- Advertisement -
- Advertisement -
ಸೀರೆ ನೇಯ್ಗೆಯನ್ನೇ ನಂಬಿದ್ದವರ ಬದುಕಲ್ಲೀಗ ಸುನಾಮಿ ಎದ್ದಿದೆ. ಪ್ರವಾಹದಿಂದ ಇತ್ತೀಚೆಗಷ್ಟೆ ಸಹಜ ಸ್ಥಿತಿಗೆ ಮರಳುತ್ತಿದ್ದ ಬೆಳಗಾವಿ ಭಾಗದ ನೇಕಾರರಿಗೆ ಕೊರೊನಾ ಎಂಬ ಸುನಾಮಿ ಮೇಲೇಳದಂತೆ ಮಾಡಿದೆ. ಸರ್ಕಾರದ ಸ್ಪೆಷಲ್ ಪ್ಯಾಕೇಜುಗಳು ಹೆಸರಿಗಷ್ಟೆ, ನಮ್ಮವರೆಗೂ ಬರುವುದೇ ಇಲ್ಲ ಎನ್ನುವ ನೇಕಾರರು ದಯವಿಟ್ಟು ಸಹಾಯ ಮಾಡಿ, ನಮನ್ನು ಬದುಕಲು ಬಿಡಿ ಎಂದು ಮನವಿ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ನೋಡಿ
ಇದನ್ನೂ ಓದಿ: ಕೊರೊನಾ ಲಾಕ್ಡೌನ್ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