Homeಕರ್ನಾಟಕಬೆಳಗಾವಿ: 18 ಕ್ಷೇತ್ರಗಳಲ್ಲಿ 11ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ ಗೆಲುವು

ಬೆಳಗಾವಿ: 18 ಕ್ಷೇತ್ರಗಳಲ್ಲಿ 11ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ ಗೆಲುವು

- Advertisement -
- Advertisement -

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, 11ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 7ರಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿದೆ. ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

2018ರ ಚುನಾವಣೆಯಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿತ್ತು, ಆದರೆ ಮೂರು ವಿಜಯಶಾಲಿ ಕಾಂಗ್ರೆಸ್ ನಾಯಕರು ನಂತರ ಬಿಜೆಪಿಗೆ ಸೇರ್ಪಡೆಗೊಂಡರು.

ಅಥಣಿ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮಣ ಸಂಗಪ್ ಸವದಿ-ಗೆಲುವು

ಬಿಜೆಪಿ- ಮಹೇಶ ಕುಮಠಳ್ಳಿ- ಸೋಲು

ಜೆಡಿಎಸ್- ಶಶಿಕಾಂತ ಪಡಸಲಗಿ-ಸೋಲು

2018ರ ವಿಜೇತರು: ಮಹೇಶ ಕುಮಠಳ್ಳಿ (ಬಿಜೆಪಿ)

*******

ಗೋಕಾಕ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾಂತೇಶ ಕಡಾಡಿ- ಸೋಲು

ಬಿಜೆಪಿ- ರಮೇಶ ಜಾರಕಿಹೊಳಿ- ಗೆಲುವು

ಪ್ರಜಾಕೀಯ- ಸುರೇಶ ಪಟ್ಟಣಶೆಟ್ಟಿ- ಸೋಲು

2018ರ ವಿಜೇತರು: ರಮೇಶ ಜಾರಕಿಹೊಳಿ (ಬಿಜೆಪಿ).

ರಾಮದುರ್ಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಶೋಕ ಪಟ್ಟಣ- ಗೆಲುವು

ಬಿಜೆಪಿ- ಚಿಕ್ಕರೇವಣ್ಣ ಅಜ್ಜಪ್ಪ- ಸೋಲು

ಜೆಡಿಎಸ್- ಪ್ರಕಾಶ್ ಮುಧೋಳ- ಸೋಲು

2018ರ ವಿಜೇತರು: ಮಹಾದೇವಪ್ಪ ಯಾದವಾಡ (ಬಿಜೆಪಿ)

*****

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ವಿಶ್ವಾಸ ವೈದ್ಯ- ಗೆಲುವು

ಬಿಜೆಪಿ- ರತ್ನಾ ಮಾಮನಿ- ಸೋಲು

ಜೆಡಿಎಸ್- ಸೌರಭ ಚೋಪ್ರಾ- ಸೋಲು

2018ರ ವಿಜೇತರು: ಆನಂದ ಮಾಮನಿ (ಬಿಜೆಪಿ).

*****

ಕಿತ್ತೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಬಾಬಾಸಾಹೇಬ್ ಪಾಟೀಲ- ಗೆಲುವು

ಬಿಜೆಪಿ- ದೊಡ್ಡಗೌಡರ ಮಹಾಂತೇಶ ಬಸವಂತರಾಯ- ಸೋಲು

ಜೆಡಿಎಸ್- ಅಶ್ವಿನಿ ಸಿಂಗಯ್ಯ ಪೂಜೇರ- ಸೋಲು

2018ರ ವಿಜೇತರು: ಮಹಾಂತೇಶ ದೊಡ್ಡಗೌಡ (ಬಿಜೆಪಿ).

******

ಖಾನಾಪೂರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಂಜಲಿ ನಿಂಬಾಳ್ಕರ್-ಸೋಲು

ಬಿಜೆಪಿ- ವಿಠ್ಠಲ ಸೋಮಣ್ಣ ಹಲಗೇಕರ- ಗೆಲುವು

ಜೆಡಿಎಸ್- ಬಾಗವಾನ್ ನಾಸೀರ ಪೂಲ್ಸಾಬ್- ಸೋಲು

2018ರ ವಿಜೇತರು: ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್).

*****

ಯಮಕನಮರಡಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಸತೀಶ್ ಜಾರಕಿಹೊಳಿ- ಗೆಲುವು

ಬಿಜೆಪಿ- ಬಸವರಾಜ ಹುಂದ್ರಿ- ಸೋಲು

ಜೆಡಿಎಸ್- ಮಾರಿತಿ ಅಷ್ಟಗಿ-ಸೋಲು

ಪಕ್ಷೇತರ- ಮಾರುತಿ ತಿಪ್ಪಣ್ಣ ನಾಯ್ಕ-ಸೋಲು

2018ರ ವಿಜೇತರು: ಸತೀಶ ಜಾರಕಿಹೊಳಿ (ಕಾಂಗ್ರೆಸ್‌)

*****

ಅರಭಾವಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಬಾಲಚಂದ್ರ ಜಾರಕಿಹೊಳಿ- ಗೆಲುವು

ಕಾಂಗ್ರೆಸ್- ಅರವಿಂದ ದಳವಾಯಿ-ಸೋಲು

ಜೆಡಿಎಸ್- ಪ್ರಕಾಶ ಕಲಶೆಟ್ಟಿ-ಸೋಲು

ಪಕ್ಷೇತರ- ಸುಧಾ ಹಿರೇಮಠ-ಸೋಲು

ಬಿಎಸ್‍ಪಿ- ಬಸವಂತ ವಡೇರ-ಸೋಲು

2018ರ ವಿಜೇತರು: ಬಾಲಚಂದ್ರ ಜಾರಕಿಹೊಳಿ (ಬಿಜೆಪಿ).

