಹ್ಮಣ್ಯಂ

ಪದ್ಮಭೂಷಣ

1. ಎಂ ಫಾತಿಮಾ ಬೀವಿ (ಮರಣೋತ್ತರ)
2. ಹಾರ್ಮುಸ್ಜಿ ಎನ್ ಕಾಮಾ
3. ಮಿಥುನ್ ಚಕ್ರವರ್ತಿ
4. ಸೀತಾರಾಮ್ ಜಿಂದಾಲ್
5. ಯುವ ಲಿಯು
6. ಅಶ್ವಿನ್ ಬಾಲಚಂದ್ ಮೆಹ್ತಾ
7. ಸತ್ಯಬ್ರತ ಮುಖರ್ಜಿ (ಮರಣೋತ್ತರ)
8. ರಾಮ್ ನಾಯಕ್
9. ತೇಜಸ್ ಮಧುಸೂದನ್ ಪಟೇಲ್
10. ಓಲಂಚೇರಿ ರಾಜಗೋಪಾಲ್
11. ದತ್ತಾತ್ರೇ ಅಂಬಾದಾಸ್ ಮಾಯಾಲೂ ಅಲಿಯಾಸ್ ರಾಜ್ದತ್
12. ಟೋಗ್ಡಾನ್ ರಿಂಪೋಚೆ (ಮರಣೋತ್ತರ)
13. ಪ್ಯಾರೇಲಾಲ್ ಶರ್ಮಾ
14. ಚಂದ್ರೇಶ್ವರ ಪ್ರಸಾದ್ ಠಾಕೂರ್
15. ಉಷಾ ಉತ್ತುಪ್
16. ವಿಜಯಕಾಂತ್ (ಮರಣೋತ್ತರ)
17. ಕುಂದನ್ ವ್ಯಾಸ್

