ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಸರ್ಕಾರದಲ್ಲಿನ ಬಹುತೇಕ ಸಚಿವರಿಗೆ ಸೋಲಾಗಿದೆ. ಆಡಳಿತ ವಿರೋಧಿ ಅಲೆ ಭಾರಿ ಪೆಟ್ಟನ್ನು ಬಿಜೆಪಿ ನಾಯಕರಿಗೆ ನೀಡಿದೆ.
ಸಚಿವರುಗಳ ಫಲಿತಾಂಶ
ಗೋವಿಂದ ಕಾರಜೋಳ- ಸೋಲು (ಮಧೋಳ್)
ಕೆ.ಎಸ್.ಈಶ್ವರಪ್ಪ – ಟಿಕೆಟ್ ಸಿಕ್ಕಿಲ್ಲ. (ಶಿವಮೊಗ್ಗ)
ಅಶೋಕ್- ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕನಕಪುರ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದರೆ, ತಮ್ಮ ಸಂಪ್ರದಾಯಿಕ ಕ್ಷೇತ್ರವಾದ ಪದ್ಮರಾಜನಗರ ಕ್ಷೇತ್ರದಲ್ಲಿ ಗೆದ್ದಿದ್ದಾರೆ.
ಬಿ.ಶ್ರೀರಾಮುಲು – ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸೋಲು
ವಿ.ಸೋಮಣ್ಣ- ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿಯೂ ಸೋತಿದ್ದಾರೆ.
ಎಸ್.ಅಂಗಾರ- ಟಿಕೆಟ್ ಸಿಕ್ಕಿರಲಿಲ್ಲ. (ಸುಳ್ಯ)
ಜೆ.ಸಿ.ಮಾಧುಸ್ವಾಮಿ – ಸೋಲು (ಚಿಕ್ಕನಾಯಕನಹಳ್ಳಿ)
ಆರಗ ಜ್ಞಾನೇಂದ್ರ- ಗೆಲುವು (ತೀರ್ಥಹಳ್ಳಿ)
ಸಿ.ಅಶ್ವತ್ಥ್ ನಾರಾಯಣ- ಗೆಲುವು (ಮಲ್ಲೇಶ್ವರಂ)
ಸಿ.ಸಿ.ಪಾಟೀಲ್- ಗೆಲುವು (ನರಗುಂದ)
ಆನಂದ್ ಸಿಂಗ್- ಟಿಕೆಟ್ ಸಿಕ್ಕಿರಲಿಲ್ಲ, ಆದರೆ ಪುತ್ರ ಸೋತಿದ್ದಾರೆ. (ವಿಜಯನಗರ)
ಕೋಟ ಶ್ರೀನಿವಾಸ ಪೂಜಾರಿ- ಟಿಕೆಟ್ ಇಲ್ಲ, ಬಿಜೆಪಿ ಅಭ್ಯರ್ಥಿಗೆ ಗೆಲುವು. (ಕುಂದಾಪುರ)
ಪ್ರಭು ಚೌವ್ಹಾಣ್- ಗೆಲುವು (ಔರಾದ್)
ಮುರುಗೇಶ್ ನಿರಾಣಿ- ಸೋಲು (ಬೀಳಗಿ)
ಶಿವರಾಮ್ ಹೆಬ್ಬಾರ್- ಗೆಲುವು (ಯಲ್ಲಾಪುರ)
ಎಸ್.ಟಿ.ಸೋಮಶೇಖರ್ – ಗೆಲುವು (ಯಶವಂತಪುರ)
ಬಿ.ಸಿ.ಪಾಟೀಲ್- ಸೋಲು (ಹಿರೇಕೆರೂರು)
ಭೈರತಿ ಬಸವರಾಜ್- ಗೆಲುವು (ಕೆ.ಆರ್.ಪುರ)
ಡಾ.ಕೆ.ಸುಧಾಕರ್- ಸೋಲು (ಚಿಕ್ಕಬಳ್ಳಾಪುರ)
ಕೆ.ಗೋಪಾಲಯ್ಯ- ಗೆಲುವು (ಮಹಾಲಕ್ಷ್ಮಿಲೇಔಟ್)
ಶಶಿಕಲಾ ಜೊಲ್ಲೆ- ಗೆಲುವು ( ನಿಪ್ಪಾಣಿ)
ಎಂಟಿಬಿ ನಾಗರಾಜ್- ಸೋಲು (ಹೊಸಕೋಟೆ
ಕೆ.ಸಿ.ನಾರಾಯಣಗೌಡ- ಸೋಲು (ಕೆ.ಆರ್.ಪೇಟೆ)
ಬಿ.ಸಿ.ನಾಗೇಶ್- ಸೋಲು (ತಿಪಟೂರು)
ವಿ.ಸುನೀಲ್ ಕುಮಾರ್- ಗೆಲುವು (ಕಾರ್ಕಳ)
ಹಾಲಪ್ಪ ಆಚಾರ್- ಸೋಲು (ಯಲಬುರ್ಗ)
ಶಂಕರ್ ಬಿ.ಪಾಟೀಲ್ ಮನೇಕೊಪ್ಪ – ಸೋಲು (ನವಲಗುಂದ)
ಮುನಿರತ್ನ- ಗೆಲುವು (ರಾಜರಾಜೇಶ್ವರಿನಗರ)