Homeಕರ್ನಾಟಕಧಾರವಾಡ ಜಿಲ್ಲೆಯಲ್ಲಿ ಯಾವ ಪಕ್ಷ ಮುನ್ನಡೆ?; ಶೆಟ್ಟರ್‌ಗೆ ಆರಂಭಿಕ ಹಿನ್ನಡೆ

ಧಾರವಾಡ ಜಿಲ್ಲೆಯಲ್ಲಿ ಯಾವ ಪಕ್ಷ ಮುನ್ನಡೆ?; ಶೆಟ್ಟರ್‌ಗೆ ಆರಂಭಿಕ ಹಿನ್ನಡೆ

- Advertisement -
- Advertisement -

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಜಗದೀಶ ಶೆಟ್ಟರ್ – ಹಿನ್ನಡೆ

ಬಿಜೆಪಿ- ಮಹೇಶ ಟೆಂಗಿನಕಾಯಿ- ಮುನ್ನಡೆ

ಜೆಡಿಎಸ್- ಮಹಾಂತಒಡೆಯರ್–ಹಿನ್ನೆಡೆ

ಎಎಪಿ- ವಿಕಾಸ ಸೊಪ್ಪಿನ–ಹಿನ್ನೆಡೆ

2018ರ ವಿಜೇತರು: ಜಗದೀಶ ಶೆಟ್ಟರ್ (ಬಿಜೆಪಿ).

*****

ಕಲಘಟಗಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಸಂತೋಷ್‌ ಲಾಡ್- ಮುನ್ನಡೆ

ಬಿಜೆಪಿ- ನಾಗರಾಜ ಛಬ್ಬಿ- ಹಿನ್ನಡೆ

ಜೆಡಿಎಸ್- ವೀರಣ್ಣ ಸೀಗಿಗಟ್ಟಿ- ಹಿನ್ನಡೆ

ಎಎಪಿ- ಮಂಜುನಾಥ ಜಕ್ಕಣ್ಣವರ- ಹಿನ್ನಡೆ

2018ರ ವಿಜೇತರು: ಸಿ.ಎಂ.ನಿಂಬಣ್ಣವರ (ಬಿಜೆಪಿ).

*****

ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ದೀಪಕ ಚಿಂಚೋರೆ- ಹಿನ್ನಡೆ

ಬಿಜೆಪಿ- ಅರವಿಂದ ಬೆಲ್ಲದ- ಮುನ್ನಡೆ

ಜೆಡಿಎಸ್- ಗುರುರಾಜ ಹುಣಸಿಮರದ

ಎಎಪಿ- ಎಂ.ಅರವಿಂದ

2018ರ ವಿಜೇತರು: ಅರವಿಂದ ಬೆಲ್ಲದ (ಬಿಜೆಪಿ).

******

ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಸಾದ ಅಬ್ಬಯ್ಯ- ಮುನ್ನಡೆ

ಬಿಜೆಪಿ- ಡಾ. ಕ್ರಾಂತಿಕಿರಣ- ಹಿನ್ನಡೆ

ಜೆಡಿಎಸ್- ವೀರಭದ್ರಪ್ಪ ಹಾಲಹರವಿ- ಹಿನ್ನಡೆ

2018ರ ವಿಜೇತರು: ಪ್ರಸಾದ ಅಬ್ಬಯ್ಯ (ಕಾಂಗ್ರೆಸ್).

******

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ವಿನಯ ಕುಲಕರ್ಣಿ- ಮುನ್ನಡೆ

ಬಿಜೆಪಿ- ಅಮೃತ ದೇಸಾಯಿ- ಹಿನ್ನಡೆ

ಜೆಡಿಎಸ್- ಮಂಜುನಾಥ ಹಗೆದಾರ-ಹಿನ್ನಡೆ

ಪಕ್ಷೇತರ- ಮಧುಲತಾ ಗೌಡರ-ಹಿನ್ನಡೆ

2018ರ ವಿಜೇತರು: ಅಮೃತ ದೇಸಾಯಿ (ಬಿಜೆಪಿ).

*****

ಕುಂದಗೋಳ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಕುಸುಮಾವತಿ ಶಿವಳ್ಳಿ- ಹಿನ್ನಡೆ

ಬಿಜೆಪಿ- ಎಂ.ಆರ್. ಪಾಟೀಲ- ಮುನ್ನಡೆ

ಜೆಡಿಎಸ್- ಹಜರತ ಅಲಿ ಜೋಡಮನಿ- ಹಿನ್ನಡೆ

ಪಕ್ಷೇತರ- ಎಸ್.ಐ. ಚಿಕ್ಕನಗೌಡ್ರ- ಹಿನ್ನಡೆ

2018ರ ವಿಜೇತರು: ಸಿ.ಎಸ್. ಶಿವಳ್ಳಿ (ಕಾಂಗ್ರೆಸ್) (ಶಿವಳ್ಳಿ ನಿಧನದಿಂದ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಗೆಲುವು).

******

ನವಲಗುಂದ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಎನ್‌.ಎಚ್‌. ಕೋನರಡ್ಡಿ- ಹಿನ್ನಡೆ

ಬಿಜೆಪಿ- ಶಂಕರ ಪಾಟೀಲ ಮುನೇನಕೊಪ್ಪ- ಮುನ್ನಡೆ

ಜೆಡಿಎಸ್- ಕೆ.ಎನ್‌. ಗಡ್ಡಿ- ಹಿನ್ನಡೆ

2018ರ ವಿಜೇತರು: ಶಂಕರ ಪಾಟೀಲ ಮುನೇನಕೊಪ್ಪ (ಬಿಜೆಪಿ).

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ತೆಗೆದುಕೊಂಡ ಬಳಿಕ ನಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ: ಪೋಷಕರ ಆರೋಪ

0
ಕೋವಿಶೀಲ್ಡ್ ಲಸಿಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಂತಹ ಅಡ್ಡಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಟಿಷ್ ಫಾರ್ಮಾ ದೈತ್ಯ 'ಅಸ್ಟ್ರಾಜೆನೆಕಾ' ಯುಕೆ ಕೋರ್ಟ್‌ನಲ್ಲಿ ಒಪ್ಪಿಕೊಂಡ ಬೆನ್ನಲ್ಲಿ ಕೋವಿಶೀಲ್ಡ್‌ ತೆಗೆದುಕೊಂಡ...