ಪದ್ಮಶ್ರೀ

1. ಖಲೀಲ್ ಅಹಮದ್
2. ಬದ್ರಪ್ಪನ ಎಂ
3. ಕಾಲೂರಮ್ ಬಮಾನಿಯಾ
4. ರೆಜ್ವಾನಾ ಚೌಧರಿ ಬನ್ಯಾ
5. ನಸೀಮ್ ಬಾನೋ
6. ರಾಮಲಾಲ್ ಬರೆತ್
7. ಗೀತಾ ರಾಯ್ ಬರ್ಮನ್
8. ಪರ್ಬತಿ ಬರುವಾ
9. ಸರ್ಬೇಶ್ವರ ಬಾಸುಮತರಿ
10. ಸೋಮ್ ದತ್ತ್ ಬಟ್ಟು
11. ತಕ್ದಿರಾ ಬೇಗಂ
12. ಸತ್ಯನಾರಾಯಣ ಬೇಲೇರಿ
13. ದ್ರೋಣ ಭೂಯಾನ್
14. ಅಶೋಕ್ ಕುಮಾರ್ ಬಿಸ್ವಾಸ್
15. ರೋಹನ್ ಮಚಂಡ ಬೋಪಣ್ಣ
16. ಸ್ಮೃತಿ ರೇಖಾ ಚಕ್ಮಾ
17. ನಾರಾಯಣ ಚಕ್ರವರ್ತಿ
18. ಎ ವೇಲು ಆನಂದ ಚಾರಿ
19. ರಾಮ್ ಚೇತ್ ಚೌಧರಿ
20. ಕೆ ಚೆಲ್ಲಮ್ಮಾಳ್
21. ಜೋಷ್ನಾ ಚಿನಪ್ಪ
22. ಷಾರ್ಲೆಟ್ ಚಾಪಿನ್
23. ರಘುವೀರ್ ಚೌಧರಿ
24. ಜೋ ಡಿ ಕ್ರೂಜ್
25. ಗುಲಾಂ ನಬಿ ದಾರ್
26. ಚಿತ್ತ ರಂಜನ್ ದೆಬ್ಬರ್ಮ
27. ಉದಯ್ ವಿಶ್ವನಾಥ್ ದೇಶಪಾಂಡೆ
28. ಪ್ರೇಮಾ ಧನರಾಜ್
29. ರಾಧಾ ಕ್ರಿಶನ್ ಧೀಮಾನ್
30. ಮನೋಹರ್ ಕೃಷ್ಣ ಡೋಲ್
31. ಪಿಯರೆ ಸಿಲ್ವೈನ್ ಫಿಲಿಯೋಜಾಟ್
32. ಮಹಾಬೀರ್ ಸಿಂಗ್ ಗುಡ್ಡು
33. ಅನುಪಮಾ ಹೊಸ್ಕೆರೆ
34. ಯಾಜ್ಡಿ ಮಾನೇಕ್ಷಾ ಇಟಾಲಿಯಾ
35. ರಾಜಾರಾಂ ಜೈನ್
36. ಜಾಂಕಿಲಾಲ್
37. ರತನ್ ಕಹಾರ್
38. ಯಶವಂತ್ ಸಿಂಗ್ ಕಥೋಚ್
39. ಜಹೀರ್ I ಕಾಜಿ
40. ಗೌರವ್ ಖನ್ನಾ
41. ಸುರೇಂದ್ರ ಕಿಶೋರ್
42. ದಾಸರಿ ಕೊಂಡಪ್ಪ
43. ಶ್ರೀಧರ್ ಮಾಕಂ ಕೃಷ್ಣಮೂರ್ತಿ
44. .ಯಾನುಂಗ್ ಜಮೋಹ್ ಲೆಗೊ
45. ಜೋರ್ಡಾನ್ ಲೆಪ್ಚಾ
46. ಸತೇಂದ್ರ ಸಿಂಗ್ ಲೋಹಿಯಾ
47. ಬಿನೋದ್ ಮಹಾರಾಣಾ
48. ಪೂರ್ಣಿಮಾ ಮಹತೋ
49. ಉಮಾ ಮಹೇಶ್ವರಿ ಡಿ
50. ದುಖು ಮಾಝಿ
51. ರಾಮ್ ಕುಮಾರ್ ಮಲ್ಲಿಕ್
52. ಹೇಮಚಂದ್ ಮಾಂಝಿ
53. ಚಂದ್ರಶೇಖರ್ ಮಹದೇವರಾವ್ ಮೇಶ್ರಮ್
54. ಸುರೇಂದ್ರ ಮೋಹನ್ ಮಿಶ್ರಾ (ಮರಣೋತ್ತರ)
55. ಅಲಿ ಮೊಹಮ್ಮದ್ ಮತ್ತು ಶ್ರೀ ಘನಿ ಮೊಹಮ್ಮದ್ (ಜೋಡಿ)
56. ಕಲ್ಪನಾ ಮೊರ್ಪಾರಿಯಾ
57. ಚಾಮಿ ಮುರ್ಮು
58. ಸಸಿಂದ್ರನ್ ಮುತ್ತುವೆಲ್
59. ಜಿ ನಾಚಿಯಾರ್
60. ಕಿರಣ್ ನಾಡರ್
61. ಪಕರವೂರ್ ಚಿತ್ರನ್ ನಂಬೂದಿರಿಪಾಡ್ (ಮರಣೋತ್ತರ)