******

ಹುಕ್ಕೇರಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಪವನ ಕತ್ತಿ- ಗೆಲುವು

ಕಾಂಗ್ರೆಸ್- ಎ.ಬಿ. ಪಾಟೀಲ- ಸೋಲು

ಜೆಡಿಎಸ್- ಬಸವರಾಜ ಪಾಟೀಲ-ಸೋಲು

2018ರ ವಿಜೇತರು: ಉಮೇಶ ಕತ್ತಿ (ಬಿಜೆಪಿ).

*******

ರಾಯಭಾಗ ಮೀಸಲು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾವೀರ ಮೋಹಿತೆ- ಸೋಲು

ಬಿಜೆಪಿ- ದುರ್ಯೋಧನ ಐಹೊಳೆ- ಗೆಲುವು

ಜೆಡಿಎಸ್- ಪ್ರದೀಪಕುಮಾರ ಮಾಳಗಿ- ಸೋಲು

2018ರ ವಿಜೇತರು: ದುರ್ಯೋಧನ ಐಹೊಳೆ(ಬಿಜೆಪಿ). 

******

ಕುಡಚಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹೇಂದ್ರ ತಮ್ಮನ್ನವರ- ಗೆಲುವು

ಬಿಜೆಪಿ- ಪಿ. ರಾಜೀವ- ಸೋಲು

ಜೆಡಿಎಸ್- ಆನಂದ ಮಾಳಗಿ- ಸೋಲು

2018ರ ವಿಜೇತರು: ಪಿ. ರಾಜೀವ (ಬಿಜೆಪಿ).

******

ಕಾಗವಾಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಭರಮಗೌಡ ರಾಜುಗೌಡ ಕಾಗೆ- ಗೆಲುವು

ಬಿಜೆಪಿ- ಶ್ರೀಮಂತ ಪಾಟೀಲ-ಸೋಲು

ಜೆಡಿಎಸ್- ಮಲ್ಲಿಕಾರ್ಜುನ ಗುಂಜಿಗಾಂವಿ-ಸೋಲು

2018ರ ವಿಜೇತರು: ಶ್ರೀಮಂತ ಪಾಟೀಲ (ಬಿಜೆಪಿ).

****

ನಿಪ್ಪಾಣಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಕಾಕಾಸಾಹೇಬ ಪಿ. ಪಾಟೀಲ- ಸೋಲು

ಬಿಜೆಪಿ- ಶಶಿಕಲಾ ಜೊಲ್ಲೆ- ಗೆಲುವು

ಜೆಡಿಎಸ್- ರಾಜು ಪವಾರ- ಸೋಲು

ಎಎಪಿ- ರಾಜೇಶ ಬನವಣ್ಣಾ- ಸೋಲು

2018ರ ವಿಜೇತರು: ಶಶಿಕಲಾ ಜೊಲ್ಲೆ (ಬಿಜೆಪಿ).

*****

ಚಿಕ್ಕೊಡಿ ಸದಲಗಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಗಣೇಶ ಹುಕ್ಕೇರಿ- ಗೆಲುವು

ಬಿಜೆಪಿ- ಕತ್ತಿ ರಮೇಶ ವಿಶ್ವನಾಥ- ಸೋಲು

ಜೆಡಿಎಸ್- ಸುಹಾಸ ವಾಳಕೆ- ಸೋಲು

2018ರ ವಿಜೇತರು: ಗಣೇಶ ಹುಕ್ಕೇರಿ (ಕಾಂಗ್ರೆಸ್‌).

******

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮೀ ಹೆಬ್ಬಳ್ಕಾರ್- ಗೆಲುವು

ಬಿಜೆಪಿ- ನಾಗೇಶ್ ಮುನ್ನೋಳ್ಕರ್- ಸೋಲು

ಜೆಡಿಎಸ್- ಶಂಕರಗೌಡ ಪಾಟೀಲ್- ಸೋಲು

******

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಆಸೀಫ್ ಸೇಠ್- ಗೆಲುವು

ಬಿಜೆಪಿ- ಡಾ. ರವಿ ಪಾಟೀಲ- ಸೋಲು

ಜೆಡಿಎಸ್- ಶಿವಾನಂದ ಮುಗಳಿಹಾಳ-ಸೋಲು

2018ರ ವಿಜೇತರು: ಅನಿಲ ಬೆನಕೆ (ಬಿಜೆಪಿ)

*******

ಬೈಲಹೊಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌- ಮಹಾಂತೇಶ ಕೌಜಲಗಿ- ಗೆಲುವು

ಬಿಜೆಪಿ- ಜಗದೀಶ ಮೆಟಗುಡ್ಚ- ಸೋಲು

ಜೆಡಿಎಸ್- ಶಂಕರ ಮಾಡಲಗಿ- ಸೋಲು

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ- ಪ್ರಶಾಂತ ಜಕ್ಕಪ್ಪನವರ-ಹಿನ್ನಡೆ

2018ರ ವಿಜೇತರು: ಮಹಾಂತೇಶ ಕೌಜಲಗಿ (ಕಾಂಗ್ರೆಸ್‌).

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಭಾವತಿ ಮಾಸ್ತಮರಡಿ-ಸೋಲು

ಬಿಜೆಪಿ- ಅಭಯ ಪಾಟೀಲ- ಗೆಲುವು

ಜೆಡಿಎಸ್- ಶ್ರೀನಿವಾಸ ತಾಳೂಕರ-ಹಿನ್ನಡೆ

ಎಎಪಿ- ನೂರಹ್ಮದ ಮುಲ್ಲಾ-ಹಿನ್ನಡೆ

2018ರ ವಿಜೇತರು: ಅಭಯ ಪಾಟೀಲ (ಬಿಜೆಪಿ).

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...