- Advertisement -
-
ದೆಹಲಿ ರೈತ ಪರೇಡ್ | ತುರ್ತು ಸಭೆ ಕರೆದ ಗೃಹ ಸಚಿವ ಅಮಿತ್ ಶಾ, ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲು ಸೂಚನೆ
-
ದೆಹಲಿ ರೈತ ಪರೇಡ್ | ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಗದ್ದಲದ ಹಿನ್ನೆಲೆಯಲ್ಲಿ ಭದ್ರತಾ ಪಡೆ ನಿಯೋಜನೆಗೆ ಸೂಚನೆ
-
ಬೆಂಗಳೂರು | ಗಣರಾಜ್ಯೋತ್ಸವ ದಿನದಂದೇ ಹೋರಾಟ ನಡೆದಿರೋದು ತುರ್ತು ವಿಚಾರ; ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ
-
ಕೇಂದ್ರ ಸರ್ಕಾರ ಜನ ವಿರೋಧಿ ಸರ್ಕಾರ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಹೇಳಿಕೆ
-
ಬೆಂಗಳೂರು; ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ಗೆ ಸುಮಾರು 10000 ಜನರ ಮೆರವಣಿಗೆ
-
ಬೆಂಗಳೂರು; ಹೊಸಕೋಟೆ ಮಾರ್ಗವಾಗಿ ಸುಮಾರು 200 ವಾಹನಗಳು ಮತ್ತು 1000 ಜನರ ಮೆರವಣಿಗೆ
-
ಬೆಂಗಳೂರು; ದೇವನಹಳ್ಳಿ ಮಾರ್ಗವಾಗಿ ಸುಮಾರು 250 ವಾಹನಗಳೊಂದಿಗೆ 1500 ಜನರ ವಾಹನ ಜಾಥಾ
-
ಬೆಂಗಳೂರು; ಮೈಸೂರು ಕಡೆಯಿಂದ 50 ಟ್ರಾಕ್ಟರ್ಗಳು, 500 ವಾಹನಗಳು ಮತ್ತು ಸುಮಾರು ಮೂರು ಸಾವಿರ ಜನರ ವಾಹನ ಜಾಥಾ
-
ಬೆಂಗಳೂರು; ಸ್ವಾತಂತ್ರ್ಯ ಉದ್ಯಾನ ಸಮಾವೇಶಕ್ಕೆ ತುಮಕೂರು ಕಡೆಯಿಂದ 50 ಟ್ರಾಕ್ಟರ್ಗಳು, 500 ವಾಹನಗಳು ಮತ್ತು ಸುಮಾರು 5000 ಜನರ ಪಾದಯಾತ್ರೆ
-
ಬೆಂಗಳೂರು; ನೇಗಿಲು ಮತ್ತು ಲೇಖನಿ ಒಂದಾದರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ; ವಿದ್ಯಾರ್ಥಿ ಮುಖಂಡ ವಾಸುದೇವ ರೆಡ್ಡಿ
-
ರೈತ ಹೋರಾಟದಲ್ಲಿ ಆದ ಅನಿರೀಕ್ಷಿತ ಬೆಳವಣಿಗೆಯನ್ನು ಖಂಡಿಸುತ್ತೇವೆ : ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ
-
ಸಮಾಜ ವಿರೋಧಿ ಶಕ್ತಿಗಳು ಈ ಹೋರಾಟದಲ್ಲಿ ನುಸುಳಿ, ಖಂಡನೀಯ ಚಟುವಟಿಕೆಯಲ್ಲಿ ಭಾಗಿಯಾಗಿವೆ: ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ
-
ಅಂತಹ ಶಕ್ತಿಗಳೊಂದಿಗೆ ನಮಗೆ ಯಾವುದೇ ನಂಟಿಲ್ಲ, ಪರೇಡ್ನಲ್ಲಿ ಎಲ್ಲರೂ ಮೋರ್ಚಾದ ನಿಯಮಗಳಿಗೆ ಬದ್ಧವಾಗಿರಬೇಕು: ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
-
ಶಾಂತಿ ಅತಿ ದೊಡ್ಡ ಶಕ್ತಿ, ಬಹುಪಾಲು ಶಾಂತಿಯುತವಾಗಿಯೇ ನಡೆದ ರೈತರ ಪರೇಡ್ ಯಶಸ್ವಿಯಾಗಿದೆ: ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ
-
56 ಇಂಚಿನ ಮೋದಿ ಎದೆಯ ಮೇಲೆ ರೈತರ ಟ್ರ್ಯಾಕ್ಟರ್ ಓಡ್ತಾ ಇದೆ; ಮಾವಳ್ಳಿ ಶಂಕರ್
-
ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಹಾಗೂ ರೈತ ಮುಖಂಡರು ಭಾಗಿ
-
ಮೊದಲು ಖಾಲ್ಸಾ ಮತ್ತು ಕಿಸಾನ್ ಏಕ್ತಾ ಮೋರ್ಚಾ ಬಾವುಟ ಹಾರಿಸಿದ ರೈತರಿಂದ, ನಂತರ ತ್ರಿವರ್ಣ ಧ್ವಜಾರೋಹಣ
-
ದೆಹಲಿ; ಉತ್ತರಾಖಂಡದ ನವನೀತ ಬಳಿ ಶೂಟೌಟ್, ಪೊಲೀಸ್-ರೈತರ ನಡುವೆ ಘರ್ಷಣೆ
- Advertisement -
-
ದೆಹಲಿ; ಅಲ್ಲಲ್ಲಿ ಕೈಮೀರಿದಸ್ಥಿತಿ, ಬ್ಯಾರಿಕೇಡ್ ಮುರಿದು ನುಗ್ಗಿದ ರೈತರಿಗೆ ಪೊಲೀಸರಿಂದ ಎಚ್ಚರಿಕೆ
-
ಕೆಂಪು ಕೋಟೆಯ ಮೇಲೆ ರೈತ ಧ್ವಜ ಹಾರಿಸಿದ ರೈತ ಹೋರಾಟಗಾರರು; ಗಾಝಿಪುರದಿಂದ ಸಾಗರದೋಪಾದಿಯಲ್ಲಿ ಹರಿದು ಬಂದ ರೈತ ಸಾಗರ