62. ನಾರಾಯಣನ್ ಇ ಪಿ
63. ಶೈಲೇಶ್ ನಾಯಕ್
64. ಹರೀಶ್ ನಾಯಕ್ (ಮರಣೋತ್ತರ)
65. ಫ್ರೆಡ್ ನೆಗ್ರಿಟ್
66. ಹರಿ ಓಂ
67. ಭಗಬತ್ ಪಧಾನ್
68. ಸನಾತನ ರುದ್ರ ಪಾಲ್
69. ಶಂಕರ ಬಾಬಾ ಪುಂಡ್ಲಿಕರಾವ್ ಪಾಪಲ್ಕರ್
70. ರಾಧೆ ಶ್ಯಾಮ್ ಪರೀಕ್
71. ದಯಾಳ್ ಮಾವ್ಜಿಭಾಯಿ ಪರ್ಮಾರ್
72. ಬಿನೋದ್ ಕುಮಾರ್ ಪಸಾಯತ್
73. ಸಿಲ್ಬಿ ಪಾಸಾಹ್
74. ಶಾಂತಿ ದೇವಿ ಪಾಸ್ವಾನ್ ಮತ್ತು ಶ್ರೀ ಶಿವನ್ ಪಾಸ್ವಾನ್ (ಜೋಡಿ)
75. ಸಂಜಯ್ ಅನಂತ ಪಾಟೀಲ್
76. ಮುನಿ ನಾರಾಯಣ ಪ್ರಸಾದ್
77. ಕೆ ಎಸ್ ರಾಜಣ್ಣ
78. ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್
79. ಭಗವತಿಲಾಲ್ ರಾಜಪುರೋಹಿತ್
80. ರೊಮಾಲೋ ರಾಮ್
81. ನವಜೀವನ್ ರಸ್ತೋಗಿ
82. ನಿರ್ಮಲ್ ರಿಷಿ
83. ಪ್ರಾಣ್ ಸಬರ್ವಾಲ್
84. ಗದ್ದಂ ಸಮ್ಮಯ್ಯ
85. ಸಂಗತಂಕಿಮ
86. ಮಚಿಹನ್ ಸಸಾ
87. ಓಂಪ್ರಕಾಶ್ ಶರ್ಮಾ
88. ಏಕಲಬ್ಯ ಶರ್ಮಾ
89. ರಾಮ್ ಚಂದರ್ ಸಿಹಾಗ್
90. ಹರ್ಬಿಂದರ್ ಸಿಂಗ್
91. ಗುರ್ವಿಂದರ್ ಸಿಂಗ್
92. ಗೋದಾವರಿ ಸಿಂಗ್
93. ರವಿ ಪ್ರಕಾಶ್ ಸಿಂಗ್
94. ಶೇಷಂಪಟ್ಟಿ ಟಿ ಶಿವಲಿಂಗಂ
95. ಸೋಮಣ್ಣ
96. ಕೇತಾವತ್ ಸೋಮಲಾಲ್
97. ಶಶಿ ಸೋನಿ
98. ಊರ್ಮಿಳಾ ಶ್ರೀವಾಸ್ತವ
99. ನೇಪಾಳ ಚಂದ್ರ ಸೂತ್ರಧರ್ (ಮರಣೋತ್ತರ)
100. ಗೋಪಿನಾಥ್ ಸ್ವೈನ್
101. ಲಕ್ಷ್ಮಣ್ ಭಟ್ ತೈಲಂಗ್
102. ಮಾಯಾ ಟಂಡನ್
103. ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ ತಂಪುರಟ್ಟಿ
104. ಜಗದೀಶ್ ಲಾಭಶಂಕರ್ ತ್ರಿವೇದಿ
105. ಸಾನೋ ವಮುಜೊ
106. ಬಾಲಕೃಷ್ಣನ್ ಸದನಂ ಪುತಿಯ ವೀಟಿಲ್
107. ಕುರೆಲ್ಲ ವಿಟ್ಟಲಾಚಾರ್ಯ
108. ಕಿರಣ್ ವ್ಯಾಸ್
109. ಜಾಗೇಶ್ವರ್ ಯಾದವ್
110. ಬಾಬು ರಾಮ್ ಯಾದವ್

ಇದನ್ನೂ ಓದಿ; ಪಿ ಬಿ ವರಾಳೆ ಪ್ರಮಾಣ ವಚನ: ಸುಪ್ರೀಂನಲ್ಲಿ ಮೂರಕ್ಕೇರಿದ ದಲಿತ ಸಮುದಾಯದ ನ್ಯಾಯಮೂರ್ತಿಗಳ ಸಂಖ್ಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...