Homeಕರ್ನಾಟಕಈ ವಾರ ಪ್ರವಾಹ ಪರಿಹಾರ ಬರುತ್ತೆ: ಬಸವರಾಜ ಬೊಮ್ಮಾಯಿ..

ಈ ವಾರ ಪ್ರವಾಹ ಪರಿಹಾರ ಬರುತ್ತೆ: ಬಸವರಾಜ ಬೊಮ್ಮಾಯಿ..

- Advertisement -
- Advertisement -

ಉನ್ನತ ಹಂತದ ಸಚಿವರ ಮತ್ತು ಅಧಿಕಾರಗಳ ಸಭೆ ನಡೆಯುತ್ತಿದ್ದು ಈ ವಾರದಲ್ಲಿ ಪ್ರವಾಹ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎನ್‌.ಡಿ.ಆರ್‌.ಎಫ್ ಹಣ ಬಿಡುಗಡೆ ಮಾಡಬೇಕಾದರೆ ಅದರದೇ ಆದ ನಿಯಮಾವಳಿಗಳಿವೆ ಅದಕ್ಕಾಗಿ ಹಣ ಬಿಡುಗಡೆ ತಡವಾಗಿದೆ. ಕಳೆದ ಬಾರಿ ಪ್ರವಾಹ ಬಂದಾಗಲೂ ಸಹ ಕೇಂದ್ರ ಸರ್ಕಾರ ಒಂದೂವರೆ ತಿಂಗಳ ನಂತರ ಹಣ ಬಿಡುಗಡೆ ಮಾಡಿದ್ದರು ಎಂದಿದ್ದಾರೆ.

ಕಳೆದ ಬಾರಿ ರಾಜ್ಯ ಸರ್ಕಾರ ೧೭ಸಾವಿರ ಕೋಟಿ ಮನವಿ ಮಾಡಿತ್ತು. ಮೊದಲು ಕೇಂದ್ರ ಸರ್ಕಾರ ೫೦೦ ಕೋಟಿ ರೂ ಬಿಡುಗಡೆ ಮಾಡಿದ್ದರು. ನಂತರ ಒಟ್ಟು ೧೪೦೦ ಕೋಟಿ ಹಣ ಬಂದಿತ್ತು ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...