Homeಕರ್ನಾಟಕಸಿಎಂ ತವರಲ್ಲಿ ಕಾಂಗ್ರೆಸ್ ಜಯಭೇರಿ; ಬೊಮ್ಮಾಯಿಗೆ ತೀವ್ರ ಮುಖಭಂಗ

ಸಿಎಂ ತವರಲ್ಲಿ ಕಾಂಗ್ರೆಸ್ ಜಯಭೇರಿ; ಬೊಮ್ಮಾಯಿಗೆ ತೀವ್ರ ಮುಖಭಂಗ

- Advertisement -
- Advertisement -

ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದೆ. ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದ್ದು, ಉಳಿದ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಕಂಡಿದೆ. ತವರು ಜಿಲ್ಲೆಯಲ್ಲಿಯೇ ಬಿಜೆಪಿ ನೆಲಕಚ್ಚಿರುವುದು ಬಸವರಾಜ ಬೊಮ್ಮಾಯಿ ಅವರಿಗೆ ಸಹಜವಾಗಿ ಮುಖಭಂಗವಾಗಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿತ್ತು. ಈ ಆರೋಪವನ್ನು ಕಾಂಗ್ರೆಸ್ ಸಮರ್ಥವಾಗಿಯೇ ಬಳಸಿಕೊಂಡು ಬಿಜೆಪಿಯನ್ನು ರಾಜ್ಯದಲ್ಲಿ ಹೀನಾಯವಾಗಿ ಸೋಲಿಸಿದೆ.

ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಹಾನಗಲ್ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಶ್ರೀನಿವಾಸ ಮಾನೆ- ಗೆಲುವು

ಬಿಜೆಪಿ- ಶಿವರಾಜ ಸಜ್ಜನರ- ಸೋಲು

ಜೆಡಿಎಸ್- ಮನೋಹರ ತಹಶೀಲ್ದಾರ್‌- ಸೋಲು

ಎಎಪಿ- ಸಾಯಿಕುಮಾರ- ಸೋಲು

2018ರ ವಿಜೇತರು: ಸಿ.ಎಂ.ಉದಾಸಿ (ಬಿಜೆಪಿ).

******

ಹಾವೇರಿ (ಎಸ್‌ಸಿ) ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ರುದ್ರಪ್ಪ ಲಮಾಣಿ-  ಗೆಲುವು

ಬಿಜೆಪಿ- ಗವಿಸಿದ್ದಪ್ಪ ದ್ಯಾಮಣ್ಣನವರ- ಸೋಲು

ಜೆಡಿಎಸ್- ತುಕಾರಾಮಪ್ಪ ಮಾಳಗಿ-ಸೋಲು

ಎಎಪಿ- ಸುಜಾತಾ ಚವ್ಹಾಣ- ಸೋಲು

2018ರ ವಿಜೇತರು: ನೆಹರು ಓಲೇಕಾರ (ಬಿಜೆಪಿ).

******

ಬ್ಯಾಡಗಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಬಸವರಾಜ ಶಿವಣ್ಣನವರ- ಗೆಲುವು

ಬಿಜೆಪಿ- ವಿರೂಪಾಕ್ಷಪ್ಪ ಬಳ್ಳಾರಿ-ಸೋಲು

ಜೆಡಿಎಸ್- ಸುನಿತಾ ಪೂಜಾರ-ಸೋಲು

ಎಎಪಿ- ಎಂ.ಎನ್.ನಾಯಕ-ಸೋಲು

2018ರ ವಿಜೇತರು: ವಿರೂಪಾಕ್ಷಪ್ಪ ಬಳ್ಳಾರಿ (ಬಿಜೆಪಿ).

*******

ಹಿರೇಕೆರೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಯು.ಬಿ.ಬಣಕಾರ- ಗೆಲುವು

ಬಿಜೆಪಿ- ಬಿ.ಸಿ.ಪಾಟೀಲ-ಸೋಲು

ಜೆಡಿಎಸ್- ಜಯಾನಂದ ಜಾವಣ್ಣನವರ-ಸೋಲು

ಎಎಪಿ- ರಾಜಶೇಖರ ದೂದಿಹಳ್ಳಿ-ಸೋಲು

2018ರ ವಿಜೇತರು: ಬಿ.ಸಿ.ಪಾಟೀಲ (ಕಾಂಗ್ರೆಸ್‌).

******

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಕಾಶ ಕೋಳಿವಾಡ-ಗೆಲುವು

ಬಿಜೆಪಿ- ಅರುಣಕುಮಾರ ಗುತ್ತೂರ- ಸೋಲು

ಜೆಡಿಎಸ್- ಮಂಜುನಾಥ ಗೌಡಶಿವಣ್ಣನವರ-ಸೋಲು

2018ರ ವಿಜೇತರು: ಆರ್.ಶಂಕರ್‌ (ಕೆಪಿಜೆಪಿ).

******

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಯಾಸಿರ್‌ ಅಹಮದ್‌ ಖಾನ್‌ ಪಠಾಣ್‌- ಸೋಲು

ಬಿಜೆಪಿ- ಬಸವರಾಜ ಬೊಮ್ಮಾಯಿ- ಗೆಲುವು

ಜೆಡಿಎಸ್- ಶಶಿಧರ ಯಲಿಗಾರ- ಸೋಲು

ಎಎಪಿ- ಮಹೆಬೂಬ್‌ಸಾಬ್‌ ಕಾಲೇಬಾಗ್‌- ಸೋಲು

ಕೆಆರ್‌ಎಸ್- ಶಂಭುಲಿಂಗ ಹುಕ್ಕೇರಿ- ಸೋಲು

ಪಕ್ಷೇತರ- ಮಂಜಕ್ಕ ಪೂಜಾರ- ಸೋಲು

2018ರ ವಿಜೇತರು: ಬಸವರಾಜ ಬೊಮ್ಮಾಯಿ (ಬಿಜೆಪಿ).

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...